ನಮ್ಮ ಜೀವನದಲ್ಲಿ ನಡೆಯುವ ಕೆಲ ಘಟನೆಗಳಿಗೆ, ನಮ್ಮ ಸುಖ ದುಃಖಗಳಿಗೆ ನಾವೇ ಕಾರಣರಾಗಿರ್ತೀವಿ. ಆದ್ರೆ ಹಾಗಾಗಲು ನಮ್ಮ ಕಡೆಯಿಂದ ನಡೆಯುತ್ತಿರುವ ತಪ್ಪಾದ್ರೂ ಏನೂ ಅನ್ನೋದು ನಮಗೇ ಗೊತ್ತಾಗೋದೇ ಇಲ್ಲ. ಅದರಲ್ಲೂ ಮಹಿಳೆಯರು ಕೆಲ ತಪ್ಪುಗಳನ್ನ ತಮಗೇ ಗೊತ್ತಿಲ್ಲದೇ ಮಾಡುತ್ತಾರೆ. ಹಾಗೆ ಮಾಡೋದ್ರಿಂದ ಮನೆಗೆ ಮನೆ ಜನರಿಗೆ ಕೆಡಕಾಗುವ ಸಾಧ್ಯತೆ ಇದೆ. ಹಾಗಾದ್ರೆ ಯಾವುದು ಆ ತಪ್ಪುಗಳು, ಯಾಕೆ ಆ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

ನೀವು ಧರಿಸಿರುವ ಆಭರಣವನ್ನ ಸಂಜೆ ಹೊತ್ತು ತೆಗೆದಿಡಬಾರದು. ಸಂಜೆ ಮಹಾಲಕ್ಷ್ಮೀ ಮನೆಗೆ ಬರುವ ಹೊತ್ತು, ದೀಪ ಹಚ್ಚುವ ಹೊತ್ತಾಗಿರುತ್ತದೆ. ಈ ವೇಳೆ ಮನೆಯ ಹೆಣ್ಣು ಮಕ್ಕಳು ನಿರಾಭರಣರಾಗಿ ಕೂರುವುದು ಉತ್ತಮವಲ್ಲ.
ಹೂವು ಕುಂಕುಮವನ್ನು ಸುಮಂಗಲಿಯರ ಸಂಕೇತ ಎನ್ನಲಾಗುತ್ತದೆ. ಅಂತಹ ಹೂವು ಮತ್ತು ಕುಂಕುಮವನ್ನ ನೀವು ಬೇರೆಯವರಿಗೆ ನೀಡಬಾರದು. ನೀವು ಮುಡಿದಿರುವ ಮತ್ತು ಹಚ್ಚಿರುವ ಕುಂಕುಮವನ್ನ ಬೇರೆಯವರಿಗೆ ಬಳಸಲು ನೀಡಬಾರದು. ಇದು ಮನೆಗೆ ಒಳ್ಳೆಯದಲ್ಲ.
ಸುಮಂಗಲಿಯರು ಕಪ್ಪು ಸೀರೆ ಉಡಬಾರದು. ಇದು ಗಂಡ ಹೆಂಡತಿ ಮಧ್ಯೆ ಕಲಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಇನ್ನು ಮನೆಯಲ್ಲಿ ಅತ್ತೆ ಸೊಸೆ, ಅಮ್ಮ ಮಗಳು ಅಥವಾ ಅತ್ತಿಗೆ ನಾದಿನಿ ಮಧ್ಯೆ ಜಗಳವಾಗುತ್ತಿರುತ್ತದೆ. ಇದಕ್ಕೆ ಕಾರಣ ಅಪ್ಪಿ ತಪ್ಪಿ ಒಬ್ಬರಿಗೊಬ್ಬರು ಕಬ್ಬಿಣದ ವಸ್ತು, ಉಪ್ಪು, ಹುಣಸೇಹಣ್ಣು, ಕಸಬರಿಗೆ ನೀಡಿರುತ್ತೀರಿ. ಈ ಕಾರಣಕ್ಕೆ ಕಲಹವಾಗುತ್ತದೆ. ಆದ್ದರಿಂದ ಈ ವಸ್ತುಗಳನ್ನ ಕೊಡುವುದಿದ್ದರೆ ನೆಲದ ಮೇಲೆ ಈ ವಸ್ತುಗಳನ್ನಿರಿಸಿ, ಅವರಿಗೆ ತೆಗೆದುಕೊಳ್ಳಲು ಹೇಳಬೇಕು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.