Thursday, June 19, 2025

Latest Posts

ಅರೆಸ್ಟ್ ಬಳಿಕ ಮುರುಘಶ್ರೀ ಗೆ ಕಾಣಿಸಿಕೊಂಡ ಎದೆನೋವು

- Advertisement -

Chithradurga News:

ಮುರುಘ  ಮಠದ ಹಿಂಬಾಗಿಲಿಂದ ಮುರುಘ ಶ್ರೀಯನ್ನು  ಅರೆಸ್ಟ್  ಮಾಡಲಾಗಿತ್ತು. ಕಾವಿ  ಪೇಠ  ತೆಗೆದು  ಬಿಳಿ ಬಟ್ಟೆಯೊಂದಿಗೆ ನ ಶ್ರೀಗಳು ಶರಣಾಗಿದ್ದರು. ನಿನ್ನೆ  ಸಂಜೆ  ಅರೆಸ್ಟ್  ಆಗಿದ್ದ ಮುರುಘ ಶ್ರೀಗಳಿಗೆ ಇದೀ ಗ ಎದೆನೋವು ಕಾಣಿಸಿ ಕೊಂಡಿದೆ. ಚಿತ್ರದುರ್ಗದ  ಜಿಲ್ಲಾಆಸ್ಪತ್ರೆಯಲ್ಲಿ  ಎಲ್ಲಾ ಪರೀಕ್ಷೆಗಳಿಗಾಗಿ  ಕರೆದೊಯ್ಯಲಾಗಿದೆ. ಈಗಾಗಲೇ ಇಸಿಜಿ  ನಡೆಸಲಾಗಿದೆ. ಈ ಸ್ಥಳದಲ್ಲಿ  ಎಸ್.ಪಿ ಪರಶುರಾಮ್ ಮೊಕ್ಕಾಂ ಹೂಡಿದ್ದಾರೆ. ಶ್ರೀ  ಗಳ ಆರೋಗ್ಯದ ಬಗ್ಗೆ  ಸಂಪೂರ್ಣ ಮಾಹಿತಿ  ಪಡೆಯಲಾಗುತ್ತಿದೆ.

ಮುರುಘಾ ಮಠ ಶಿವಮೂರ್ತಿ ಶ್ರೀಗಳು ಅರೆಸ್ಟ್…!

ಬಸವರಾಜ್ ದಂಪತಿಗೆ ಜಾಮೀನು ಮಂಜೂರು ಮಾಡಿದ ಕೋರ್ಟ್

ಬೆಂಗಳೂರು: ಕ್ಷೇಮವನ ಉದ್ಘಾಟಿಸಿದ ಯೋಗಿ ಆದಿತ್ಯನಾಥ್

- Advertisement -

Latest Posts

Don't Miss