Mandya News: ನಾವು ಅದೆಷ್’’ೇ ಜಾಣರಿದ್ದರೂ, ನೆಮ್ಮದಿಯಿಂದ ಇದ್ದರೂ, ಆರೋಗ್ಯವಾಗಿ ಇದ್ದರೂ, ಆಸ್ಪತ್ರೆ ಕ’’್’’ುವಷ್’’ು ಶ್ರೀಮಂತರೇ ಇದ್ದರೂ, ಹೋಗುವ ಕಾಲ ಬಂದಾಗ, ಯಮನ ಕರೆಗೆ ಓಗೋdg ಹೋಗಲೇಬೇಕು. ಇಂಥದ್ದೇ ~~ಂದು ಘ’’ನೆ ನಡೆದಿದೆ. ಮಂಡ್ಯದ ಶ್ರೀಮಂತ ಉದ್ಯಮಿ ತಮ್ಮ ಪತ್ನಿ ಮತ್ತು ಮಗುವಿಗೆ ಗುಂಡಿಕ್ಕಿ ಕ“ಂದು ಬಳಿಕ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉದ್ಯಮಿ ಹರ್ಷವರ್ಧನ್ ಕಿಕ್ಕೇರಿ (57) ಅಮೆರಿಕದ ವಾಷಿಂಗ್’’ನ್ ಸಮೀಪದ ನ್ಯೂ ಕ್ಯಾಸೆಲ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ನಿ ಶ್ವೇತಾ ಮತ್ತು ಮಗುವಿಗೆ ಗುಂಡಿಕ್ಕಿ, ಬಳಿಕ ತಾವೂ ಗುಂಡು ಹಾರಿಸಿಕ“ಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು ಸ್ಥಳೀಯ ಪೋಲೀಸರು ಈ ಬಗ್ಗೆ ಇನ್ನೂ ತನಿಖೆ ನಡೆಸುತ್ತಿದ್ದು, ಈ ಘ’’ನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಇವರಿಗೆ ಇಬ್ಬರು ಮಕ್ಕಳಿದ್ದು, 7 ವರ್ಷದ ಇನ್ನೋರ್ವ ಪುತ್ರ ಮನೆಯಿಂದ ಹ“ರಗೆ ಇದ್ದ. ಈ ಕಾರಣಕ್ಕೆ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹರ್ಷ ವರ್ಧನ್ ಭಾಷಾತಜ್ಞ ಕಿಕ್ಕೇರಿ ನಾರಾಯಣ್ ಅವರ ಪುತ್ರ. ಇವರು 2017ರಲ್ಲೇ ಕಾಲವಾಗಿದ್ದಾರೆ. ಆದರೆ ಹರ್ಷವರ್ಧನ್ ತಾಯಿ ಗಿರಿಜಾ ಮತ್ತು ಸಹೋದರ ಚೇತನ್ ಮಂಡ್ಯದ ವಿಜಯನಗರದಲ್ಲಿ ವಾಸವಾಗಿದ್ದಾರೆ. ಚೆತನ್ ಮತ್ತು ಹರ್ಷವರ್ಧನ್ ಇಬ್ಬರೂ ಚೆಸ್ ಆ’’ಗಾರರು.
ಮಂಡ್ಯದ ಕೆ.ಆರ್.ಪೇz ತಾಲೂಕಿನವರಾದ ಹರ್ಷವರ್ಧನ್ ಅವರು, ನಗರದ ಎಸ್ಜೆಸಿಇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ ಮೈಕ್ರೋಸಾಫ್’’ ಉದ್ಯೋಗಿಯಾಗಿದ್ದವರು. ರೋಬೋ’’ಿಕ್ ತಂತ್ರಜ್ಞಾನ ಆಧಾರಿತ ಹೋಲೋವರ್ಲ್ಡ್ ಮತ್ತು ಹೋಲೋಸ್ಯೂ’’್ ಕಂಪನಿ ಸ್ಥಾಪಿಸಿದ್ದರು.
ಹರ್ಷವರ್ಧನ್ ಹೋಲೋವರ್ಲ್ಡ್ ಕಂಪನಿಯ ಸಿಇಓ ಆಗಿದ್ದರೆ, ಪತ್ನಿ ಶ್ವೇತಾ ಕಂಪನಿಯ ಅಧ್ಯಕ್ಷರಾಗಿದ್ದರು. ಕಂಪನಿಯ ಉತ್ಪನ್ನಗಳಿಗೆ ಮಾಜಿ ಕ್ರಿಕೇ’’ಿಗ ಯುವರಾಜ್ ಸಿಂಗ್ ರಾಯಭಾರಿಯಾಗಿದ್ದರು. 2018ಕ್ಕೆ ಅವರು ಕು’’ುಂಬ ಸಮೇತ ಅಮೆರಿಕಕ್ಕೆ ವಾಪಸ್ ಆಗಿದ್ದರು. ಇದೀಗ ಅವರು ಪತ್ನಿ, ಮಗುವನ್ನು ಹತ್ಯೆಗೈದು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ವಿಷಯ ನಿಜಕ್ಕೂ ಆಶ್ಚರ್ಯವನ್ನುಂg ಮಾಡಿದೆ.
ಗಡಿಯಲ್ಲಿ ಕಾವಲು ಕಾಯುವ ಸೈನಿಕಂಥ ರೋಬೋ’’್ಗಳ ತಯಾರಿಕೆ ಬಗ್ಗೆ ಹರ್ಷವರ್ಧನ್ ಪ್ರದಾನಿ ನರೇಂದ್ರ ಮೋದಿ ಅವರೋಂದಿಗೆ ಮಾತುಕತೆ ನಡೆಸಿದ್ದರು. ಇಂಥ ಉದ್ಯಮಿ ಇಂದು ಆತ್ಮಹತ್ಯೆಗೆ ಶರಣಾಗಿರುವುದು ವಿಪರ್ಯಾಸದ ಸಂಗತಿ.