Sunday, September 8, 2024

Latest Posts

ಸೋಮವಾರ ಹುಟ್ಟಿದವರ ಗುಣಲಕ್ಷಗಳು ಹೀಗಿರುತ್ತದೆ ನೋಡಿ..

- Advertisement -

ಮನುಷ್ಯ ಯಾವ ದಿನ, ಯಾವ ಘಳಿಗೆ, ಯಾವ ದಿನಾಂಕಕ್ಕೆ ಹುಟ್ಟುತ್ತಾನೆ ಎಂಬುದು ತುಂಬಾ ಅವಶ್ಯಕವಾಗಿರುತ್ತದೆ. ಇದೇ ಜಾತಕದಿಂದ ಆತನ ಭವಿಷ್ಯವನ್ನ ಹೇಳಲಾಗುತ್ತದೆ. ಅದೇ ರೀತಿ ಇವತ್ತು ನಾವು ಸೋಮವಾರ ಹುಟ್ಟಿದವರ ಗುಣಲಕ್ಷಣದ ಬಗ್ಗೆ ಹೇಳಲಿದ್ದೇವೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ಸೋಮವಾರದ ಅಧಿಪತಿ ಚಂದ್ರ. ಈ ದಿನ ಹುಟ್ಟಿದವರು ತಮ್ಮ ಕಾಳಜಿ ಮಾಡುವುದರಲ್ಲಿ, ಜೀವನ ಸಂಗಾತಿಗೆ ಪ್ರೀತಿ ತೋರಿಸುವುದರಲ್ಲಿ ಎತ್ತಿದ ಕೈಯಾಗಿರ್ತಾರೆ.

ಈ ದಿನ ಹುಟ್ಟಿದವರು ಶಾಂತ ಮತ್ತು ಸೂಕ್ಷ್ಮ ಸ್ವಭಾವದವರಾಗಿರ್ತಾರೆ. ಇವರು ಪ್ರೀತಿಸಿದವರು, ಇವರಿಗೆ ನಂಬಿಕೆ ದ್ರೋಹ ಮಾಡಿದ್ರೆ, ನೊಂದುಕೊಳ್ಳುತ್ತಾರೆ. ಆದ್ರೆ ನಂಬಿಕೆಗೆ ದ್ರೋಹ ಬಗೆದವರನ್ನ ಕೊನೆತನಕ ಕ್ಷಮಿಸುವುದಿಲ್ಲ.

ಸಹಾಯ ಮಾಡುವ ಗುಣವಿರುವ ಇವರು, ಮೋಸ ಹೋಗುವುದು ಹೆಚ್ಚು. ಆದ್ರೆ ಒಮ್ಮೆ ಬುದ್ಧಿ ಕಲಿತ ಮೇಲೆ ಆ ತಪ್ಪು ಮಾಡುವುದಿಲ್ಲ.

ಇವರಿಗೆ ತುಂಬಾ ಜನ ಸ್ನೇಹಿತರಿದ್ದರು ಕೂಡ, 100ರಲ್ಲಿ ಇಬ್ಬರನ್ನ ಮಾತ್ರ ಹಚ್ಚಿಕೊಳ್ಳುತ್ತಾರೆ. ಉಳಿದವರನ್ನೆಲ್ಲ ದೂರದಲ್ಲಿಡುವ ವ್ಯಕ್ತಿತ್ವ ಇವರದ್ದಾಗಿರುತ್ತದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

- Advertisement -

Latest Posts

Don't Miss