Friday, August 28, 2026

covid updates

ಜಿಲ್ಲಾಡಳಿತದ ಆದೇಶದ ಮೇರೆಗೆ ೧೬ ವರ್ಷದ ಮಕ್ಕಳಿಗೆ ಲಸಿಕೆ.

www.karnatakatv.net ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ಲಸಿಕೆ ನೀಡುವ ಕಾರಯಕ್ರಮ ಆರಂಭವಾಗಿದೆ. ಪ್ರೈಮರಿ ಹೆಲ್ತ್ ಆಫೀಸರ್ ಸುಮಿತ್ರ ರಿಂದ ಮಕ್ಕಳಿಗೆ‌ ಲಸಿಕೆ. ಮಕ್ಕಳಿಗೆ ಡಿ.ಡಿ. ಟೆಕ್ನೆಸ್ ಹಿಪ್ಟೆರಿಯಲ್ ಎಂಬ ಲಸಿಕೆ ನೀಡಲಾಗುತ್ತಿದೆ. ಕೆಮ್ಮು, ದಮ್ಮು, ಧನುರ್ವಾಯು ಸೋಂಕು, ನಾಯಿ ಕೆಮ್ಮು, ಚರ್ಮರೋಗಗಳಿಗೆ ಈ ಲಸಿಕೆ ಪ್ರತಿರೋಧವಾಗುತ್ತದೆ ಎಂದು ಹೇಳಿದ್ದಾರೆ. ಮಕ್ಕಳಲ್ಲಿ ಹೆಚ್ಚಾಗಿ...
- Advertisement -spot_img

Latest News

ಬೆಳೆ ಕೈಕೊಟ್ಟ ಬಳಿಕ ಮೋಡ ಬಿತ್ತನೆ ಮಾಡಿದರೆ ಏನು ಪ್ರಯೋಜನ?: ಸರ್ಕಾರದ ನಿರ್ಧಾರಕ್ಕೆ ರೈತರ ಆಕ್ರೋಶ

Hubli News: ಮಳೆಯ ಕೊರತೆಯಿಂದ ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೃತಕ ಮಳೆಗಾಗಿ ಮೋಡ ಬಿತ್ತನೆಗೆ ಮುಂದಾಗಿದೆ. ಆದರೆ ಸರ್ಕಾರದ ಈ...
- Advertisement -spot_img