Sunday, June 1, 2025

Latest Posts

ಅಂಗನವಾಡಿಯಲ್ಲಿ ಕಳಪೆ ಗುಣಮಟ್ಟದ ಆಹಾರ ಕಂಡು ಪೋಷಕರ ಆಕ್ರೋಶ

- Advertisement -

www.karnatakatv.net : ರಾಯಚೂರು : ಕೊರೋನಾ 3ನೇ ಅಲೆ ಭೀತಿ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ ಮಾಡುತ್ತಿರುವಾಗ  ಕಲ್ಲು, ಹುಳ, ಮಣ್ಣು ಮಿಶ್ರಿತ ಆಹಾರ ಅಂಗನವಾಡಿ ಕೇಂದ್ರಕ್ಕೆ ಪೂರೈಕೆ ಮಾಡಿದು  ಕಳಪೆ ಮಟ್ಟದ ಆಹಾರ ಕಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು .

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ 476 ಅಂಗನವಾಡಿ ಕೇಂದ್ರಕ್ಕೆ ಪೂರೈಕೆ ಮಾಡಿದು

ಅಧಿಕಾರ ನಿರ್ಲಕ್ಷ್ಯದಿಂದ ಬಾಲಾಡಿ‌ ಮಕ್ಕಳಿಗೆ ಅಪೌಷ್ಟಿಕ ಆಹಾರ ವಿತರಣೆಯಾಗಿದೆ . ಆಹಾರ ಕಿಟ್ ನ್ನೂ ನೊಡಿದ ಪೋಷಕರು ಅಂಗನವಾಡಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು .

ಮ್ಯಾಕಲದೊಡ್ಡಿ, ಕೊಪ್ಪರ, ಅರಕೇರಾ, ಗಲಗ, ಜಾಲಹಳ್ಳಿ, ಗೊಬ್ಬರು ಸೇರಿದಂತೆ ಹಲವಡೆ ಅಪೌಷ್ಟಿಕ ಆಹಾರ ವಿತರಣೆ ಕಳಪೆ ಆಹಾರ ವಿತರಣೆ ಮಾಡಿರೋ‌ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯ ಮಾಡಿದರು .

- Advertisement -

Latest Posts

Don't Miss