Tuesday, October 14, 2025

Latest Posts

ಹನುಮನಿಗೆ ತುಳಸಿ ಹಾರವನ್ನೇಕೆ ಅರ್ಪಿಸಬೇಕು ಗೊತ್ತಾ..?

- Advertisement -

ಕೆಲ ಭಕ್ತರು ಹನುಮನಿಗೆ ಮಂಗಳವಾರದ ದಿನ ಮತ್ತು ಶನಿವಾರದ ದಿನ ತುಳಸಿ ಮಾಲೆಯನ್ನು ಅರ್ಪಿಸುತ್ತಾರೆ. ಅದರಿಂದ ಆಗುವ ಪ್ರಯೋಜನಗಳೇನು ಅಂತಾ ಕೆಲವರಿಗೆ ಗೊತ್ತಿಲ್ಲ. ಆದ್ರೂ ಕೂಡ ಅವರು ಒಟ್ಟಿನಲ್ಲಿ ಎಲ್ಲಾ ಒಳ್ಳೆಯದಾದ್ರೆ ಸಾಕು ಎಂದು ಮಾಲೆ ಅರ್ಪಿಸುತ್ತಾರೆ. ಹಾಗಾದ್ರೆ ತುಳಿಸ ಮಾಲೆಯನ್ನ ಹನುಮನಿಗೆ ಯಾಕೆ ಅರ್ಪಿಸಬೇಕು ಅಂತಾ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹನುಮನಿಗೆ ತುಳಸಿ ಮಾಲೆಯನ್ನ ಅರ್ಪಿಸುವುದರಿಂದ ಕೋರ್ಟ್ ಸಮಸ್ಯೆಗಳೇನಾದರೂ ಇದ್ದರೆ ಪರಿಹಾರವಾಗುತ್ತದೆ. ಕೋರ್ಟ್ ಸಮಸ್ಯೆ ಇಲ್ಲದಿದ್ದಾಗಲೂ ನೀವು ತುಳಸಿ ಮಾಲೆ ಅರ್ಪಿಸಿದರೆ, ಕೋರ್ಟ್ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ. ವಾದ ವಿವಾದಗಳು ಸುತ್ತಿಕೊಳ್ಳುವುದಿಲ್ಲ. ಪ್ರತೀ ಮಂಗಳವಾರ ಅಥವಾ ಶನಿವಾರದ ದಿನ ಅಂದರೆ ವಾರದಲ್ಲಿ ಒಂದು ದಿನ ಕೂಡ ನೀವು ಹನುಮನಿಗೆ ತುಳಸಿ ಹಾರ ಅರ್ಪಿಸಬಹುದು.

ನೀವು ಕೆಲಸ ಮಾಡುವ ಸ್ಥಳದಲ್ಲಿ ಸಮಸ್ಯೆ ಇದ್ದರೆ, ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರೆ, ಕೆಲಸ ಕಳೆದುಕೊಳ್ಳುವ ಭೀತಿ ಇದ್ದರೆ, ಮಂಗಳವಾರ ಅಥವಾ ಶನಿವಾರದ ದಿನ ಹನುಮನ ದೇವಸ್ಥಾನಕ್ಕೆ ಹೋಗಿ, ತುಳಸಿ ಹಾರ ನೀಡಿ, ಪೂಜೆ ಸಲ್ಲಿಸಿ. ಅಲ್ಲಿ ಕೇಸರಿ ಸಿಗುತ್ತದೆ, ಪುರೋಹಿತರ ಬಳಿ ಕೇಸರಿ ನೀಡಲು ಹೇಳಿದರೆ, ನೀಡುತ್ತಾರೆ. ಅದನ್ನ ತಂದು ದೇವರ ಕೋಣೆಯಲ್ಲಿರಿಸಿ, ಪ್ರತಿದಿನ ಕೆಲಸಕ್ಕೆ ಹೋಗುವಾಗ ಹಣೆಗೆ ಹಚ್ಚಿಕೊಳ್ಳಿ. ಕೆಲಸದ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ.

ಮನೆ ಸಮಸ್ಯೆ, ಭೂ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೂ ಕೂಡ ನೀವು ತುಳಸಿ ಹಾರ ಅರ್ಪಿಸಬಹುದು. ಆದರೆ ಹಾರ ಅರ್ಪಿಸುವಾಗ, ಪೂಜೆ ಸಲ್ಲಿಸುವಾಗ ಭಕ್ತಿಯಿರಲಿ. ಕಾಟಾಚಾರಕ್ಕೆ ದೇವರ ಪೂಜೆ ಮಾಡಬಾರದು. ಇನ್ನು ಇದರ ಜೊತೆ ಹನುಮಾನ್ ಚಾಲೀಸಾ ಕೇಳಿ, ರಾಮನಾಮ ಜಪ ಮಾಡಿದರೆ ಇನ್ನೂ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss