ಮೇಷ: ವಿಲಾಸಿ ಜೀವನ ಧನವ್ಯಯಕ್ಕೆ ಕಾರಣವಾದೀತು. ವೃತ್ತಿರಂಗದಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಲಿದೆ. ಮನೆ ಬದಲಾವಣೆ ಅಥವಾ ಗೃಹ ನಿರ್ಮಾಣಕ್ಕೆ ಸಕಾಲ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.

ವೃಷಭ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಪ್ರಶಂಸೆ ಸಲ್ಲಲಿದೆ. ಯೊಗ್ಯ ವಯಸ್ಕರು ಕಂಕಣ ಬಲ ಹೊಂದಲಿದ್ದಾರೆ. ಸರ್ಕಾರಿ ಕಾರ್ಯಗಳು ನಿರ್ವಿಘ್ನತೆಯಿಂದ ಮುಕ್ತಾಯಗೊಳ್ಳಲಿದೆ. ಆರೋಗ್ಯದಲ್ಲಿ ಜಾಗೃತೆ.
ಮಿಥುನ: ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮತೋಲನ ಕಾಯ್ದುಕೊಳ್ಳಿರಿ. ಕುಟುಂಬದಲ್ಲಿ ಸಂಬಂಧವನ್ನು ಗಟ್ಟಿಯಾಗಿಸಲು ಮನಸ್ಸು ಮಾಡಿರಿ. ಕುಟುಂಬ ಸದಸ್ಯರ ಅಭಿಪ್ರಾಯವನ್ನು ಯೋಚಿಸಿ, ಚಿಂತಿಸಿ ಮನ್ನಣೆ ನೀಡಿರಿ.
ಕರ್ಕಾಟಕ: ಅವಿವಾಹಿತರು ಅಸ್ಪಷ್ಟ ನಿಲುವನ್ನ ಹೋಗಲಾಡಿಸಿದ್ದಲ್ಲಿ ಕಂಕಣ ಬಲದ ಸಾಧ್ಯತೆ ಇದೆ. ಮನೆಯಲ್ಲಿ ಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಲಿದೆ. ನೆನೆಗುದಿಗೆ ಬಿದ್ದ ನ್ಯಾಯಾಲಯದ ಕಾರ್ಯ ಚಾಲನೆಗೆ ಬರಲಿದೆ.
ಸಿಂಹ: ವೃತ್ತಿ ರಂಗದಲ್ಲಿ ಹಿತಶತ್ರುಗಳ ಕಾಟ ಕಿರಿಕಿರಿ ಎನ್ನಿಸಲಿದೆ. ವಾಹನ ಖರೀದಿಗೆ ಸಕಾಲ. ನಿರುದ್ಯೋಗಿಗಳಿಗೆ ಅವಕಾಶಗಳಿಂದ ಗೊಂದಲಕ್ಕೆ ಕಾರಣವಾದೀತು. ವೃತ್ತಿರಂಗದಲ್ಲಿ ನೆಮ್ಮದಿ ಕಂಡು ಬರಲಿದೆ.
ಕನ್ಯಾ: ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಹಿನ್ನಡೆಯಾದೀತು. ವೃತ್ತಿ ರಂಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ ಇದೆ. ನೀವು ಬಯಸದಿದ್ದರೂ ಬದಲಾವಣೆ ನಡೆದು ಹೋಗಲಿದೆ. ಕಾರ್ಯರಂಗದ ಕಠಿಣ ಸವಾಲನ್ನ ಎದುರಿಸಿ.
ತುಲಾ: ಅವಿವಾಹಿತರಿಗೆ ವೈವಾಹಿಕ ಭಾಗ್ಯದ ಯೋಗವಿದ್ದರೂ ಸಮಯ ಕೂಡಿ ಬರಬೇಕೆಂಬುದನ್ನ ನೆನಪಿಡಿ. ನಿಮ್ಮ ಕರ್ತವ್ಯದ ಕಡೆಗೆ ಗಮನವಿಟ್ಟು ಮುಂದುವರೆಯಿರಿ. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ.
ವೃಷ್ಚಿಕ: ಆರ್ಥಿಕವಾಗಿ ಸ್ಥಿರತೆಯನ್ನ ಕಾಪಾಡಿಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಸಮಾಧಾನದ ವಾತಾವರಣ ನೆಮ್ಮದಿ ತರುವುದು. ಹಿತಶತ್ರುಗಳು ನಿಮ್ಮ ಬಗ್ಗೆ ಅನಾವಶ್ಯಕವಾಗಿ ಕೆಟ್ಟ ವಿಚಾರವನ್ನು ಪ್ರಚಾರ ಮಾಡಿಯಾರು.
ಧನು: ಬಂದ ಅವಕಾಶವನ್ನ ಪಡೆದುಕೊಂಡಲ್ಲಿ ನಿಮ್ಮ ಕಾರ್ಯಸಾಧನೆಯಾಗಲಿದೆ. ವಾಹನ ಸಂಚಾರದಲ್ಲಿ ಜಾಗೃತೆ ವಹಿಸಿರಿ. ನೌಕರ ವರ್ಗದವರಿಗೆ ಉತ್ತಮ ಧನಾಗಮನವಿರುತ್ತದೆ. ಕ್ರಯ ವಿಕ್ರಯವು ಲಾಭಕರವಾಗಲಿದೆ.
ಮಕರ: ಬಂಧು ಮಿತ್ರರಿಂದ ಶುಭವಾರ್ತೆ ಇರುತ್ತದೆ. ಗೃಹ ನಿರ್ಮಾಣ ಕಾರ್ಯಗಳಿಗಾಗಿ ಧನವ್ಯಯವಾದೀತು. ಅಧಿಕಾರಿ ವರ್ಗಕ್ಕೆ ಸಹೋದ್ಯೋಗಿಗಳ ಅಸಹಕಾರ ನೆಮ್ಮದಿಗೆ ಭಂಗ ತಂದೀತು. ಆಹಾರದಲ್ಲಿ ಜಾಗೃತೆಯಾಗಿರಿ.
ಕುಂಭ: ಆಗಾಗ ಅಡೆತಡೆಗಳಿಂದಲೇ ನಿಮ್ಮ ಕಾರ್ಯ ಸಾಧನೆಯಾದೀತು. ಮನೆಯಲ್ಲಿ ಅತಿಥಿಗಳ ಆಗಮನದಿಂದ ಸಂತಸ ತಂದೀತು. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ವ್ಯವಹಾರದಲ್ಲಿ ಜಾಗೃತೆ ಮಾಡಿರಿ.
ಮೀನ: ಆಗಾಗಾ ಸಂಚಾರಗಳು ದೇಹಾರೋಗ್ಯಕ್ಕೆ ಸಮಸ್ಯೆಗಳು ತಂದೊಡ್ಡಿತು. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನ ಬಲದ ಉತ್ತಮ ಫಲಿತಾಂಶ ಸಿಗಲಿದೆ. ಸರಕಾರಿ ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸಿಯಾರು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.