Sunday, September 8, 2024

Latest Posts

ಪ್ರಿಯಕರನ ಬೆದರಿಕೆಗೆ ಹೆದರಿ ನೇಣಿಗೆ ಶರಣಾದ ಯುವತಿ

- Advertisement -

ಪ್ರೀತಿ ಮಾಡು ಸಾವು ಕಾಣು

ಬೆಂಗಳೂರಿನ ಬಾಗಲಕುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಲ್ಲ್ಸಂದ್ರದಲ್ಲಿ ಈ ಘಟನೆ ನಡೆದಿದ್ದು ಆಶಾ ಎನ್ನುವ ಯುವತಿ ಅವಿನಾಶ್ ಎನ್ನುವವನನ್ನು ಕಳೆದ ಐದು ವರ್ಷಗಳಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸುತಿದ್ದರು. ತಮ್ಮಿಬ್ಬರು ಪ್ರೀತಿಯ ವಿಚಾರವನ್ನು ಪೋಷಕರಿಗೆ ತಿಳಿಸಿರುತ್ತಾಳೆ.ಆದರೆ ತಂದೆ ತಾಯಿ ನಮಗೆ ಈ ಪ್ರೀತಿ  ಎಲ್ಲಾ ಬೇಡ ಎಂದು  ಮನವೊಲಿಸಿದ್ದಾರೆ.  ನಮ್ಮಿಬ್ಬರ ಪ್ರೀತಿಯನ್ನು ಮನೆಯಲ್ಲಿ ಒಪ್ಪುತ್ತಿಲ್ಲ ನನ್ನನ್ನು ಮರೆತು ಬಿಡು ಎಂದು ಪ್ರಿಯಕರನಿಗೆ ಹೇಳಿದ್ದಾಳೆ . ಅದಕ್ಕೆ ಆ ಪ್ರಿಯಕರ ಇಷ್ಟು ವರ್ಷ ನನ್ನನ್ನು ಪ್ರೀತಿಸಿ ಈಗ ನನಗೆ ಮೋಸ ಮಾಡಲು ಹೊರಟಿದ್ದೀಯಾ. ನಮ್ಮಿಬ್ಬರು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೇದರಿಕೆ ಹಾಕಿದ್ದಾನೆ ಅಷ್ಟಕ್ಕೆ ಆ ಯುವತಿ ಭಯದಿಂದ ನೇಣಿಗೆ ಶರಣಾಗಿದ್ದಾಳೆ. ವಿಷಯ ತಿಳಿದ ಪೋಲಿಸರು ಯವಕನಿಗೆ ಬಲೆ ಬೀಸಿದ್ದಾರೆ.

ಕುಲದೇವರನ್ನು ಮರೆತರೆ ಏನಾಗುತ್ತದೆ..? ಯಾಕೆ ಪ್ರತೀ ವರ್ಷ ಕುಲದೇವರ ದರ್ಶನ ಮಾಡಬೇಕು..?

 

ಮಾರುತಿ ಅರ್ಚಕನ ಶಾಪದಿಂದ ಊರಲ್ಲಿ ಮಳೆಯಾಗುತ್ತಿಲ್ಲವೆ ?

ರಾಜ್ಯ ಬಜೆಟ್ ಮಂಡನೆ ಜುಲೈ 07

- Advertisement -

Latest Posts

Don't Miss