Sunday, September 8, 2024

About

ನಿಮ್ಮ ಅಂಗೈಯ ಬಣ್ಣವು ಭವಿಷ್ಯದ ಬಗ್ಗೆ ಅನೇಕ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ..!

ಹಸ್ತಸಾಮುದ್ರಿಕ ಶಾಸ್ತ್ರವು ವ್ಯಕ್ತಿಯ ಭವಿಷ್ಯವನ್ನು ಅವರ ಅಂಗೈಯಲ್ಲಿ ವಿವಿಧ ರೀತಿಯ ರೇಖೆಗಳು, ಗುರುತುಗಳು ಮತ್ತು ಮಚ್ಚೆಗಳೊಂದಿಗೆ ಗುರುತಿಸಲಾಗುತ್ತದೆ. ದೇಹದ ಭಾಗಗಳ ಆಕಾರದಿಂದ ವ್ಯಕ್ತಿಯ ಭವಿಷ್ಯ ಮತ್ತು ಅವನ ಸ್ವಭಾವವನ್ನು ತಿಳಿಯಬಹುದು. ಅಂಗೈಯಲ್ಲಿರುವ ರೇಖೆಗಳು ಮತ್ತು ಗುರುತುಗಳು ಅವರ ಅದೃಷ್ಟ, ಸಂಪತ್ತು, ಸಂತೋಷವನ್ನು ಸೂಚಿಸುತ್ತದೆ . ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ.. ಅಂಗೈಯು ಬಿಳಿ, ಗುಲಾಬಿ, ಕೆಂಪು,...

ರಕ್ತದಲ್ಲಿ ಶುಗರ್ ಜಾಸ್ತಿಯಾಗುತ್ತೆ ಅನ್ನೋ ಚಿಂತೆ ನಿಮಗಿದೆಯಾ.. ಆದ್ರೆ ಈ 5 ಸೂಪರ್ ಫುಡ್ ತಿನ್ನಿ..!

ಮಧುಮೇಹ ಇರುವವರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮಧುಮೇಹ ರೋಗಿಗಳಲ್ಲಿ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಬಹಳ ಮುಖ್ಯ. ಸಾಮಾನ್ಯ ವ್ಯಕ್ತಿಗೆ, ಕೆಲವು ಗಂಟೆಗಳ ಉಪವಾಸದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವು 100 ಕ್ಕಿಂತ ಕಡಿಮೆಯಿರಬೇಕು. ತಿನ್ನುವ 2 ಗಂಟೆಗಳ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವು 140 ಕ್ಕಿಂತ ಕಡಿಮೆಯಿರಬೇಕು. ಸೂಪರ್‌ಫುಡ್‌ಗಳು ಜನಪ್ರಿಯ...

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಬೇಕು.. ಪತ್ತೆ ಪರೀಕ್ಷೆಗಳು, ಚಿಕಿತ್ಸೆಯ ಬಗ್ಗೆ ತಿಳಿಯಿರಿ..!

Health ಪ್ರತಿ ವರ್ಷ ಜನವರಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಗರ್ಭಕಂಠದ ಕ್ಯಾನ್ಸರ್ ಜಾಗೃತಿ ತಿಂಗಳು ಎಂದು ಗುರುತಿಸಿದೆ. ಈ ಹಿನ್ನೆಲೆಯಲ್ಲಿ, ಈ ರೋಗದ ಲಕ್ಷಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವ ವಿಧಾನಗಳ ಕುರಿತು ಹೆಚ್ಚಿನ ವಿವರಗಳನ್ನು ನಾವು ತಿಳಿದುಕೊಳ್ಳೋಣ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಅನೇಕ ಸಾವುಗಳು ಸಂಭವಿಸುತ್ತಿವೆ. ಇದರಿಂದಾಗಿ ಅತಿ ಹೆಚ್ಚು ಸಾವು ಸಂಭವಿಸಿದ ದೇಶಗಳ ಪಟ್ಟಿಯಲ್ಲಿ...

ನೊಣಗಳ ಬಗ್ಗೆ ನೀವು ನಂಬಲಾಗದ ವಿಷಯಗಳು..!

ಕಣ್ಣಿಗೆ ಕಾಣದ ಕರೋನಾ ಮಾತ್ರವಲ್ಲದೆ ಕಣ್ಣ ಮುಂದೆ ಕಾಣುವ ನೊಣಗಳೂ ಅಪಾಯಕಾರಿ. ಅವುಗಳ ಬಗ್ಗೆ ನಂಬಲಾಗದ ಸತ್ಯಗಳನ್ನು ತಿಳಿಯೋಣ. ಭೂಮಿಯ ಮೇಲೆ ನೊಣಗಳಿಲ್ಲದ ಸ್ಥಳವಿಲ್ಲ. ಅವು ಎಲ್ಲೆಡೆ ಇರುತ್ತದೆ . ಸೋಂಕು ಉಂಟುಮಾಡುವ ಕಾರಣ ನಾವು ಅವುಗಳನ್ನು ಓಡಿಸುತ್ತೇವೆ ಆದರೆ.. ನೊಣಗಳು ಪ್ರಕೃತಿಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಇದು ಸಸ್ಯಗಳು ಹೂವುಗಳು ಮತ್ತು ಹಣ್ಣುಗಳನ್ನು ಉತ್ಪಾದಿಸುವಂತೆ...

ಭಗವದ್ಗೀತೆಯ ಬಗ್ಗೆ ಕೃಷ್ಣ ಹೇಳಿದ್ದೇನು..?

ಭಗವದ್ಗೀತೆಯಲ್ಲಿರುವುದನ್ನು ಏಕೆ ಓದಬೇಕು ಎಂದು ಅನೇಕರು ಪ್ರಶ್ನಿಸುತ್ತಾರೆ. ಮತ್ತು ಆ ದೇವರನ್ನೂ ಸಹ ಪ್ರಶ್ನಿಸುತ್ತಾರೆ ಇರುತ್ತಾರೆ.ಅವರಿಗಾಗಿ ಶ್ರೀಕೃಷ್ಣ ಗೀತೆಯಲ್ಲಿ ಈ ಉತ್ತರವನ್ನು ಕೊಟ್ಟಿದ್ದಾನೆ. ದೇವರ ಪೂಜೆಯನ್ನು ಹಲವು ವಿಧಗಳಲ್ಲಿ ಮಾಡಬಹುದು. ಭಕ್ತಿಯಿಂದ ದೇವರನ್ನು ಆವಾಹನೆ ಮಾಡುವುದು, ಅಲಂಕರಿಸುವುದು, ಪೂಜಿಸುವುದು, ನೈವೇದ್ಯ ಮಾಡುವುದು, ಮೆರವಣಿಗೆ ಮಾಡುವುದು, ದೇವಸ್ಥಾನಗಳನ್ನು ಕಟ್ಟುವುದು, ಉತ್ಸವಗಳನ್ನು ನಡೆಸುವುದು. (ಸಗುಣೋಪಾಸನೆಯನ್ನು) ಅನೇಕ ರೀತಿಯಲ್ಲಿ ಮಾಡಲಾಗುತ್ತದೆ....

ಮಂಡೋದರಿ ಬಗ್ಗೆ ನಿಮಗೆಷ್ಟು ಗೊತ್ತು..?

ಮಂಡೋದರಿ ರಾಮಾಯಣದಲ್ಲಿ ರಾವಣಾಸುರನ ಹೆಂಡತಿ. ಅವಳು ಮಹಾ ಪತಿವ್ರತೆ ,ಮಂಡೋದರಿಯು ವಿಶ್ವಕರ್ಮನ ಮಗನಾದ ಮಾಯಬ್ರಹ್ಮನ ಮಗಳು. ರಾವಣಾಸುರನು ಅವಳನ್ನು ಪ್ರೀತಿಸಿ ಮದುವೆಯಾದನು. ಇಂದ್ರಜಿತ್ತು ಅವಳಿಗೆ ಹುಟ್ಟಿರುವ ಮಗ ದೈವಾಂಶವಾದ ಮಂಡೋದರಿ ದೇವಕನ್ಯೆ ಹೇಮಾ ಮತ್ತು ಮಾಯಾಬ್ರಹ್ಮನ ಮಗಳು , ತಾಯಿ ಹೇಮಾ ಎಂಬ ದೇವಕನ್ಯೆ ಮಂಡೋದರಿಯು ತನ್ನ ತಂದೆಯೊಂದಿಗೆ ಕಾಡಿನಲ್ಲಿ ಅಲೆದಾಡುವವೇಳೆ ರಾವಣ ಬೇಟೆಗೆ ಹೋದಾಗ...

ಕಪ್ಪು ಅಕ್ಕಿಯ ಬಗ್ಗೆ ನಿಮಗೆ ತಿಳಿದಿದೆಯೇ..? ಇದನ್ನು ತಿನ್ನುವುದರಿಂದ 4 ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ..!

ಇದನ್ನು ನಿರ್ದಿಷ್ಟ ರೀತಿಯ ಅಡುಗೆಗೆ ವಿಶೇಷವಾಗಿ ಬಳಸಲಾಗುತ್ತದೆ. ಇದನ್ನು ಸಾಮಾನ್ಯ ಅಕ್ಕಿಯಂತೆ ನೇರವಾಗಿ ತಿನ್ನುವುದಿಲ್ಲ ಆದರೆ ಕೆಲವು ರೀತಿಯ ಆಹಾರಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ ಹಾಗಾದರೆ ಕಪ್ಪು ಅಕ್ಕಿ ತಿನ್ನುವುದರಿಂದ ಪ್ರಯೋಜನಗಳು. ದೇಹಕ್ಕೆ ಕಪ್ಪು ಅಕ್ಕಿಯ ಪ್ರಯೋಜನಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ, ಮಣಿಪುರವು ಕಪ್ಪು ಅಕ್ಕಿಯೊಂದಿಗೆ ಸೇವಿಸುವ ಅಪರೂಪದ ವ್ಯತ್ಯಾಸವನ್ನು ಹೊಂದಿದೆ. ಚಖಾವೊ ತಳಿಯ...

ಮಣ್ಣನ್ನು ಚಿನ್ನವನ್ನಾಗಿಸುವ ಶಕ್ತಿ ಗುರುವಿಗೆ ಇದೆ.. ಜೀವನದಲ್ಲಿ ಗುರುವಿನ ವಿಶೇಷತೆ ಏನು ಗೊತ್ತಾ..?

ನಮ್ಮ ಸಂಪ್ರದಾಯದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. "ಗುರುಬ್ರಹ್ಮ ಗುರುವಿಷ್ಟು ಗುರುದೇವೋ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇನಮಃ" ಗುರುವಿಗೆ ಅತ್ಯುನ್ನತ ಸ್ಥಾನವನ್ನು ನೀಡುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಖಂಡಿತವಾಗಿಯೂ ಜೀವನದಲ್ಲಿ ಯಾವುದಾದರೊಂದು ರೂಪದಲ್ಲಿ ಮಾರ್ಗದರ್ಶಕರ ಅಗತ್ಯವಿದೆ. ಒಬ್ಬ ವ್ಯಕ್ತಿಯನ್ನು ಅಜ್ಞಾನವೆಂಬ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆತರುವ ವ್ಯಕ್ತಿಯೇ ಗುರು. ಸತ್ಯ ಮತ್ತು ಸುಳ್ಳಿನ ನಡುವೆ ವ್ಯತ್ಯಾಸವನ್ನು...

ಮಹಾದೇವ ಶಿವನ ಅವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು…?

Devotional : ಕೈಲಾಸವಾಸಿ ಶಿವ, ತ್ರಿಮೂರ್ತಿಗಳಲ್ಲಿ ಒಬ್ಬರು ಶಿವನು ಪ್ರಪಂಚದ ಉದ್ಧಾರಕಾಗಿ ಅನೇಕಬಾರಿ ಅವತಾರಗಳನ್ನೆತ್ತಿದ್ದಾರೆ ಎಂಬಉಲ್ಲೇಖವಿದೆ ಶಿವನು ಭಕ್ತರ ಕೋರಿಕೆಗಳನ್ನು ಈಡೇರಿಸಲೂ ಹಲವಾರು ಬಾರಿ ಅವತಾರವನ್ನೆತ್ತಿದನು ಹಾಗಾದರೆ ಶಿವನ ಅವತಾರಗಳ ಬಗ್ಗೆ ತಿಳಿದೂ ಕೊಳ್ಳೋಣ . ಪಿಪ್ಲಾದ ಅವತಾರ : ಋಷಿ ದಧೀಚಿಗೆ ಪಿಪ್ಲಾದ ಎಂಬ ಹೆಸರಿನ ಮಗನಾಗಿ ಶಿವ ಜನ್ಮ ತಾಳುತ್ತಾನೆ. ಒಮ್ಮೆ ಶನಿ ದೆಸೆಯಿಂದಾಗಿ ಋಷಿ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img