Sunday, September 8, 2024

Latest Posts

ಜಿಲ್ಲಾಡಳಿತದ ಆದೇಶದ ಮೇರೆಗೆ ೧೬ ವರ್ಷದ ಮಕ್ಕಳಿಗೆ ಲಸಿಕೆ.

- Advertisement -

www.karnatakatv.net ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ಲಸಿಕೆ ನೀಡುವ ಕಾರಯಕ್ರಮ ಆರಂಭವಾಗಿದೆ. ಪ್ರೈಮರಿ ಹೆಲ್ತ್ ಆಫೀಸರ್ ಸುಮಿತ್ರ ರಿಂದ ಮಕ್ಕಳಿಗೆ‌ ಲಸಿಕೆ. ಮಕ್ಕಳಿಗೆ ಡಿ.ಡಿ. ಟೆಕ್ನೆಸ್ ಹಿಪ್ಟೆರಿಯಲ್ ಎಂಬ ಲಸಿಕೆ ನೀಡಲಾಗುತ್ತಿದೆ. ಕೆಮ್ಮು, ದಮ್ಮು, ಧನುರ್ವಾಯು ಸೋಂಕು, ನಾಯಿ ಕೆಮ್ಮು, ಚರ್ಮರೋಗಗಳಿಗೆ ಈ ಲಸಿಕೆ ಪ್ರತಿರೋಧವಾಗುತ್ತದೆ ಎಂದು ಹೇಳಿದ್ದಾರೆ. ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದಾದ ಈ ರೋಗಗಳನ್ನ ತಡೆಗಟ್ಟಲು ಈ ಲಸಿಕೆ ನೀಡಲಾಗುತ್ತಿದೆ. ಹಾಗೂ ಸ್ಥಳೀಯ ಆರೋಗ್ಯ ಸಮುದಾಯ ಅಧಿಕಾರಿ ರೇಣುಕಾರವರು ಹದಿ ಹರೆಯದ ಮಕ್ಕಳಿಗೆ ಪೌಷ್ಟಿಕ ಆಹಾರ, ವೈಯಕ್ತಿಕ ಆರೋಗ್ಯ ಶಿಕ್ಷಣದ ಪಾಠ ಮಾಡಿದರು.

- Advertisement -

Latest Posts

Don't Miss