Saturday, May 17, 2025

mantra

ಅತ್ಯಂತ ಶಕ್ತಿಶಾಲಿ ಮಂತ್ರ ಪಠಿಸಿದರೆ ಎಲ್ಲಾ ಕಷ್ಟಗಳು ಕಳೆಯುತ್ತದೆ..!

ಈ ಒಂದು ಶಕ್ತಿಶಾಲಿ ಮಂತ್ರವನ್ನು ಕೇವಲ 11 ದಿನಗಳ ಕಾಲ ಪಠಿಸಿದರೆ ನಿಮ್ಮ ಎಲ್ಲ ಕೋರಿಕೆಗಳು ಖಂಡಿತವಾಗಿ ಈಡೇರುತ್ತದೆ, ಸಾಕ್ಷಾತ್ ಆಂಜನೇಯ ಸ್ವಾಮಿಯ ಅನುಗ್ರಹದಿಂದ, ಜೀವನದಲ್ಲಿರುವ ಪ್ರತಿಯೊಂದು ಕಷ್ಟಗಳು ಕಳಿಯುತ್ತದೆ , ಬಹಳ ಶಕ್ತಿಯುತ್ತವಾದ ಮಂತ್ರ , ಯಾರು ಭಕ್ತಿ, ನಂಬಿಕೆ ,ಶ್ರದ್ದೆಯಿಂದ ಈ ಮಂತ್ರದ ಪಠನೆಯನ್ನು ಮಾಡುತ್ತಾರೋ ಅಂತಹವರ ಜೀವನದಲ್ಲಿ, ಸಾಕ್ಷಾತ್ ಆಂಜನೇಯ...

ಯಮಧರ್ಮರಾಜನನ್ನೇ ಹಿಮ್ಮೆಟ್ಟಿಸಿದ ಶಕ್ತಿಯುತವಾದ ಮಂತ್ರ..!

Devotional story: ಸಾಮಾನ್ಯವಾಗಿ ಮನುಷ್ಯರಿಗೆ ಸಾವಿನ ಭಯವಿರುತ್ತದೆ ಆದರೆ ಹುಟ್ಟು ಸಾವು ಎನ್ನುವುದು ಬ್ರಹ್ಮ ಮೊದಲೇ ನಿರ್ಣಯಿಸಿರುತ್ತಾರೆ,ಆದರೆ ಕೆಲವೊಂದು ಮಂತ್ರಗಳಿಗೆ ಸಾವನ್ನು ಜಯಿಸುವ ಶಕ್ತಿ ಇರುತ್ತದೆ. ಇದರ ಕುರಿತಾಗಿ ನಾವು ಪುರಾಣಗಳಲ್ಲಿ ಹಲವಾರು ಕುರುಹುಗಳನ್ನು ಕಾಣಬಹುದು ,ಹೌದು ಆ ಮಂತ್ರವೇ ಮಹಾ ಮೃತ್ಯು೦ಜಯ ಮಂತ್ರ ,ಈ ಮಂತ್ರದಿಂದ ಅಕಾಲಿಕ ಮರಣದಿಂದ ಪಾರಾಗಬಹುದು ಈ ಮಂತ್ರವು ಭಗವಾನ್‌...

ಗಾಯತ್ರಿ ಮಂತ್ರವನ್ನು ಹೀಗೆ ಪಠಿಸಿ ಅದೃಷ್ಟ ನಿಮ್ಮದಾಗಿಸಿ ಕೊಳ್ಳಿ

Devotional story: ಗಾಯತ್ರಿ ಮಂತ್ರವು ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದಗಿದೆ ಈ ಮಂತ್ರಕ್ಕಿಂತ ಮಿಗಿಲಾದ ಮಂತ್ರವಿಲ್ಲ ಎನ್ನಬಹುದು ಬ್ರಹ್ಮದೇವರೇ ಈ ಮಂತ್ರದ ಮುಂದೆ ಬೇರೆ ಜಪತಪವಿಲ್ಲ ಎಂದು ಪುರಾಣಗಳಲ್ಲಿ ಹೇಳಲಾಗಿದೆ .ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯಲಾಗಿದೆ ಹಾಗು ಈ ಮಂತ್ರವು...
- Advertisement -spot_img

Latest News

ಬಿಜೆಪಿ, ಆರ್‌ಎಸ್‌ಎಸ್‌ ಅನ್ನು ನಾನೇ ಹೆಚ್ಚು ವಿರೋಧಿಸಿದ್ದೇನೆ : ಆದ್ರೆ ಆ ನಾಯಕನಿಗೆ ಸಹಾಯ ಮಾಡಿಲ್ಲ ; ಸಿದ್ದರಾಮಯ್ಯ ಹೀಗ್ಯಾಕಂದ್ರು..?

ವಿಜಯನಗರ : ನಾನು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ತನಗೆ ಸಹಾಯ ಮಾಡಿದ್ದೆ ಎಂದು ಜನಾರ್ಧನ ರೆಡ್ಡಿ ಹೇಳಿಕೆ ಅಪ್ಪಟ ಸುಳ್ಳು. ಅವರು ಬಿಜೆಪಿ ಪಕ್ಷದವರಾಗಿದ್ದು, ಅವರಿಗೆ...
- Advertisement -spot_img