Sunday, September 8, 2024

Latest Posts

ಕರಿಮಣಿ ಧಾರಾವಾಹಿ ನಿರ್ದೇಶಕ ವಿನೋದ್ ದೊಂಡಾಳೆ ಆತ್ಮಹ* ಗೆ ಶರಣು

- Advertisement -

Sandalwood News: ಕರಿಮಣಿ ಸಿರಿಯಲ್ ನಿರ್ದೇಶಕ ವಿನೋದ್ ದೊಂಡಾಳೆ ಬೆಂಗಳೂರಿನ ನಾಗವಾರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣು ಬಿಗಿದುಕೊಳ್ಳುವ ಮೂಲಕ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿನೋದ್ ಅಶೋಕ್ ಬ್ಲೇಡ್ ಅನ್ನುವ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾಕ್ಕಾಗಿ ಮಾಡಿದ ಸಾಲ ತೀರಿಸಲು ಸಾಧ್ಯವಾಗದೇ, ವಿನೋದ್ ಸಾವಿಗೆ ಶರಣಾಗಿದ್ದಾರೆ ಎಂದೆನ್ನಲಾಗಿದೆ. ಸತೀಶ್ ನಿನಾಸಂ ನಟನೆ ಮಾಡಿದ್ದ ಈ ಸಿನಿಮಾ ಮುಕ್ಕಾಲು ಭಾಗ ಮುಗಿದಿತ್ತು. ಆದರೆ ಸಿನಿಮಾ ಪೂರ್ತಿ ಮಾಡುವಷ್ಟರಲ್ಲಿ ವಿನೋದ್ ಕೋಟಿ ಕೋಟಿ ಸಾಲ ಮಾಡಿದ್ದರು. ಅದನ್ನು ತೀರಿಸಲು ಸಾಧ್ಯವಾಗದೇ, ಇದೀಗ ಸಾವಿಗೆ ಶರಣಾಗಿದ್ದಾರೆ.

- Advertisement -

Latest Posts

Don't Miss