Friday, July 4, 2025

Latest Posts

ಬಿ.ಸಿ. ಪಾಟೀಲ್​ ಊಸರವಳ್ಳಿ ಹೇಳಿಕೆಗೆ ಸಾರಾ ತಿರುಗೇಟು

- Advertisement -

ಮಾಜಿ ಸಿಎಂ ಹೆಚ್​ಡಿಕೆಯನ್ನ ಊಸರವಳ್ಳಿಗೆ ಹೋಲಿಸಿರೋ ಸಚಿವ ಬಿ.ಸಿ ಪಾಟೀಲ್​ ನಿಜವಾದ ಊಸರವಳ್ಳಿ ಅಂತಾ ಮಾಜಿ ಸಚಿವ ಸಾ.ರಾ ಮಹೇಶ್​ ತಿರುಗೇಟು ನೀಡಿದ್ದಾರೆ,

Karnataka TV Contact


ರಾಜ್ಯದಲ್ಲಿ ಡ್ರಗ್​ ಮಾಫಿಯಾ, ಕ್ರಿಕೆಟ್​ ಬೆಟ್ಟಿಂಗ್​ ದಂಧೆ ಈ ವಿಚಾರವಾಗಿ ಮೊದಲು ಧ್ವನಿ ಎತ್ತಿದ್ದೇ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ. ಕುಮಾರಸ್ವಾಮಿ ಮಂತ್ರಿಯಾದಾಗ ಇಂತಹ ದಂಧೆಗಳಿಗೆ ಬಿಸಿ ಮುಟ್ಟಿಸಿದ್ದರಿಂದಲೇ ಕೆಲವರು ದೇಶಾಂತರ ಹೋಗಿ ಬಳಿಕ ಜಾಮೀನು ಪಡೆದು ಬಂದಿದ್ದಾರೆ ಅಂತಾ ಗುಡುಗಿದ್ರು.
ಅಲ್ಲದೇ ಮೊದಲು ಖಾಕಿ ತೊಟ್ಟಿದ್ದ ಬಿ.ಸಿ ಪಾಟೀಲ್​ಗೇ ಡ್ರಗ್​ ದಂಧೆ ಗೊತ್ತಿಲ್ಲ ಅಂದರೆ ನಗೆಪಾಟಲಿನ ಸಂಗತಿ. ಅಧಿಕಾರದ ಆಸೆಗಾಗಿ ಪಕ್ಷ ಬದಲಿಸೋ ಬುದ್ಧಿ ಬಿ.ಸಿ ಪಾಟೀಲ್​ಗೆ ಕರಗತವಾಗಿದೆ. ದಿನಕ್ಕೊಂದು ನಾಲಗೆ ಬಣ್ಣ ಬದಲಾಯಿಸೋ ಇಂತಹ ಊಸರವಳ್ಳಿಗಳು ಹೆಚ್​ಡಿಕೆ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲ ಅಂತಾ ಕಿಡಿಕಾರಿದ್ರು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
- Advertisement -

Latest Posts

Don't Miss