Sunday, June 1, 2025

Latest Posts

30-35 ವರ್ಷ ವಯಸ್ಸು ದಾಟಿದರೂ ಮದುವೆಯಾಗುತ್ತಿಲ್ಲವೇ..? ಇಲ್ಲಿದೆ ಪರಿಹಾರ..!

- Advertisement -

ಇಂದಿನ ಕಾಲದ ಹಲವು ಯುವಕರ ಸಮಸ್ಯೆ ಅಂದ್ರೆ ವಿವಾಹ. ವಯಸ್ಸು 30-40 ದಾಟಿದರೂ ಕಂಕಣ ಕೂಡಿ ಬಂದಿರುವುದಿಲ್ಲ. ಸಾಕಷ್ಟು ವಧುಗಳ ಜಾತಕ ಬಂದೂ ಮ್ಯಾಚ್ ಆಗೋದಿಲ್ಲಾ. ಮ್ಯಾಚ್ ಆದರೂ ಮದುವೆಯಾಗಲು ಹಲವು ಅಡೆ ತಡೆಗಳು ಕಂಡು ಬರುತ್ತದೆ. ಯಾಕೆ ಹೀಗೆ..? ಇದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648
ಪಂಡಿತ್ ರಾಘವೇಂದ್ರ ಶಾಸ್ತ್ರಿ

ಮೊದಲೆಲ್ಲಾ 30 ವರ್ಷ ವಯಸ್ಸು ದಾಟಿದರೆ ಮದುವೇನೇ ಆಗಲ್ಲಾ ಅನ್ನೋ ರೀತಿ ಇತ್ತು. 30 ವರ್ಷ ದಾಟಿದವನಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಆದ್ದರಿಂದಲೇ 25ನೇ ವಯಸ್ಸಿಗೆ ಯಾವುದಾದರೂ ಕೆಲಸ ಗಿಟ್ಟಿಸಿಕೊಂಡು 26, 27ನೇ ವಯಸ್ಸಿಗೆ ಮದುವೆಯಾಗುತ್ತಿದ್ದರು. ಆದ್ರೆ ಈಗ ಹಾಗಿಲ್ಲ. ಯುವಕರು ಮದುವೆಯಾಗೋದೇ 30 ದಾಟಿದ ಬಳಿಕ.

ಆದ್ರೆ ಇಂದಿನ ಯುವಕರಿಗೆ ಉತ್ತಮ ಉದ್ಯೋಗವಿರುತ್ತದೆ. ಊರಲ್ಲಿ ಆಸ್ತಿ ಹೊಂದಿರುತ್ತಾರೆ. ಉತ್ತಮ ಗುಣ, ಉತ್ತಮ ಮುಖಚರ್ಯೆ ಇರುತ್ತದೆ. ತಮ್ಮದೇ ಜಾತಿಯ ಬೇಕಾದಷ್ಟು ಹೆಣ್ಣು ಮಕ್ಕಳು ವಿವಾಹದ ವಯಸ್ಸಿಗೆ ಬಂದವರು ಸಿಗುತ್ತಾರೆ. ಆದ್ರೆ ಮದುವೆ ಮಾತ್ರ ನಿಶ್ಚಯವಾಗುವುದಿಲ್ಲ.

30ರಿಂದ 35 ವರ್ಷದೊಳಗಿನವರಿಗೆ ಹೆಣ್ಣು ಸಿಗುವುದೇನು ಕಷ್ಟವಲ್ಲ. ಆದ್ರೆ 35 ದಾಟಿದ ಬಳಿಕ ಹೆಣ್ಣು ಸಿಗೋದು ಕೊಂಚ ಕಷ್ಟವಾಗಿದೆ. ಮದುವೆ ವಿಳಂಬವಾದರೆ ನೀವು ಪ್ರತಿನಿತ್ಯ ಒಂದು ಮಂತ್ರವನ್ನ ಜಪಿಸಬೇಕು. ಆ ಮಂತ್ರ ಹೇಗಿದೆ ಅಂದ್ರೆ,

ಏತತ್ತೆ ವದನಂ ಸೌಮ್ಯಂ, ಲೋಚನ ತ್ರಯ ಭೂಷಿತಂ
ಪಾತುನಃ ಸರ್ವಭೂತೇಭ್ಯಃ, ಕಾತ್ಯಾಯಿನಿ ನಮೋಸ್ತುತೆ

ಇದನ್ನ ಕಾತ್ಯಾಯಿನಿ ಮಂತ್ರ ಎಂದು ಹೇಳುತ್ತಾರೆ. ಮದುವೆಯಾಗದವರು ಈ ಮಂತ್ರವನ್ನ ಪ್ರತಿದಿನ ಶುಚಿರ್ಭೂತರಾಗಿ 108 ಬಾರಿ ಜಪ ಮಾಡಿದರೆ, ಕೆಲವೇ ತಿಂಗಳಲ್ಲಿ ನಿಮ್ಮ ಮದುವೆ ನಿಶ್ಚಯವಾಗುತ್ತದೆ. ಮಾಂಸಾಹಾರ ಸೇವಿಸಿ ಈ ಮಂತ್ರ ಪಠಿಸುವಂತಿಲ್ಲ.

ಬೆಳಿಗ್ಗೆ ಎದ್ದು ಸ್ನಾನಾದಿಗಳನ್ನ ಮಾಡಿ, ದೇವರ ಮುಂದೆ ಕುಳಿತು ಈ ಮಂತ್ರವನ್ನ ಜಪಿಸಬೇಕು. ಒಂದು ವೇಳೆ ಬೆಳಿಗ್ಗೆ ಈ ಮಂತ್ರ ಜಪಿಸಲು ಸಾಧ್ಯವಾಗದಿದ್ದಲ್ಲ. ಸಂಜೆ ವೇಳೆ ಸ್ನಾನಾದಿಗಳನ್ನ ಮಾಡಿ, ದೇವರಿಗೆ ದೀಪವಿಟ್ಟು ನಂತರ ಈ ಮಂತ್ರ ಜಪಿಸಬಹುದು. ಆದ್ರೆ ಮಂತ್ರ ಪಠಣೆಗೂ ಮುನ್ನ ಮಾಂಸಾಹಾರ ಸೇವಿಸಬಾರದು. ಸ್ನಾನದ ಬಳಿಕ ಯಾರನ್ನೂ ಮುಟ್ಟದೆ, ಮಡಿ ಮೈಲಿಗೆ ಪಾಲಿಸಿ, ದೇವರ ಮುಂದೆ ಕುಳಿತು ಈ ಮಂತ್ರ ಹೇಳಬೇಕು.

ಪಂಡಿತ್ ರಾಘವೇಂದ್ರ ಶಾಸ್ತ್ರಿ
ಕೇರಳ, ಕೊಳ್ಳೇಗಾಲದ ಅಗೋಚರ ಶಕ್ತಿಗಳಿಂದ ಉದ್ಯೋಗ, ದಾಂಪತ್ಯ, ಸ್ತ್ರೀ ಪುರುಷ ವಶೀಕರಣ, ಪ್ರೀತಿಯಲ್ಲಿ ನಂಬಿ ಮೋಸ, ಮಾಟ ಮಂತ್ರ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
ಫೋನಿನ ಮೂಲಕವೇ ನಿಮ್ಮ ಸಮಸ್ಯೆಗೆ ಪರಿಹಾರ
ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648

- Advertisement -

Latest Posts

Don't Miss