ಪೂಜೆ ಮಾಡುವಾಗ ನಮಗೆ ಕಣ್ಣೀರು ಬರುವುದು, ಪದೇ ಪದೇ ಆಕಳಿಕೆ ಬರುವುದು, ಇತ್ಯಾದಿ ಅನುಭವವಾಗುತ್ತದೆ. ಯಾಕೆ ಹೀಗೆ ಆಗುತ್ತದೆ. ಏನಿದರ ಸೂಚನೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಪೂಜೆ ಮಾಡುವಾಗ ಅದಕ್ಕೆ ತಕ್ಕ ನಿಯಮವನ್ನ ಅನುಸರಿಸಿ, ಭಕ್ತಿಯಿಂದ ಪೂಜೆ ಮಾಡಿದರೆ ಪೂಜಾ ಫಲ ದೊರೆಯುತ್ತದೆ. ಒಲ್ಲದ ಮನಸ್ಸಿನಿಂದ ಪೂಜೆ ಮಾಡುವುದು ವ್ಯರ್ಥ. ಅಂತೆಯೇ ಪೂಜೆಗೆ ಕುಳಿತಾಗ ಪೂಜೆ ಮಾಡಲು ಮನಸ್ಸಾಗದಿರುವುದು, ಬೇಸರವಾಗುವುದು, ಕಣ್ಣೀರು ಬರುವುದು, ನಿದ್ದೆ ಬರುವುದು ಇತ್ಯಾದಿ ಸಮಸ್ಯೆಗಳಾಗುತ್ತದೆ. ಇದಕ್ಕೆ ಕಾರಣವೇನಂದ್ರೆ, ನಿಮ್ಮ ಸುತ್ತ ಮುತ್ತಲು ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ.
ಹೌದು, ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿದ್ರೆ, ಅಂಥ ಜಾಗದಲ್ಲಿ ದೇವರ ಪೂಜೆಗೆ ವಿಘ್ನ ಉಂಟಾಗುತ್ತದೆ. ಪೂಜೆ ಮಾಡುವವರ ಧ್ಯಾನ ಬೇರೆಡೆ ಸೆಳೆಯುತ್ತದೆ. ನೆಮ್ಮದಿ ಇಲ್ಲದೇ, ಎಲ್ಲದರಲ್ಲೂ ಆಲಸ್ಯ ತೋರಿಸುವಂತಾಗುತ್ತದೆ.
ಇನ್ನು ಸಾವನ್ನಪ್ಪಿದ ಮನೆ ಜನರಿಗೆ ನೈವೇದ್ಯ ಇಡುವುದನ್ನು ನಿಲ್ಲಿಸಿದರೂ ಕೂಡ, ಈ ರೀತಿಯಾಗುತ್ತದೆ. ಇನ್ನು ಪೂಜೆ ಮಾಡುವಾಗ ಮನಸ್ಸಿನಲ್ಲಿ ಬೇರೆಯವರ ಬಗ್ಗೆ ಕೇಡು ಬಯಸುವ ರೀತಿ ಯೋಚನೆ ಬರುತ್ತದೆ. ಕೋಪವಿರುವವ ಮೇಲೆ ಸೇಡು ತೀರಿಸಿಕೊಳ್ಳುವ ಆಲೋಚನೆ ಬರುತ್ತದೆ. ಇಂಥ ಸಮಯದಲ್ಲಿ ನೀವು ತಾಳ್ಮೆಯಿಂದ ಭಕ್ತಿಯಿಂದ ಪೂಜೆ ಮಾಡಬೇಕು. ಯಾಕಂದ್ರೆ ಇದು ದೇವರು ನಿಮ್ಮನ್ನು ಪರೀಕ್ಷಿಸುವ ವೇಳೆಯಾಗಿರುತ್ತದೆ.
ಪೂಜೆ ವೇಳೆ ಸಿಟ್ಟು ಮಾಡುವುದಾಗಲಿ, ಬೇರೆಯವರ ಬಗ್ಗೆ ಕೆಟ್ಟ ಯೋಚನೆ ಮಾಡುವುದಾಗಲಿ ಮಾಡಿದ್ರೆ, ನಿಮ್ಮ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳನ್ನ ಎದುರಿಸಬೇಕಾಗುತ್ತದೆ. ಇವೆಲ್ಲದ್ದಕ್ಕೂ ಪರಿಹಾರ ಅಂದ್ರೆ ಧ್ಯಾನ. ಧ್ಯಾನ ಮಾಡಿದ್ರೆ ಮನಸ್ಸಿಗೆ ನೆಮ್ಮದಿ ಇರುತ್ತದೆ. ಯಾರ ಬಗ್ಗೆಯೂ ಕೆಟ್ಟ ಯೋಚನೆ ಬರುವುದಿಲ್ಲ.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..




