ಕೆಲವರು ಕಾಣಲು ಚಂದವೆಂದು ಮನೆಗೆ ಕಾಮಾಕ್ಷಿ ದೀಪವನ್ನ ತಂದು ಪ್ರತಿ ದಿನ ದೀಪ ಹಚ್ಚುತ್ತಾರೆ. ಆದ್ರೆ ಕಾಮಾಕ್ಷಿ ದೀಪ ಹಚ್ಚಲು ಅದರದ್ದೇ ಆದ ಮಹತ್ವವಿದೆ. ಹಾಗಾದ್ರೆ ಕಾಮಾಕ್ಷಿ ದೀಪ ಅಂದರೇನು..? ಏನಿದರ ಮಹತ್ವ..? ಇದನ್ನ ಹಚ್ಚುವಾಗ ಯಾವ ನಿಯಮಗಳನ್ನ ಅನುಸರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಯಾವ ದೀಪದಲ್ಲಿ ಗಜ ಲಕ್ಷ್ಮೀ ಅಂದರೆ ಮಧ್ಯದಲ್ಲಿ ಆಸೀನಳಾಗಿರುವ ಲಕ್ಷ್ಮೀ ಮತ್ತು ಅದರ ಅಕ್ಕಪಕ್ಕ ಗಜಗಳಿರುವ ಚಿತ್ರವಿರುತ್ತದೆಯೋ ಆ ದೀಪವನ್ನ ಕಾಮಾಕ್ಷಿ ದೀಪ ಅಂತಾ ಕರೆಯುತ್ತಾರೆ. ಈ ದೀಪವನ್ನ ಸುಮ್ಮ ಸುಮ್ಮನೆ ಹಚ್ಚುವಂತಿಲ್ಲ. ಯಾರ ಮನೆಯಲ್ಲಿ ಕಾಮಾಕ್ಷಿ ದೀಪವನ್ನ ಹಚ್ಚಲಾಗುತ್ತದೆಯೋ, ಅವರ ಕುಟುಂಬ ಆ ಪದ್ಧತಿಯನ್ನ ಅನುಸರಿಸಿಕೊಂಡು ಹೋಗಬೇಕು.
ಕಾಮಾಕ್ಷಿ ದೀಪವನ್ನ ನೆಲದ ಮೇಲೆ ಇರಿಸುವಂತಿಲ್ಲ. ಈ ದೀಪ ಹಚ್ಚುವ ಮುನ್ನ ಸ್ನಾನಾದಿಗಳನ್ನ ಮಾಡಿ ಶುಚಿರ್ಭೂತರಾಗಿ, ಒಂದು ಬೆಳ್ಳಿಯ, ಮಣ್ಣಿನ ಅಥವಾ ಪಂಚಲೋಹದ ತಟ್ಟೆಯ ಮೇಲೆ ಹೂವನ್ನ ಹಾಕಿ ಅದರ ಮೇಲೆ ಕಾಮಾಕ್ಷಿ ದೀಪವನ್ನಿರಿಸಿ, ಅರಿಶಿನ , ಕುಂಕುಮ, ಗಂಧವನ್ನ ಹಚ್ಚಿ, ಪೂಜೆ ಮಾಡಿ, ಎರಡು ಬತ್ತಿಗಳನ್ನ ಇಟ್ಟು ಎಣ್ಣೆ ಹಾಕಿ ದೀಪ ಹಚ್ಚಬೇಕು.
ದೇವಿಯರಿಗೆ ಕೆಂಪು ಹೂ ಇಷ್ಟವಾಗುವುದರಿಂದ ಕೆಂಪು ಮತ್ತು ಹಳದಿ ಹೂವುಗಳನ್ನ ದೇಪದ ಬಳಿ ಇಡಬೇಕು. ಶುಕ್ರವಾರ ಮತ್ತು ಮಂಗಳವಾರದ ದಿನ ಈ ದೀಪ ಹಚ್ಚಿದರೆ ಉತ್ತಮ. ಇಷ್ಟೇ ಅಲ್ಲದೇ ಶುಕ್ರವಾರ ಮತ್ತು ಮಂಗಳವಾರ ಈ ದೀಪವನ್ನ ಯಾವುದೇ ಕಾರಣಕ್ಕೂ ಸ್ವಚ್ಛಗೊಳಿಸಬಾರದು.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ