ಎಲ್ಲರೂ ವಾಹನ ಖರೀದಿಸಿ, ಮನೆಗೆ ತಂದು ಪೂಜೆ ಮಾಡುವುದು ಸಾಮಾನ್ಯ. ಆದ್ರೆ ವಾಹನ ಖರೀದಿಸಲು ಇಂಥದ್ದೇ ದಿನ ಅಂತಾ ಇದೆ. ಅಲ್ಲದೇ, ವಾಹನವನ್ನು ಖರೀದಿಸಿದಾಗ, ಅದನ್ನು ಮೊದಲು ಯಾವ ದೇವಸ್ಥಾನಕ್ಕೆ ಕೊಂಡೊಯ್ದು ಪೂಜೆ ಮಾಡಬೇಕು ಅನ್ನೋ ಬಗ್ಗೆಯೂ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ವಾಹನವನ್ನು ಖರೀದಿಸುವಾಾಗ, ನಿಮ್ಮ ರಾಶಿ ನಕ್ಷತ್ರದ ಪ್ರಕಾರ ಸರಿಹೊಂದುವ ದಿನ ಮತ್ತು ಮುಹೂರ್ತದಲ್ಲಿ ವಾಹನ ಖರೀದಿಸಬೇಕು. ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರದ ದಿನ ವಾಹನ ಖರೀದಿಸಬೇಕು. ಮಂಗಳವಾರ, ಶನಿವಾರ ಮತ್ತು ರವಿವಾರದಂದು ಕಬ್ಬಿಣ ಖರೀದಿಸುವುದನ್ನು ಶುಭವೆಂದು ಪರಿಗಣಿಸುವುದಿಲ್ಲ.
ಸಾಮಾನ್ಯವಾಗಿ ವಾಹನ ಖರೀದಿಸಿದ ಮೇಲೆ ವಾಹನವನ್ನು ಗಣಪತಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಗುತ್ತದೆ. ಗಣಪತಿ ಪ್ರಥಮ ಪೂಜಿತ ಅನ್ನುವುದು ನಿಜ. ಆದ್ರೆ ವಾಹನ ಖರೀದಿಸಿದ ಮೇಲೆ ಮೊದಲು ಶನಿ ದೇವರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಬೇಕು. ನಂತರ ಹನುಮನ ದೇವಸ್ಥಾನಕ್ಕೆ ಹೋಗಿ ಪೂಜಿಸಿ, ತದನಂತರ ಗಣಪತಿ ದೇವಸ್ಥಾನಕ್ಕೆ ತಂದು ಪೂಜಿಸುವುದು ಉತ್ತಮ.
ಇನ್ನು ದಿನ ಮತ್ತು ಮುಹೂರ್ತ ನೋಡಿ ವಾಹನ ಖರೀದಿಸದೇ, ನಿಮ್ಮ ಮನಸ್ಸಿಗೆ ಬಂದಾಗ ವಾಹನ ಖರೀದಿಸಿದರೆ, ಆ ವಾಹನದಿಂದ ನಿಮಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಅಪಘಾತ, ವಾಹನಕ್ಕೆ ತೊಂದರೆ, ಇತ್ಯಾದಿ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ವಾಹನ ಖರೀದಿಸುವಾಗ ಉತ್ತಮ ಮುಹೂರ್ತ ನೋಡಿ ಖರೀದಿ ಮಾಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )