Sunday, September 8, 2024

Latest Posts

ಅತ್ಯಂತ ಶಕ್ತಿಶಾಲಿ ಮಂತ್ರ ಪಠಿಸಿದರೆ ಎಲ್ಲಾ ಕಷ್ಟಗಳು ಕಳೆಯುತ್ತದೆ..!

- Advertisement -

ಈ ಒಂದು ಶಕ್ತಿಶಾಲಿ ಮಂತ್ರವನ್ನು ಕೇವಲ 11 ದಿನಗಳ ಕಾಲ ಪಠಿಸಿದರೆ ನಿಮ್ಮ ಎಲ್ಲ ಕೋರಿಕೆಗಳು ಖಂಡಿತವಾಗಿ ಈಡೇರುತ್ತದೆ, ಸಾಕ್ಷಾತ್ ಆಂಜನೇಯ ಸ್ವಾಮಿಯ ಅನುಗ್ರಹದಿಂದ, ಜೀವನದಲ್ಲಿರುವ ಪ್ರತಿಯೊಂದು ಕಷ್ಟಗಳು ಕಳಿಯುತ್ತದೆ , ಬಹಳ ಶಕ್ತಿಯುತ್ತವಾದ ಮಂತ್ರ , ಯಾರು ಭಕ್ತಿ, ನಂಬಿಕೆ ,ಶ್ರದ್ದೆಯಿಂದ ಈ ಮಂತ್ರದ ಪಠನೆಯನ್ನು ಮಾಡುತ್ತಾರೋ ಅಂತಹವರ ಜೀವನದಲ್ಲಿ, ಸಾಕ್ಷಾತ್ ಆಂಜನೇಯ ಸ್ವಾಮಿ ಕನಸ್ಸಿನಲ್ಲಿ ಬಂದು ಅನುಗ್ರಹಿಸಿ ಹೋಗುತ್ತಾನೆ ,ಕೇವಲ ಕೆಲವರಿಗಷ್ಟೇ ಆಂಜನೇಯ ಸ್ವಾಮಿಯ ಅನುಗ್ರಹ ವಾಗುವುದು, ಅಂತಹ ಸಾಕ್ಷ್ಯಾತ್ ಆಂಜನೇಯ ಸ್ವಾಮಿಯ ಅನುಗ್ರಹ ಸಿಗಬೇಕು, ಕಷ್ಟಗಳು ಕಳಿಬೇಕು ಎಂದರೆ, ಒಂದು ಶಕ್ತಿ ಶಾಲಿ ಮಂತ್ರವನ್ನು ನೀವು ದಿನ ಪಠಿಸಿದರೆ ನಿಮ್ಮ ಕಷ್ಟಗಳು ನಿವಾರಣೆ ಯಾಗುತ್ತದೆ .ಹಾಗಾದರೆ ಈ ಮಂತ್ರ ಯಾವುದು ಎಷ್ಟು ಬಾರಿ ಪಠಿಸಬೇಕು ,ಯಾವ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿದುಕೊಳ್ಳೋಣ .

ಈ ಮಂತ್ರವನ್ನು ಹೇಳುವುದಕ್ಕೆ ಯಾವಾದಿನ ಒಳ್ಳೆಯದು ಎಂದರೆ , ಶನಿವಾರದ ದಿನ ಆರಂಭವನ್ನು ಮಾಡಬೇಕು, ಶನಿವಾರದಿಂದ 11ದಿನಗಳ ಕಾಲ ಈ ಮಂತ್ರದ ಪಠಾಣೆಯನ್ನು ಮಾಡಬೇಕು, ಬೆಳ್ಳೆಗೆ ಅಥವಾ ಸಾಯಂಕಾಲ ದಿನದಲ್ಲಿ ಒಂದು ಸಲ 108ಬಾರಿ ಈ ಮಂತ್ರವನ್ನು ಪಠಿಸಬೇಕು ಒಂದುವೇಳೆ 108 ಬಾರಿ ಹಾಗಲಿಲ್ಲವೆಂದರೆ, ಕನಿಷ್ಠ ೨೧ಬಾರಿ ಈ ಮಂತ್ರವನ್ನು ಪಠಿಸಬೇಕು ,ಈ ಮಂತ್ರವನ್ನು ಮೊದಲು ನೀವು ಪುಸ್ತಕದಲ್ಲಿ ಬರೆದಿಟ್ಟು ಕೊಳ್ಳಳ್ಳಿ ನಂತರ ನಿಯಮಗಳನ್ನು ತಿಳಿಸುತ್ತೇವೆ .

ಮಂತ್ರ ಹೀಗಿದೆ:
!!ಓಂ ನಮಃ ಹನುಮಂತಾಯ!!
!!ಆವೆಶಯ ಆವೆಶಯ ಸ್ವಾಹ!!

ಈ ಮಂತ್ರವನ್ನು ನೀವು ಆಂಜನೇಯ ಸ್ವಾಮಿಯ ಫೋಟೋವಿನ ಮುಂದೆ 21ಬಾರಿ ಅಥವಾ 108ಬಾರಿ ಪಠಿಸಬೇಕು , ಶನಿವಾರ ಆರಂಭ ಮಾಡಿಕೊಂಡು 11ದಿನಗಳ ಕಾಲ ಪಠಿಸಬೇಕು . ಈ 11ದಿನಗಳ ಕಾಲ ನೀವು ಬ್ರಹ್ಮ ಚಾರ್ಯ ವನ್ನು ಪಾಟಿಸಬೇಕು ಹಾಗೂ ಮಾಂಸಾಹಾರವನ್ನು ಸೇವಿಸಬಾರದು ,ಮುಟ್ಟಾದಂತಹ ಹೆಣ್ಣು ಮಕ್ಕಳು ಆ ಸಮಯದಲ್ಲಿ ಈ ಮಂತ್ರವನ್ನು ಪಟಿಸಬಾರದು ,ಯಾರು ಬೇಕಾದರೂ ಈ ಮಂತ್ರವನ್ನು ಪಠನೆ ಮಾಡಬಹುದು ,11ದಿನಗಳು ಪಠಿಸಿದ ನಂತರ , ನಿಮಗೆ ಇನ್ನು ಆಸಕ್ತಿ ಇದ್ದರೆ ನೀವು ದಿನವು ಪಠಿಸಬಹುದು, ದಿನವು ಪಠಿಸುವುದರಿಂದ ನಿಮಗೆ ಆಂಜನೇಯ ಸ್ವಾಮಿಯ ಅನುಗ್ರಹವಾಗುತ್ತದೆ ಮತ್ತು ನಿಮ್ಮ ಕನಸ್ಸಿನಲ್ಲಿ 11 ದಿನಗಳ ಪಠನೆಯ ನಂತರ ಒಂದು ಪವಾಡ ನಡೆಯುತ್ತದೆ , ಅದೇನೆಂದರೆ ನಿಮ್ಮ ಕನಸ್ಸಿನಲ್ಲಿ ಆಂಜನೇಯ ಸ್ವಾಮಿಯ ರೂಪ ಬರುತ್ತದೆ ,ಅದು ಕೋತಿ ರೂಪವಾಗಿರಬಹುದು ಅಥವಾ ಫೋಟೋ ಆಗಿರಬಹುದು ,ವಿಗ್ರಹವಾಗಿರಬಹುದು, ನಿಮ್ಮ ಕನಸ್ಸಿನಲ್ಲಿ ಕಾಣಿಸಿ ಕೊಳ್ಳುತ್ತದೆ. ಬಹಳ ಶಕ್ತಿಯುತವಾದ ಮಂತ್ರ ಇದಾಗಿರುತ್ತದೆ.

ಮುಖ್ಯವಾದ ವಿಚಾರವೇನೆಂದರೆ ,11ನೇ ದಿನ ಯಾವಾಗ ಪೂರ್ಣ ಗೊಳ್ಳುತ್ತದೋ ಅವತ್ತಿನ ದಿನ ಸ್ವಲ್ಪ ಸಕ್ಕರೆ , ಸ್ವಲ್ಪ ಕಡಲೆ ಎರಡನ್ನು ಸೇರಿಸಿ ವಿಳ್ಯದೆಲೆಯ ಮೇಲೆ ಇಟ್ಟು ಪೂಜೆಯನ್ನು ಮಾಡಬೇಕು . ಪೂಜೆಯಾದ ನಂತರ ನೀವು ಅದನ್ನು ಪ್ರಸಾದವಾಗಿ ಸ್ವಲ್ಪ ಸ್ವೀಕರಿಸಿ ನಂತರ ತೆಗೆದುಕೊಂಡು ಕಪ್ಪು ಇರುವೆಗಳು ಇರುವ ಜಾಗದಲ್ಲಿ ಇಡಬೇಕು , ಒಂದು ವೇಳೆ ಮನೆಯಲ್ಲಿ ಕಪ್ಪು ಇರುವೆಗಳು ಓಡಾಡುತ್ತಿದ್ದರೆ ಅಲ್ಲಿಯೂ ನೀವು ಇಡಬಹುದು ,ಈ ರೀತಿಯಾದ ತಂತ್ರವನ್ನು ಮಾಡಬೇಕು ಇದರಿಂದ ನಿಮಗೆ ಆಂಜನೇಯ ಸ್ವಾಮಿ ಅನುಗ್ರಹ ದೊರೆಯುತ್ತದೆ.

ಹಣದ ಅವಶ್ಯಕತೆ ಇದ್ದಾಗ ಮನಸ್ಸಿನಲ್ಲಿ ಈ ಸಂಖ್ಯೆಯನ್ನು ನೆನೆಯಿರಿ, ಖಂಡಿತ ಸಮಸ್ಯೆ ದೂರವಾಗುತ್ತದೆ..!

ಜಾತಕದ ಪ್ರಕಾರ ಈ 3 ರಾಶಿಯವರಿಗೆ 2023 ರಲ್ಲಿ ಸಂತಾನ ಭಾಗ್ಯ..!!

ನಿಮ್ಮ ಕೈಯಲ್ಲಿ ಮೀನಿನ ಗುರುತು ಇದೆಯೇ..? ಆದರೆ ಹಸ್ತಸಾಮುದ್ರಿಕ ಜ್ಯೋತಿಷ್ಯ ಏನು ಹೇಳುತ್ತದೆ ಎಂದು ತಿಳಿಯಿರಿ..

 

- Advertisement -

Latest Posts

Don't Miss