Friday, April 18, 2025

Latest Posts

ಯಾವ ಜೈಲಿನಲ್ಲಿ ಬ್ರಿಟೀಷರು ಸ್ವಾತಂತ್ರ ಹೋರಾಟಗಾರರನ್ನು ಬಂದಿಸಿ ಇಡುತಿದ್ದರು ?

- Advertisement -

ಕಾಂತಾರ ಸಿನಿಮಾದಲ್ಲಿ ನಟ ಶಿವನಿಗೆ ಜೈಲಿನಲ್ಲಿರುವಾಗ ತಾನು ಮರಣ ಹೊಂದಿದ ವಿಷಯ ತಿಳಿಸಲು ಅಳುತ್ತಾ ಕುಳಿತ ದೈವವನ್ನು ಕಂಡು ಬೆಚ್ಚಿಬಿದ್ದ ಶಿವ. ಜೈಲಿನಿಂದ ತಪ್ಪಿಸಿಕೊಳ್ಳಲು  ಪ್ಲಾನ್ ಮಾಡಿದ  ಶಿವನ ಸ್ನೇಹಿತರು ಇದೆಲ್ಲವನ್ನು ನೀವು ಕಾಂತಾರ ಸಿನಿಮಾದಲ್ಲಿ ನೋಡಿರುತ್ತೀರಿ  ಈ ಜೈಲಿರರುವುದು ಉಡುಪಿ ಜಿಲ್ಲೆಯ ಹೃದಯ ಭಾಗದಲ್ಲಿ.

ಇದೊಂದು  ಸುಮಾರು 20 ದಶಕಗಳ ಹಳೆಯ ಕಟ್ಟಡವಾಗಿದ್ದು ಬ್ರಿಟೀಷರು ಈ ಕಟ್ಟಡವನ್ನು ಖೈದಿಗಳನ್ನು ಬಂಧಿಸಿ ಇಡಲು ಉಪಯೋಗಿಸುತಿದ್ದರು. ಈ ಜೈಲಿನಲ್ಲಿ ಸಾಕಷ್ಟು ಸ್ವಾತಂತ್ರ ಹೋರಾಟಗಾರನ್ನು ಬಂದಿಸಿದ್ದರು ಎನ್ನಲಾಗುತ್ತಿದೆ .

ಆದರೆ ಈಗ ಈ ಐತಿಹಾಸಿಕ ಕಟ್ಟಡವನ್ನು ಜಿಲ್ಲಾಡಳಿತ ನೆಲಸಮ ಮಾಡಿ ನೂತನ ನಗರಸಭೆ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದೆ. ಆದರೆ ಕಟ್ಟಡದ ಗೋಡೆ ಕಿಟಕಿಗಖು ಗಟ್ಟಿಮುಟ್ಟಾಗಿರುವುದರಿಂದ  ಕಲಾಸಕ್ತರು  ಪ್ರತಿಭಟನೆಯ ಮೂಲಕ ಈ ಕಟ್ಟಡವನ್ನು ನೆಲಸಮ ಮಾಡದಂತೆ ತಡೆಯಲು ಮುಂದಾಗುತಿದ್ದಾರೆ.

ಈಗಾಗಲೇ ಜೈಲು ಮುಂದೆ ಕೂತು ಜೈಲಿನ ಕಟ್ಟಡದ ಪ್ರತೀ ಕೊಠಡಿ, ಗೋಡೆ ವಿನ್ಯಾಸ, ಕಬ್ಬಿಣದ ಸಲಾಕೆ ಹೀಗೆ ಅದೆಲ್ಲವನ್ನೂಮಾಡಿದ್ದಾರೆ.

ಕಲಾಸಕ್ತರ ಪ್ರತಿಭಟನೆ ಮಣಿದು ಜಿಲ್ಲಾಡಳಿತ ಕಟ್ಟಡ ಉಳಿಸುತ್ತಾ ಎಂದು ಕಾದುನೋಡಬೇಕಿದೆ.

ಇವರುಕಳ್ಳತನ ಮಾಡಿರುವ ಬೈಕ್ ಗಳ ಬೆಲೆ ಎಷ್ಟು ಗೊತ್ತಾ ?

ಸ್ಟಾರ್ ನಟನಿಗೆ ನೆರವಾದ ಚಾಲೆಂಜಿಂಗ್ ಸ್ಟಾರ್…!

ತೀಸ್ ಹಜಾರಿ ಕೋರ್ಟ್​ ಆವರಣದಲ್ಲಿ ಗುಂಡಿನ ದಾಳಿ..!

 

- Advertisement -

Latest Posts

Don't Miss