Thursday, June 19, 2025

Latest Posts

ಪುಣ್ಯಕ್ಷೇತ್ರಕ್ಕೆ ಹೋಗುವ ಮುನ್ನ ಹಿರಿಯರಿಗೆ ಹೇಳಿ ಹೋಗಬೇಕು: ಯಾಕೆ ಗೊತ್ತಾ..?

- Advertisement -

ಭಾರತದಲ್ಲಿ ಹಲವಾರು ಪುಣ್ಯಕ್ಷೇತ್ರಗಳಿದೆ. ಅಲ್ಲಿ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ, ತಮಗೆ ಬೇಕಾದ ಕೋರಿಕೆಯನ್ನ ಬೇಡಿಕೊಳ್ಳುತ್ತಾರೆ. ದೇವರಿಗೆ ನೈವೇದ್ಯ ಇಡುತ್ತಾರೆ, ಹರಕೆ ತೀರಿಸುತ್ತಾರೆ. ಬಟ್ಟೆ, ಚಿನ್ನ, ಬೆಳ್ಳಿ ನೀಡುತ್ತಾರೆ. ಆದ್ರೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದಕ್ಕೂ ಕೂಡ ಅದರದ್ದೇ ಆದ ನೀತಿ ನಿಯಮಗಳಿದೆ. ಅದು ಯಾವುದು ಅನ್ನೋದನ್ನ ನೋಡೋಣ ಬನ್ನಿ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ

ಮೊದಲೆಲ್ಲ ಯಾವುದಾದರೂ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಬೇಕಾದ್ರೆ 2ರಿಂದ 3 ದಿನ ಪ್ರಯಾಣಿಸಬೇಕಿತ್ತು. ಪುಣ್ಯಕ್ಷೇತ್ರ ದರ್ಶನ ಮಾಡಿ ಹಿಂದಿರುಗಿ ಬರಲು 2 ವಾರವೇ ಬೇಕಾಗುತ್ತಿತ್ತು. ಆದ್ರೆ ಈಗ ಹಾಗಲ್ಲ. ಬಸ್, ಫ್ಲೈಟ್, ರೈಲಿನ ವ್ಯವಸ್ಥೆ ಇದೆ. 2 ದಿನದಲ್ಲಿ 10 ಪುಣ್ಯ ಕ್ಷೇತ್ರಗಳನ್ನ ಸುತ್ತಿ ಬರಬಹುದು.

ಆದ್ರೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಮುನ್ನ ಮನೆಯಲ್ಲಿ ದೇವರಿಗೆ ದೀಪವನ್ನ ಹಚ್ಚಿ, ಮನೆಯಲ್ಲಿರುವ ಹಿರಿಯರ ಕಾಲಿಗೆರಗಿ ನಮಸ್ಕರಿಸಿ, ಅವರ ಆಶೀರ್ವಾದ ಪಡೆದು, ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದರೆ, ಪುಣ್ಯ ಫಲ ಪ್ರಾಪ್ತಿಯಾಗುತ್ತದೆ.

ಇನ್ನು ಯಾಕೆ ನಾವು ಪುಣ್ಯಕ್ಷೇತ್ರಕ್ಕೆ ಹೋಗುವ ಮುನ್ನ ಹಿರಿಯರಿಗೆ ಈ ಬಗ್ಗೆ ಹೇಳಿ, ಕಾಲಿಗೆರಗಿ ಹೋಗಬೇಕು ಅಂದ್ರೆ, ಕುಟುಂಬದಲ್ಲಿ ಕೆಲ ಘಟನೆಗಳು ಜರುಗಿರುತ್ತದೆ. ಅದು ಹಿರಿಯರಿಗೆ ಮಾತ್ರ ಗೊತ್ತಿರಬಹುದು. ಉದಾಹರಣೆಗೆ ಸಾವಾಗಿರುತ್ತದೆ ಅಥವಾ ಮಗು ಹುಟ್ಟಿರುತ್ತದೆ. ಇಂಥ ಸಮಯದಲ್ಲಿ ಸೂತಕವಿರುತ್ತದೆ. ಮತ್ತು ಸೂತಕವಿದ್ದಾಗ ದೇವಸ್ಥಾನಕ್ಕೆ ಹೋಗಬಾರದು, ದೇವರ ಪೂಜೆ ಕೂಡ ಮಾಡಬಾರದು.

ಒಂದು ವೇಳೆ ಪುಣ್ಯಕ್ಷೇತ್ರ ದರ್ಶನ ಮಾಡಿ ಬಂದ ಬಳಿಕ ಹೇಳಿದರಾಯಿತು ಬಿಡು ಎಂದು ನೀವು ಹೋಗಿ ದೇವರ ದರ್ಶನ ಮಾಡಿ ಬಂದ ಬಳಿಕ ನಿಮ್ಮ ಮನೆಯಲ್ಲಿ ಸೂತಕವಿತ್ತು ಎಂಬ ಘಟನೆ ಗೊತ್ತಾದರೆ, ನೀವು ಮಾಡಿದ್ದು ತಪ್ಪಾಗುವುದಿಲ್ಲವೇ..? ಅದರ ಪಾಪ ನಿಮಗೆ ತಗುಲುವುದಿಲ್ಲವೇ..? ಹಾಗಾಗಿ ದೇವಸ್ಥಾನಗಳಿಗೆ ಭೇಟಿ ನೀಡುವ ಮುನ್ನ ಹಿರಿಯರಿಗೆ ಹೇಳಿ, ಆಶೀರ್ವಾದ ಪಡೆದು ಹೋಗುವುದು ಉತ್ತಮ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

- Advertisement -

Latest Posts

Don't Miss