Sunday, September 8, 2024

Latest Posts

ಡಿಕೆಶಿ, ಬಿಎಸ್ವೈಗೆ ಶಕ್ತಿ ತುಂಬಿದ್ದು ಇದೇ ದೇವತೆ

- Advertisement -

ಕರ್ನಾಟಕ ಟಿವಿ : ದೇವರ ಮುಂದೆ ಬೇಡಿದವನಿಗೆ ಸುಖ ವೈಭೋಗ ಸಿಗದಿದ್ದರೂ ಕನಿಷ್ಠ ಹೆಚ್ಚು ಕಷ್ಟಕ್ಕೆ ಗುರಿಯಾಗಲ್ಲ.. ಕಷ್ಟಕ್ಕೆ ಗುರಿಯಾದವರು ಕೈಮುಗಿದು ನಿಂತ್ರೆ ಎಂಥಹ ಕಷ್ಟಗಳು ಕರಗಿ ಹೋಗುತ್ವೆ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ.. ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ನ ಪ್ರಶ್ನಾತೀತ ನಾಯಕ.. ಈ ಮೂವರು ದೇವರು, ಅದೃಷ್ಣದ ಮೇಲೆ ನಂಬಿಕೆ ಇಟ್ಟವರು. ದೇವರ ಪೂಜೆ ಇಲ್ಲದೇ ಯಾವ ಕಾರ್ಯವನ್ನೂ ಮಾಡಲ್ಲ.. ಹಾಗೆ ನೋಡಿದ್ರೆ ಡಿಕೆ ಶಿವಕುಮಾರ್ ಈ ಮೂವರಲ್ಲಿ ಒಂದು ಕೈ ಮೇಲು ಅಂತಾನೆ ಹೇಳಬಹುದು. ಯಾಕಂದ್ರೆ ಡಿಕೆ ಶಿವಕುಮಾರ್ ನೊಣವಿನ ಕೆರೆ ಅಜ್ಜಯ್ಯನ ಆಜ್ಞೆ ಯಂತೆ ನಡೆದುಕೊಳ್ತಾರೆ. ದೇವೇಗೌಡರ ಮನೆಯವರು ಶೃಂಗೇರಿ ಶಾರದಾಂಬೆಯ ಮೊರೆ ಹೋದ್ರೆ ಯಡಿಯೂರಪ್ಪ ಕೇರಳದ ದೇವಸ್ಥಾನಗಳಿಗೆ ಹೆಚ್ಚು ಭೇಟಿ ನೀಡ್ತಾರೆ..

ಐಟಿ ದಾಳಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಜೈಲು ಸೇರಿದಾಗ ಡಿಕೆಶಿ ಕುಟುಂಬಸ್ಥರು, ಬೆಂಬಲಿಗರು ಸುತ್ತದ ದೇವಸ್ಥಾನಗಳಿಲ್ಲ, ಕಟ್ಟದ ಹರಕೆಗಳಿಲ್ಲ. ಡಿಕೆ ನಾಲ್ಕೈದು ವರ್ಷ ಜೈಲಿನಲ್ಲಿ ಕೊಳೀತಾರೆ, ಅವರ ಕತೆ ಮುಗಿದೇ ಹೋಯ್ತು ಅಂದಾಗ ಅವರು ಬೇಲ್ ಪಡೆದು ವಾಪಸ್ ಬೆಂಗಳೂರಿಗೆ ಬರ್ತಾರೆ.. ನಂತರ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ಹರಕೆ ತೀರಿಸ್ತಾರೆ. ಹೀಗೆ ಮಂಗಳೂರಿನ ಕಾಂಗ್ರೆಸ್ ನಾಯಕರು ಡಿಕೆಶಿ ಬಿಡುಗಡೆಗಾಗಿ ಕೇರಳದ ಭವತಿ ದೇವಸ್ಥಾನಕ್ಕೂ ಹರಕೆ ಕಟ್ಟಿರ್ತಾರೆ.. ಈ ಕೇರಳದ ಭಗವತಿ ದೇವಸ್ಥಾನ ಸಿಎಂ ಯಡಿಯೂರಪ್ಪ ಅವರಿಗೆ ಬೇಡಿದ್ದನ್ನ ನೀಡುವ ತಾಣ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದ ನಂತರ, ಹಾಗೆಯೇ ಸಿಎಂ ಸ್ಥಾನ ಅಭದ್ರವಾದಾಗಲೆಲ್ಲಾ ಈ ಭಗವತಿಗೆ ಮೋರೆ ಹೋಗ್ತಾರೆ.. ಕನರ್ಾಟಕದ ಬಹುತೇಕ ರಾಜಕಾರಣಿಗಳಗೆ ಕೇರಳದ ಭಗವತಿ ದೇವರ ಶಕ್ತಿಯನ್ನ ತಿಳಿಸಿದ್ದು ಕೇರಳದ ಕೊಡಗನೂರು ಭಗವತಿ ದೇವಿ ಆರಾಧಕರಾದ ಪಂಡಿತ್ ಡಿ.ಎಸ್ ಜೋಷಿಯವರು.. ಜೋಷಿಯವರ ತಾತಾ ಮುತ್ತಾತರ ಕಾಲದಿಂದಲೂ ಕೇರಳದ ಭಗವತಿ ದೇವಿಯ ಆರಾಧಕರು.. ಬಹಳಷ್ಟು ರಾಜಕಾರಣಿಗಳು ಇವರು ಬಳಿ ಬರ್ತಿರ್ತಾರೆ.. ಜೋಷಿಯವರು ಭಗವತಿ ದೇವಿಯ ದರ್ಶನ ಮಾಡಿ ಸರಿ ಹೋಗುತ್ತೆ ಅಂತ ತಿಳಿಸಿದ್ರು.. ಜೋಷಿಯವರ ಸಲಹೆ ಮೇರೆಗೆ ಭಗವತಿ ದೇವಿಯ ದರ್ಶನ ಮಾಡಿದವರ ಬದುಕಿನಲ್ಲಿ ಸಾಕಷ್ಟು ಬದಲಾಗಿದೆ. ಈ ವಿಷಯ ತಿಳಿದಿದ್ದ ಡಿಕೆಶಿ ಬೆಂಬಲಿಗರು ಭಗವತಿ ದೇವಿಯಲ್ಲಿ ಮೊರೆ ಇಟ್ಟಿದ್ರು.. ಕೆಲ ದಿನಗಳ ನಂತರ ಡಿಕೆಶಿ ಬೇಲ್ ಮೇಲೆ ಹೊರ ಬಂದಿದ್ರು.. ಹೀಗೆ ಡಿಕೆಶಿ ಹೊರ ಬಂದ ನಂತರ ಭಗವತಿ ದೇವಿಗೆ ಹರಕೆ ತೀರಿಸಿ ಬಂದಿದ್ರು..

ಇತ್ತ ದೇವೇಗೌಡರ ಮನೆಯವರಿಗೆ ಅಧಿಕಾರ ಸಿಗೋದು ಇದೇ ಶೃಂಗೇರಿ ಶಾರದಾಂಬೆಯಿಂದ ಅನ್ನೋದನ್ನ ಸ್ವತಃ ಗೌಡರ ಕುಟುಂಬದವರೇ ಹೇಳಿಕೊಂಡಿದ್ದಾರೆ.. ಗಂಡು ದೇವರು ಧೈರ್ಯವನ್ನ ತುಂಬಿದ್ರೆ ಹೆಣ್ಣು ದೇವರು ಬೇಡಿದವರನ್ನ ಎಂಥಹ ಕಷ್ಟದಿಂದಲೂ ಕಾಪಾಡ್ತಾಳೆ.. ಕೆಲವು ಸ್ಥಳಗಳು ಅದರದ್ದೇ ಆದ ಅಪಾರ ಶಕ್ತಿಯನ್ನ ಹೊಂದಿರುತ್ವೆ.. ನಿಮ್ಮ ಸಮಸ್ಯೆತಕ್ಕಂತೆ ಪ್ರಭಾವಶಾಲಿ ಕ್ಷೇತ್ರಗಳಿಗೆ ಭೇಟಿ ನೀಡಿದ್ರೆ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗಬಹುದು.. ನೀವೂ ಕೂಡ ಸಮಸ್ಯೆಗಳೆನಾದರೂ ಇದ್ದರೆ ಕೊಡಗನೂರು ಭಗವತಿ ದೇವಿಯ ಆರಾಧಕರಾದ ಪಂಡಿತ್ ಡಿ.ಎಸ್ ಜೋಷಿಯವರನ್ನ ಭೇಟಿಯಾಗಬಹುದು.. ದೂರವಾಣಿ – 9731355538

- Advertisement -

Latest Posts

Don't Miss