ತುಳಸಿ ಇಲ್ಲದ ಪೂಜೆ ಒಲ್ಲನೋ ಹರಿ ಅನ್ನೋ ಹಾಗೆ ಶ್ರೀಕೃಷ್ಣನ, ವಿಷ್ಣು- ಲಕ್ಷ್ಮೀ ಪೂಜೆಯ ವೇಳೆ ತುಳಸಿಯನ್ನ ಬಳಸಲಾಗುತ್ತದೆ. ಸಾತ್ವಿಕ, ದೈವಿಕ ಗುಣ ಹೊಂದಿರುವ ತುಳಸಿ ಗಿಡವನ್ನು ನೆಡುವಾಗ ನಾವು ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅದು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಯಾರ ಮನೆಯಲ್ಲಿ ತುಳಸಿ ಸಮೃದ್ಧವಾಗಿ ಬೆಳೆಯುತ್ತದೆಯೋ, ಅವರ ಮನೆಯೂ ಅದೇ ರೀತಿ ಅಭಿವೃದ್ಧಿ ಹೊಂದುತ್ತದೆ ಅಂತಾ ಹೇಳಲಾಗುತ್ತದೆ. ಸಕಾರಾತ್ಮಕ ಶಕ್ತಿ ಹೊಂದಿರುವ ತುಳಸಿ ಗಿಡ ಮನೆಯಲ್ಲಿದ್ದರೆ, ಯಾವ ನಕಾರಾತ್ಮಕ ಶಕ್ತಿಗೂ ಪ್ರವೇಶವಿರುವುದಿಲ್ಲ ಅನ್ನೋ ನಂಬಿಕೆ ಇದೆ. ಇಂಥ ದೈವಿಕ, ಔಷಧಿಯ ಗುಣಗಳನ್ನು ಹೊಂದಿರುವ ತುಳಸಿ ಗಿಡವನ್ನು ನೆಡುವಾಗ ಕೆಲ ತಪ್ಪುಗಳನ್ನು ನಾವು ಮಾಡಬಾರದು. ತುಳಸಿ ಗಿಡವನ್ನು ನೆಡುವ ವೇಳೆ ಮದ್ಯ, ಮಾಂಸ ಸೇವಿಸಿರಬಾರದು. ಸ್ನಾನ ಮಾಡಿ ಮಡಿಯಿಂದ ತುಳಸಿ ಗಿಡವನ್ನು ನೆಟ್ಟರೆ ಉತ್ತಮ.
ಅದೇನೆಂದರೆ, ಮೊದಲನೆಯದಾಗಿ, ತುಳಸಿ ಗಿಡವನ್ನು ತುಳಸಿ ಕಟ್ಟೆಯ ಮೇಲೆ, ಅಥವಾ ಕುಂಡದಲ್ಲಿ ನೆಡಬೇಕು. ಅಂಥವಾ ಯಾವುದಾದರೂ, ಬಾಕ್ಸ್, ಪ್ಲಾಸ್ಟಿಕ್ ಬಳಸಿಯಾದರೂ ನೆಡಬಹುದು. ಆದ್ರೆ ಯಾವುದೇ ಕಾರಣಕ್ಕೂ ನೆಲದ ಮೇಲೆ ನೆಡಬಾರದು. ಅದರಲ್ಲೂ ಮನೆಯ ದಕ್ಷಿಣ ಭಾಗದಲ್ಲಿ ತುಳಸಿ ಗಿಡವನ್ನು ನೆಡಲೇಬಾರದು. ಇದರಿಂದ ಮನೆಯಲ್ಲಿ ಪ್ರತಿದಿನ ಕಲಹವಾಗುವುದಲ್ಲದೇ, ಅನಾರೋಗ್ಯ ಸಮಸ್ಯೆ, ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )