- Advertisement -
State News:ರಾಜ್ಯದ 23 ನೇ ಮುಖ್ಯಮಂತ್ರಿಯಾಗಿರೋ ಸಿಎಂ ಸಿದ್ದರಾಮಯ್ಯ ಅವರು ಇಂದು [ಜುಲೈ 7 ]14ನೇ ಬಜೆಟ್ ಮಂಡಿಸಲು ಸಕಲ ಸಿದ್ಧತೆಯಲ್ಲಿರುವಾಗಲೇ ಸಿದ್ದುಗೆ ಸ್ಪೆಷಲ್ ಗಿಫ್ಟ್ ನೀಡಲು ತಂಡವೊಂದು ರೆಡಿಯಾಗಿ ನಿಂತಿದೆ.
ಹೌದು ರಾಜ್ಯದ ಬಹು ನಿರೀಕ್ಷಿತ ಗ್ಯಾರಂಟೀ ಬಜೆಟ್ ಇನ್ನೇನು 12 ಗಂಟೆಗೆ ಸರಿಯಾಗಿ ಮಂಡನೆಯಾಗಲಿದೆ. ರಾಜ್ಯದ ಅತ್ಯಂತ ನಿರೀಕ್ಷಿತ ಬಜೆಟ್ ಮಂಡಿಸುತ್ತಿರುವ ಸಲುವಾಗಿ ಸಿದ್ದರಾಮಯ್ಯಗೆ ಸ್ಪೆಷಲ್ ಗಿಫ್ಟ್ ನೀಡಲು ಯತೀಂದ್ರ ಬ್ರಿಗೇಡ್ ತಂಡ ರೆಡಿಯಾಗಿದೆ. ಅದು ಅಂತಿಂತಾ ಗಿಫ್ಟ್ ಅಲ್ಲ ಯತೀಂದ್ರ ತಂಡ ಒಂದು ಟಗರನ್ನು ಸಿಎಂ ಗೆ ಗಿಫ್ಟ್ ನೀಡಲು ಸಿದ್ಧವಾಗಿದೆ. ಬಜೆಟ್ ಮಂಡನೆ ನಂತರ ಈ ಟಗರನ್ನು ನೀಡಲಿದ್ದಾರೆ.
- Advertisement -