ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಮುಷ್ಠೂರು ಗ್ರಾಮದ ರೈತ ಯಂಕಪ್ಪ ಎನ್ನುವವರು ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಇದು ಅವರ ಸಾಧನೆಯಲ್ಲ ಬದಲಿಗೆ ಅವರ ಜೋಡೆತ್ತುಗಳ ಸಾಧನೆ ಯಾಕೆಂದರೆ ಕಷ್ಟಪಟ್ಟಿರುವುದು ಆ ಜೋಡೆತ್ತುಗಳು .
ಸುದ್ದಿ ಏನೆಂದರೆ ಮಾನ್ವಿ ತಾಲೂಕಿನ ಮುಷ್ಟೂರು ಗ್ರಾಮದ ರೈತ ಯಂಕಪ್ಪ ಎನ್ನುವವರು ಉತ್ತರ ಕರ್ನಾಟಕದ ಭಾಗಗಳಲ್ಲಿ ಮಳೆಯಾಗದ ಕಾರಣ ರೈತ ಯಂಕಪ್ಪ ಈ ಸಾಹಸಕ್ಕೆ ಕೈ ಹಾಕಿದ್ದಾನೆ
ವಿಷಯವೇನೆಂದರೆ ರೈತ ಯಂಕಪ್ಪ ತನ್ನ ಜೋಡೆತ್ತುಗಳೊಂದಿಗೆ ರಾತ್ರಿ 1 ಗಂಟೆಯಿಂದ ಬೆಳಿಗ್ಗೆ 11 ಗಂಟೆಯೊಳಗೆ ನಿರಂತರವಾಗಿ 18 ಎಕರೆ ಭೂಮಿಯನ್ನು ಉಳುಮೆ ಮಾಡಿ ದಾಖಲೆ ಬರೆದಿದ್ದಾನೆ ಇವರ ಈ ಜೋಡೆತ್ತುಗಳ ಸಾಧನೆಗೆ ಗ್ರಾಮದ ಸುತ್ತ ಮುತ್ತಲ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಎತ್ತುಗಳಿಗೆ ನೊಗ ಕಟ್ಟುವುದಕ್ಕಿಂತ ಮೊದಲು ಬಾರಿ ಆರೈಕೆ ಮಾಡಲಾಗಿತ್ತು.
Highway: ಜಮೀನಿನ ಹಣ ಕೊಡಲಿಲ್ಲವೆಂದು ಜನ್ಮ ನೀಡಿದ ತಂದೆಯನ್ನೇ ಸಾಯಿಸಿದ ಮಗ