Friday, July 4, 2025

Latest Posts

ಶ್ರೀಶೈಲಂ ಪುಣ್ಯಕ್ಷೇತ್ರದ ಬಗ್ಗೆ ಚಿಕ್ಕ ಮಾಹಿತಿ..

- Advertisement -

ನಾವು ನಮ್ಮ ಚಾನೆಲ್‌ನಲ್ಲಿ ಶಿವನ ದೇವಸ್ಥಾನದ ಬಗ್ಗೆ ಹಲವು ವಿಷಯಗಳನ್ನ ಹೇಳಿದ್ದೇವೆ. ಹಲವು ಪುಣ್ಯಕ್ಷೇತ್ರಗಳ ಪರಿಚಯ ಮಾಡಿಕೊಟ್ಟಿದ್ದೇವೆ. ಅಂತೆಯೇ ಇಂದೂ ಕೂಡ ಶಿವನ ಕ್ಷೇತ್ರವಾಗ ಶ್ರೀಶೈಲದ ಬಗ್ಗೆ ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಶ್ರೀಶೈಲ, ಇದು ಆಂಧ್ರಪ್ರದೇಶದಲ್ಲಿದ್ದರೂ ಕೂಡ, ಇಲ್ಲಿ ಹೆಚ್ಚಾಗಿ ಕರ್ನಾಟಕದ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಮಲ್ಲಿಕಾರ್ಜುನ ಮತ್ತು ದೇವಿ ಭ್ರಮರಾಂಬಿಕೆ ಪೂಜಿಸಲ್ಪಡುತ್ತಾರೆ.

ಇಲ್ಲಿ ಭ್ರಮರಾಂಬಿಕೆ ಮತ್ತು ಕಟೀಲು ದುರ್ಗಾಪರಮೇಶ್ವರಿ ಕಥೆ ಒಂದೆ ಥರ ಇದೆ. ಕಟೀಲಿನಲ್ಲಿ ದುರ್ಗಾಪರಮೇಶ್ವರಿ ಹೇಗೆ ಭ್ರಮರದ ರೂಪದಲ್ಲಿ ಅರುಣಾಸುರನ ಸಂಹಾರ ಮಾಡಿದಳೋ, ಅದೇ ರೀತಿ ಶ್ರೀಶೈಲದಲ್ಲಿಯೂ ಭ್ರಮರಾಂಬಿಕೆ ಭ್ರಮರದ ರೂಪದಲ್ಲಿ ಬಂದು ಅರುಣಾಸುರನ ಸಂಹಾರ ಮಾಡಿ, ಇಲ್ಲಿ ನೆಲೆ ನಿಂತಿದ್ದಾಳೆ.

ಶಿವ ಕೈಲಾಸದಿಂದ ಪಸರಿಸಿದ ಜ್ಯೋತಿ 12 ಕ್ಷೇತ್ರಗಳಲ್ಲಿ ನೆಲೆ ನಿಂತಿದ್ದು, ಅಂಥ 12 ಜ್ಯೋತಿರ್ಲಿಂಗಗಳಲ್ಲಿ ಶ್ರೀಶೈಲ ಕೂಡ ಒಂದಾಗಿದೆ. ಈ 12 ಜೋತಿರ್ಲಿಂಗಗಳ ದರ್ಶನ ಮಾಡಿದ್ರೆ ಸಕಲ ಪಾಪ ನಾಶವಾಗಿ, ಮುಕ್ತಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss