- Advertisement -
Banglore News : ಭಾರತದ ರಿಸರ್ವ್ ಬ್ಯಾಂಕ್ 2000 ರೂ ನೋಟಿನ ಚಲಾವಣೆಯನ್ನು ನಿಲ್ಲಿಸಿದೆ. ಹಾಗೆಯೇ ಅದರ ಬದಲಾವಣೆಗಾಗಿ ಸೆಪ್ಟಂಬರ್ 30 ತನಕ ಅವಧಿ ಕೂಡಾ ನೀಡಿವೆ .
ಆದರೆ ಬೆಂಗಳೂರಲ್ಲಿ ಕೆಲವರು ಇದನ್ನು ಅರಿಯದೆಯೋ ಅಥವಾ ಹೆಚ್ಚುವರಿ ಹಣವೋ ಗೊತ್ತಿಲ್ಲ ಅಂತೂ 2000 ರೂ ಮುಖಬೆಲೆಯ ನೋಟಿನ ಕಂತೆ ಕಂತೆಗಳನ್ನೇ ಬಿಸಾಕಿ ಹೋಗಿದ್ದಾರೆ.
ಹೌದು ನೋಟು ಚಲಾವಣೆ ಮಾಡಲು ಸಾಧ್ಯವಿಲ್ಲವೆಂದರಿತ ದುಷ್ಕರ್ಮಿಗಳು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಇನ್ನು ನೋಟು ಎಸೆದವರು ಯಾರು ಎಂಬುವುದು ತಿಳಿದುಬಂದಿಲ್ಲ..ಈ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ ಎಂಬುವುದಾಗಿ ಹೇಳಲಾಗಿದೆ.
Uma Prashanth : ಪ್ರವಾಸಿಗರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಏನು..?!
BBMP: ವರ್ಬ್ ಬ್ಯಾಟಲ್ ಚರ್ಚಾಸ್ಪರ್ಧೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್
- Advertisement -