Ramanagara News: ಶಾಸಕ ಇಕ್ಬಾಲ್ ಹುಸೇನ್ ಬೆಂಬಲಿಗರಿಂದ ದಲಿತರ ಮೇಲೆ ಗೂಂಡಾಗಿರಿ ನಡೆದಿದೆ ಎಂದು ಜೆಡಿಎಸ್ ಆರೋಪಿಸಿದೆ. ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಬೆಂಬಲಿಗರು, ದಲಿತರ ಮೇಲೆ ಹಲ್ಲೆ ನಡೆಸಿ, ಗೂಂಡಾಗಿರಿ ಮಾಡಿದೆ ಎಂದು ಜೆಡಿಎಸ್ ಆರೋಪಿಸಿದ್ದಾರೆ.
ಈ ಬಗ್ಗೆ ಇಕ್ಬಾಲ್ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಎಸ್, ಇಕ್ಬಾಲ್ ಹುಸೇನ್, ನೀವು ಜನಪ್ರತಿನಿಧಿಯೋ..? ರೌಡಿಯೋ..? ಕಾಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು, ನೀವು ಶಾಸಕರಾಗಲು ನಿಮಗೆ ದಲಿತರ ಓt ಬೇಕು. ಆದರೆ ನೀವು ಮಾಡುತ್ತಿರುವ ಭ್ರಷ್”ಾಚಾರ, ಅಕ್ರಮ ಪ್ರಶ್ನಿಸಿದರೆ, ನಿಮಗೆ ಕೋಪ ಬರುತ್ತದೆ. ಬೆದರಿಕೆ ಹಾಕುತ್ತೀರಿ. ರೌಡಿಗಳನ್ನು ಬಿttu ಬಡಿಸುತ್ತೀರಿ ಎಂದು ಜೆಡಿಎಸ್ ಆಕ್ರೋಶ ಹ“ರಹಾಕಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದರೆ, ನಿಮಗೇನು ಸಮಸ್ಯೆ,,? ದಲಿತ ನಾಯಕರ ಮೇಲೆ ನಿಮಗೇಕೆ ಅಷ್tu ದ್ವೇಷ.? ಕಾಂಗ್ರೆಸ್ ಸೇಡಿನ ರಾಜಕಾರಣ, ಈ ರೀತಿಯ ಹಲ್ಲೆಗಳನ್ನು ,ಸಹಿಸಲು ಸಾಧ್ಯವಿಲ್ಲ. ಗೃಹ ಸಚಿವರಾದ ಪರಮೇಶ್ವರ್ ಅವರು, ಶಾಸಕ ಇಕ್ಬಾಲ್ ಹುಸೇನ್ ಮತ್ತು ಅವರ ಬೆಂಬಲಿಗರ ವಿರುದ್ಧ ಕthiಣ ಕ್ರಮ ಕೈಗ“ಳ್ಳಬೇಕು ಎಂದು ಜೆಡಿಎಸ್ oತ್ತಾಯಿಸಿದೆ.