Thursday, June 19, 2025

26/11 mumbai attack

Pakistan ; ಪಾಕ್​ಗೆ ಕುಕ್ಕಿದ ‘ಉಗ್ರ’ ಗಿಣಿ :ಮಾಡಿದ್ದುಣ್ಣೋ ಮಾರಾಯ

ಅದೇನೋ ಹೇಳ್ತಾರಲ್ಲ.. ಮಾಡಿದುಣ್ಣೋ ಮಾರಾಯ ಅಂತ.. ಪ್ರಸ್ತುತ ನೆರೆಯ ಶತ್ರುರಾಷ್ಟ್ರದ ಪರಿಸ್ಥಿತಿಯನ್ನ ನೋಡ್ತಾ ಇದ್ರೆ ಈ ಗಾದೆ ಮಾತು ಬಹುಶಃ ಪಾಕಿಸ್ತಾನವನ್ನ ನೋಡೇ ಹೇಳಿರಬೇಕು ಅನ್ನಿಸ್ತಿದೆ.. ಭಯೋತ್ಪಾದನೆ ಅನ್ನೋ ಮುಳ್ಳಿನ ಗಿಡಕ್ಕೆ ಆರಂಭದಿಂದಲೂ ನೀರೆರೆದು ಪೋಷಿಸಿಕೊಂಡು ಬಂದಿರೋ ಪಾಕಿಸ್ತಾನಕ್ಕೆ ಇದೀಗ ಅದೇ ಉಗ್ರವಾದ ಅನ್ನೋ ಮುಳ್ಳಿನ ಗಿಡ ಮಗ್ಗುಲ ಮುಳ್ಳಾಗಿ ಚುಚ್ಚೋಕೆ ಶುರು ಮಾಡಿದೆ.. ನಮ್ಮದು...

26/11 ಮುಂಬೈ ದಾಳಿ ನೆನೆದು ಸಚಿವ ಎಸ್. ಜೈಶಂಕರ್ ಟ್ವೀಟ್

ದೆಹಲಿ:  26/11 ಮುಂಬೈ ಭಯೋತ್ಪಾದಕ ದಾಳಿಯ ಸಂತ್ರಸ್ತರನ್ನು ಭಾರತ ಸ್ಮರಿಸುತ್ತಿದ್ದಂತೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ‘ಈ ದಾಳಿಯನ್ನು ಯೋಜಿಸಿದ ಮತ್ತು ಪ್ಲ್ಯಾನ್ ಮಾಡಿದವರನ್ನು ನ್ಯಾಯದ ಮುಂದೆ ತರಬೇಕು' ಎಂದು ಟ್ವೀಟ್ ಮಾಡಿದ್ದಾರೆ. 166 ಜನರ ಸಾವಿಗೆ ಕಾರಣವಾದ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಮಾರಣಾಂತಿಕ ದಾಳಿಯ ಚಿತ್ರಗಳನ್ನು...
- Advertisement -spot_img

Latest News

60 ಸಾವಿರದ ಗುಚಿ ಗಾಗಲ್ಸ್, 1 ಲಕ್ಷದ ಜಾಕೇಟ್ ಧರಿಸಿದ ಬಾಗೇಶ್ವರ್ ಬಾಬಾ: ನೆಟ್ಟಿಗರ ಆಕ್ರೋಶ

National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....
- Advertisement -spot_img