Sunday, September 8, 2024

Latest Posts

ಈ ರಾಶಿಯವರು ಸಾಲ ಪಡೆಯುವ ಮತ್ತು ಕೊಡುವುದರಿಂದ ದೂರ ಉಳಿದರೆ ಉತ್ತಮ..

- Advertisement -

ಕಷ್ಟ ಅನ್ನೋದು ಎಲ್ಲರಿಗೂ ಬರುತ್ತದೆ. ಹಾಗಂತ ಕಷ್ಟ ಬಂದವರಿಗೆ ದಾನ ಮಾಡಲು ಹೋಗಿ ನಮಗೆ ನಾವು ಕಷ್ಟ ತಂದುಕೊಳ್ಳಬಾರದು. ಕೆಲವರಿಗೆ ಕೊಟ್ಟ ಸಾಲ ವಾಪಸ್ ಪಡೆಯಲು ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಇನ್ನು ಕೆಲವರ ಕಥೆ ಕೊಟ್ಟವ್ವ ಕೋಡಂಗಿ, ಇಸ್ಕೋಂಡವ ಈರಭದ್ರ ಅಂದ ಹಾಗಿರುತ್ತೆ. ಹಾಗಾದ್ರೆ ಯಾವ ರಾಶಿಯವರು ಸಾಲದ ಸುಳಿಗೆ ಸಿಲುಕಬಾರದು, ಸಾಲ ಪಡೆಯಬಾರದು ಮತ್ತು ಸಾಲ ಕೊಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ನಾವಿಂದು ಹೇಳುವ ರಾಶಿಯವರು ದುಡಿದರೂ ಕೂಡ ಹಣದ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ. ಇದಕ್ಕೆ ಕಾರಣ ಐಶಾರಾಮಿ ಜೀವನ. ಅನಗತ್ಯ ಖರ್ಚು ವೆಚ್ಚ. ಹಾಗಾಗಿ ನಾವಿಂದು ಹೇಳುವ ರಾಶಿಯವರು ಈ ಎರಡು ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ.

ಮೇಷ ರಾಶಿ: ಈ ರಾಶಿಯವರು ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಅಂತಾ ಕನಸ್ಸು ಕಾಣುತ್ತಾರೆ. ಚೆನ್ನಾಗಿ ದುಡ್ಡು ಮಾಡಬೇಕು. ಜೀವನವನ್ನ ಎಂಜಾಯ್ ಮಾಡಬೇಕು ಅನ್ನೋದು ಇವರ ಆಸೆ. ಆದ್ರೆ ಕೂಡಿಡುವ ಬುದ್ಧಿ ಕಡಿಮೆ ಇರುವ ಕಾರಣ, ಇವರಿಗೆ ಎಷ್ಟೇ ಸಂಪಾದನೆ ಇದ್ರೂ ಸೇವಿಂಗ್ಸ್ ಮಾತ್ರ ಕಡಿಮೆನೇ ಇರುತ್ತದೆ.

ತುಲಾ ರಾಶಿ: ತುಲಾ ರಾಶಿಯವರು ಐಶಾರಾಮಿ ಜೀವನದ ಕನಸು ಕಾಣುವವರು. ಇವರು ಎಷ್ಟೇ ದುಡಿದರೂ, ಬಟ್ಟೆ, ಊಟ, ತಿರುಗಾಟಕ್ಕಾಗಿ ಮನಸ್ಸಿಗೆ ಬಂದಂತೆ ಖರ್ಚು ಮಾಡುವುದರಿಂದ, ಹಣದ ಸಮಸ್ಯೆ ಎದುರಿಸುತ್ತಾರೆ. ಇಷ್ಟೇ ಅಲ್ಲದೇ, ಇವರಿಗೆ ಭವಿಷ್ಯದ ಬಗ್ಗೆ ಹೆಚ್ಚು ಕಾಳಜಿ ಇರುವುದಿಲ್ಲ. ಇವತ್ತಿನ ದಿನವನ್ನ ಎಂಜಾಯ್ ಮಾಡಬೇಕು ಅನ್ನೋದು ಇವರ ವಾದ. ಇದೇ ಗುಣ ಇವರನ್ನ ಹಣದ ಸಮಸ್ಯೆಗೆ ದೂಡುತ್ತದೆ. ಇವರು ಸಾಲ ಕೊಡುವ ಗೋಜಿಗೆ ಹೋಗಬಾರದು. ಯಾಕಂದ್ರೆ ಇವರ ನಂಬಿಕೆಯನ್ನ ಹಲವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಕುಂಭ ರಾಶಿ: ಕುಂಭ ರಾಶಿಯವರು ಎಷ್ಟೇ ದುಡಿದರೂ ಅವರು ಹಣ ಕೂಡಿಡಲು ಸಾಧ್ಯವಾಗುವುದಿಲ್ಲ. ಇವರು ಸಾಲ ತೆಗೆದುಕೊಳ್ಳುವ ಗೋಜಿಗೆ ಹೋಗಬಾರದು. ಯಾಕಂದ್ರೆ ಇವರು ನಂಬಿಕಸ್ಥರಾಗಿದ್ದರೂ ಕೂಡ, ಕೆಲವೊಮ್ಮೆ ಸರಿಯಾದ ಸಮಯಕ್ಕೆ ಸಾಲ ತೀರಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss