Tuesday, February 11, 2025

actor prem

ಚಿತ್ರರಂಗದ ಒಲಿತಿಗಾಗಿ ಮಹಾಯಾಗ- 8 ಜನ ಪುರೋಹಿತರಿಂದ ಹೋಮ

ಕನ್ನಡ ಚಿತ್ರರಂಗದ ಏಳಿಗೆಗಾಗಿ ಮಹಾಯಾಗ ನಡೆಸಲಾಗಿದೆ. ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ನಡೆದಿದೆ. ಗಣಯಾಗ, ಆಶ್ಲೇಷ ಬಲಿ, ಸರ್ಪ ಶಾಂತಿ, ಮೃತ್ಯುಂಜಯ ಹೋಮ ಜರುಗಿದೆ. ಈ ವಿಶೇಷ ಪೂಜೆಯನ್ನು ಉಡುಪಿಯ ಪ್ರಕಾಶ್‌ ಅಮ್ಮಣ್ಣಯ್ಯ 8 ಜನರ ಪುರೋಹಿತರ ತಂಡ ನೆರವೇರಿಸಿದೆ. ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು,ಸೇರಿದಂತೆ ಒಟ್ಟು 500 ಜನ ಇದರಲ್ಲಿ ಪಾಲ್ಗೊಂಡರು. ನಟರಾದ ಜಗ್ಗೇಶ್,...

ಪ್ರೇಮಂ ಪೂಜ್ಯಂ ಸೂಪರ್ ಓಪನಿಂಗ್..!

www.karnatakatv.net:ಪ್ರೀತಿ - ಪ್ರೇಮ ಇಂತಹ ಕಾನ್ಸೆಪ್ಟ್ ಹೊಂದಿರುವ ಹಲವು ಸಿನಿಮಾಗಳನ್ನು ಮಾಡಿ ಲವ್ಲಿ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಪ್ರೇಮ್ ಅಭಿನಯದ 25ನೇ ಚಿತ್ರ ಪ್ರೇಮಂ ಪೂಜ್ಯಂ ಇದಾಗಿದೆ. ಡಾಕ್ಟರ್ ವೃತ್ತಿ ಮಾಡುತ್ತಿದ್ದ ರಾಘವೇಂದ್ರ ಅವರು ಮೊದಲ ಬಾರಿ ಡೈರೆಕ್ಷನ್ ಮಾಡಿ ಸೈ ಎನಿಸಿ ಕೊಂಡಿದ್ದಾರೆ.ಕಳೆದ 2ವರ್ಷಕ್ಕು ಮೊದಲಿನಿಂದಲೇ ಪ್ರೇಮಂ ಪೂಜ್ಯಂ ಚಿತ್ರದ...

ಅಭಿಮಾನಿಗಳಿಗೆ ನೆನಪಿರಲಿ ಪ್ರೇಮ್ ಮನವಿ

ಕರ್ನಾಟಕ ಟಿವಿ : ನಟ ನೆನಪಿರಲಿ ಪ್ರೇಮ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.. ವಿಷಯ ಏನಪ್ಪಾ ಅಂದ್ರೆ ನಟ ಪ್ರೇಮ್ ಬರ್ತ್ ಡೇ ದಿನ ಅಭಿಮಾನಿಗಳು ಲಾಕ್ ಡೌನ್ ಉಲ್ಲಂಘಿಸಿ  ಮನೆ ಬಳಿ ಬಂದರೆ ಎಲ್ಲರಿಗೂ ತೊಂದರೆಯಾಗುತ್ತೆ ಅಂತ ಈ ರೀತಿ ಮನವಿ ಮಾಡಿದ್ದಾರೆ.. “ನನ್ನ ಹುಟ್ಟಿದ ಹಬ್ಬ ಅಂತ ದಯವಿಟ್ಟು ಯಾರು ಮನೆ ಹತ್ತಿರ ಬರುವ ಪ್ರಯತ್ನ...
- Advertisement -spot_img

Latest News

fake IVR call ನಕಲಿ IVR ಕರೆಯಿಂದ ಎಚ್ಚರ ! ಯಾಮಾರಿದ್ರೆ ಖಾತೆ ಖಾಲಿ ಖಾಲಿ.

fake IVR call : ಇತ್ತೀಚಿನ ದಿನಗಳಲ್ಲಿ ನಕಲಿ IVR ಕರೆಗಳ ವಂಚನೆ ಹೆಚ್ಚಾಗುತ್ತಿದೆ ಆನ್‌ಲೈನ್ ವಂಚನೆಯ ಅನೇಕ ಘಟನೆಗಳು ಬೆಳಕಿಗೆ ಬಂದಿವೆ, ಇದರಲ್ಲಿ ಹ್ಯಾಕರ್‌ಗಳು,...
- Advertisement -spot_img