Sunday, June 1, 2025

Latest Posts

ಈ ದೇವರಿಗೆ ಮದ್ಯವೇ ನೈವೇದ್ಯ: ಎಲ್ಲಿದೆ ಈ ದೇವಸ್ಥಾನ..?

- Advertisement -

ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ಅದಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಅಂಥ ದೇವಸ್ಥಾನಗಳಲ್ಲಿ ಉಜ್ಜಯಿನಿಯ ಕಾಲಭೈರವ ದೇವಸ್ಥಾನ ಕೂಡ ಒಂದು. ಇಲ್ಲಿ ದೇವರಿಗೆ ಮದ್ಯವನ್ನ ನೈವೇದ್ಯ ಮಾಡಲಾಗುತ್ತದೆ. ಈ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕಾಲ ಭೈರವ ಅಂದ್ರೆ ಶಿವನ ಅಂಶ. ಈತನನ್ನು ಪೂಜಿಸಿದರೆ, ನಿಮ್ಮ ಕೆಟ್ಟ ಘಳಿಗೆಯೂ ಉತ್ತಮ ಘಳಿಗೆಯಾಗಿ ಪರಿವರ್ತನೆಯಾಗುತ್ತದೆ ಎಂದು ನಾವು ಹೇಳಿದ್ದೆವು. ಇದೀಗ ಉಜ್ಜಯಿನಿಯಲ್ಲಿರುವ ಕಾಲ ಭೈರವ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ.

ಉಜ್ಜಯಿನಿಯ ಭೈರವ್ ಗಡ್‌ನ ಮಹಾಕಾಳ ನಗರದಲ್ಲಿ ಕಾಲ ಭೈರವ ದೇವಸ್ಥಾನವಿದೆ. ಇಲ್ಲಿ ಕಾಲ ಭೈರವನಿಗೆ ಮದ್ಯವನ್ನು ನೈವೇದ್ಯ ಮಾಡಲಾಗುತ್ತದೆ. ಮತ್ತು ಮದ್ಯವನ್ನೇ ಪ್ರಸಾದವನ್ನಾಗಿ ಹಂಚಲಾಗುತ್ತದೆ. ಇಲ್ಲಿನವರು ಹೇಳುವ ಪ್ರಕಾರ, ಭಕ್ತರು ತಂದು ಕೊಡುವ ಮದ್ಯವನ್ನು, ಅರ್ಚಕರು ಬಟ್ಟಲಿಗೆ ಹಾಕಿ ಕಾಲ ಭೈರವನ ಬಾಯಿಯ ಬಳಿ ಇಟ್ಟರೆ, ಅದು ಖಾಲಿಯಾಗುತ್ತದೆಯಂತೆ.

ಇದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಬ್ರಿಟೀಷರು, ಒಮ್ಮೆ ಬಂದು ಮದ್ಯ ಎಲ್ಲಿಯಾದರೂ ಹೋಗುವಂತೆ ಈ ದೇವಸ್ಥಾನದವರು ಬಂದೋಬಸ್ತ್ ಮಾಡಿದ್ದಾರಾ ಎಂದು ಚೆಕ್ ಮಾಡಿದ್ದರಂತೆ. ಆದರೆ ಅವರಿಗೆ ಮದ್ಯ ಎಲ್ಲಿ ಹೋಯಿತು ಎಂದು ಗೊತ್ತಾಗಲಿಲ್ಲ. ಈವರೆಗೂ ಈ ಬಗ್ಗೆ ತಿಳಿದುಕೊಳ್ಳಲಾಗುತ್ತಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss