Friday, May 17, 2024

Latest Posts

ರಾಜ್ಯದಲ್ಲಿ ಡ್ರಗ್​ ದಂಧೆ ಬಲವಾಗಿ ಬೇರೂರಿದೆ-ಶಿವಲಿಂಗೇಗೌಡ

- Advertisement -

ರಾಜ್ಯದಲ್ಲಿ ಡ್ರಗ್​ ಸೇವಿಸುವವರ ಸಂಖ್ಯೆ ತುಂಬಾನೇ ಇದೆ ಅಂತಾ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಅರಸಿಕೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು ರಾಜ್ಯದಲ್ಲಿ ಡ್ರಗ್​ ಹಂಚಿಕೆದಾರರಿಗೆ ಲಾಭ ಬಂದಿರುವದರಿಂದಲೇ ಇಲ್ಲಿ ಈ ಅಕ್ರಮ ಬ್ಯುಸಿನೆಸ್​ ನಡೀತಾ ಇದೆ ಅಂತಾ ಹೇಳಿದ್ರು.

Karnataka TV Contact


ನನಗೆ ಡ್ರಗ್​ ಮೂಲ ಯಾವುದೆಂದು ಗೊತ್ತಿದೆ. ಆದರೆ ಅವರಿಗೆ ಬಯ್ಯೋಕೆ ಹೋದರೆ ಇನ್ಯಾರಿಗೋ ಬೇಸರವಾಗುತ್ತೆ. ಲಾಭವಿಲ್ಲದೇ ಯಾರೂ ಬ್ಯುಸಿನೆಸ್​ ಮಾಡಲ್ಲ ಅಂತಾ ಮಾರ್ಮಿಕವಾಗಿ ಮಾತನಾಡಿದ್ರು.
ಎಲ್ಲಾ ದೇಶಗಳಲ್ಲೂ ಡ್ರಗ್​ ಹಂಚಿಕೆ ನಡೀತಾನೇ ಇದೆ. ಇದು ಆರೋಗ್ಯಕ್ಕೆ ಮಾರಕ ಅಂತಾ ನಮ್ಮ ದೇಶದಲ್ಲಿ ಡ್ರಗ್​ಗೆ ನಿಷೇಧ ಹೇರಲಾಗಿದೆ. ಆದರೂ ಸಹ ಬ್ಯುಸಿನೆಸ್​ ಮಾಡುವಷ್ಟರ ಮಟ್ಟಿಗೆ ನಮ್ಮಲ್ಲಿ ಡ್ರಗ್​ ದಂಧೆ ಬೆಳೆದಿದೆ ಅಂತಾ ಹೇಳಿದ್ರು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -

Latest Posts

Don't Miss