Sunday, September 8, 2024

Latest Posts

ಯಶ್ ಫೋಟೋಗೆ ಐ ಆ್ಯಮ ನಾಟ್ ಪ್ರೆಗ್ನೆಂಟ್ ಅಂತಾ ರಾಧಿಕಾ ಕಮೆಂಟ್ ಮಾಡಿದ್ದೇಕೆ..?

- Advertisement -

ಕೊರೊನಾ ಭೀತಿಯಿಂದ ಕರ್ನಾಟಕ ಸರ್ಕಾರ ನಿರ್ಧಾರವೊಂದನ್ನ ತೆಗೆದುಕೊಂಡಿದ್ದು, ರಾತ್ರಿ 8ರಿಂದ ಬೆಳಿಗ್ಗೆ 8ರ ತನಕ ಲಾಕ್‌ಡೌನ್ ಆಗಲಿದ್ದು, ಪ್ರತಿ ರವಿವಾರ ಸಂಪೂರ್ಣ ಬಂದ್ ಇರುತ್ತದೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ.

ಇದೀಗ ರಾಕಿಂಗ್ ಸ್ಟಾರ್ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನ ಹಾಕಿದ್ದು, ಕರ್ನಾಟಕ ಸರ್ಕಾರ ಹೊಸ ಲಾಕ್‌ಡೌನ್ ರೂಲ್ಸ್ ತಂದಿದ್ದು, ಇದು ನನ್ನ ಪತ್ನಿಯ ರೂಲ್‌ಗೆ ಹೋಲಿಕೆಯಾಗತ್ತೆ. ಪ್ರತಿದಿನ 8 ಗಂಟೆಗೆ ಮನೆಗೆ ಬರ್ಬೇಕು, ಸಂಡೇ ಪೂರ್ತಿ ಮನೆಯಲ್ಲಿಯೇ ಇರ್ಬೇಕು ಅನ್ನೋ ಹಾಗಿದೆ. ಏನೇ ಆಗಲಿ, ಈ ವೈಫ್ ಫ್ರೆಂಡ್ಲಿ ರೂಲ್ಸ್ ಸುರಕ್ಷತೆ ಉಳಿಸಿಕೊಳ್ಳಲು ಸಹಾಯವಾಗಿದೆ ಎಂದಿದ್ದಾರೆ.

ಇದಕ್ಕೆ ರಿಪ್ಲೈ ಕೊಟ್ಟಿರುವ ರಾಧಿಕಾ ಪಂಡಿತ್, ಈಗ ನೀವು ನನ್ನ ನಿಯಮಗಳನ್ನ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಅನುಸರಿಸುತ್ತಿದ್ದೀರಿ. ಇದನ್ನ ಸಿಗ್ನಲ್ ಎಂದು ತಿಳಿದವರಿಗೆ ಒಂದು ಮಾತು ನಾನು ಗರ್ಭಿಣಿಯಾಗಿಲ್ಲ ಎಂದಿದ್ದಾರೆ.

https://youtu.be/RDZyR9qUQ8o

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss