Thursday, October 16, 2025

10

ಈ ನದಿಗಳು ನಮ್ಮ ದೇಶದಲ್ಲಿ ಆಧ್ಯಾತ್ಮಿಕತೆಯ ಸ್ಥಳವಾಗಿದೆ..ಅತ್ಯಂತ 10 ಪವಿತ್ರ ನದಿಗಳು ನಿಮಗಾಗಿ..!

ನದಿಗಳು ಭಾರತದ ಜನರಿಗೆ ಜೀವನಾಧಾರ ಮಾತ್ರವಲ್ಲ. ನದಿಗಳು ಆಧ್ಯಾತ್ಮಿಕ ನೆಲೆಯೂ ಹೌದು. ಅದಕ್ಕಾಗಿಯೇ ಭಾರತದಲ್ಲಿ ನದಿಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಪೂಜಿಸಲಾಗುತ್ತದೆ. ನದಿ ನೀರು ಔಷಧೀಯ, ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಭಾರತದ 10 ಪವಿತ್ರ ಮತ್ತು ಪವಿತ್ರ ನದಿಗಳ ಬಗ್ಗೆ ತಿಳಿಯೋಣ. ಗಂಗಾ ನದಿ: ಗಂಗಾ ನದಿಯು ಭಾರತದ ಅತ್ಯಂತ...

ಪಬ್ಲಿಕ್ ಟಿವಿಗೆ ಹತ್ತು ವರ್ಷದ ಸಂಭ್ರಮ

ಕನ್ನಡದ ಪ್ರತಿಷ್ಠಿತ ಸುದ್ದಿವಾಹಿನಿಯಾಗಿ ಬೆಳೆದುನಿಂತಿರುವ ಪಬ್ಲಿಕ್ ಟಿವಿಗೆ ಇಂದಿಗೆ ಹತ್ತು ವರ್ಷಗಳ ಸಂಭ್ರಮ. ಪತ್ರಿಕಾ ಮಾಧ್ಯಮದ ಹಿರಿಯ ವರದಿಗಾರರಾಗಿದ್ದ ಹೆಚ್.ಆರ್ ರಂಗನಾಥ್ ಒಬ್ಬ ಸಾಮಾನ್ಯನಾಗಿ ಹೊಸ ಉದ್ಯಮವನ್ನು ಕಟ್ಟಿ ಬೆಳೆಸಿದ ಪರಿ ಒಂದು ಪ್ರೇರಣಾದಾಯಿ ಕಥೆ. ಸುವರ್ಣನ್ಯೂಸ್‌ನಲ್ಲಿ ಮುಖ್ಯಸ್ಥರಾಗಿ ೨೦೧೦ರವರೆಗೂ ಕೆಲಸ ಮಾಡಿದ ಹೆಚ್.ಆರ್ ರಂಗನಾಥ್ ಇದ್ದದ್ದನ್ನು ಇದ್ದಂತೆ ಹೇಳೋ ನೇರವಾದಿ. ಈ ಕಾರಣದಿಂದಲೇ...
- Advertisement -spot_img

Latest News

ಕೆಮ್ಮಿನ ಸಿರಪ್‌ ಆಯ್ತು ಈಗ ಆ್ಯಂಟಿಬಯಾಟಿಕ್ ಗಳ ಭೀತಿ!

ಹುಷಾರು ಮಾಡಲು ತಯಾರಾದ ಔಷಧಿಗಳೇ ಈಗ ವಿಷದ ರೀತಿಯಲ್ಲಿ ಜೀವ ತೆಗೆದುಕೊಳ್ಳುತ್ತಿರುವ ಘಟನೆಗಳು ಚಿಂತಾಜನಕವಾಗಿವೆ. ಇತ್ತೀಚೆಗೆ ಕೆಮ್ಮಿನ ಸಿರಪ್‌ನಿಂದ 24 ಮಕ್ಕಳ ಸಾವಿಗೆ ಕಾರಣವಾದ ವಿವಾದ...
- Advertisement -spot_img