Friday, March 14, 2025

adithyanath yogi

ಬೆಂಗಳೂರು: ಕ್ಷೇಮವನ ಉದ್ಘಾಟಿಸಿದ ಯೋಗಿ ಆದಿತ್ಯನಾಥ್

Banglore News: ಬೆಂಗಳೂರಿನಲ್ಲಿ  ಇಂದು ಯೋಗಿ ಆದಿತ್ಯಕನಾಥ್ ಆಗಮಿಸಿ ಮಹದೇವಪುರದಲ್ಲಿನ ಕ್ಷೇಮವನವನ್ನು  ಉದ್ಘಾಟಿಸಿದ್ದಾರೆ.  ಹೆಲಿಕಾಫ್ಟರ್ ಮೂಲಕ ಬೆಂಗಳೂರಿಗೆ ಬಂದ  ಯೋಗಿ ಮಹದೇವಪುರಕ್ಕೆ ಆಗಮಿಸಿದ್ದಾರೆ. ಹಾಲ್  ಹೆಲಿಪ್ಯಾಡ್ ನಿಂದ ರಸ್ತೆ  ಮಾರ್ಗವಾಗಿ  ಕ್ಷೇಮವನಕ್ಕೆ ತೆರಳಿದ್ದಾರೆ  ಉತ್ತರ  ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ . ಕಾರ್ಯಕ್ರಮವನ್ನು  ಉದ್ಘಾಟಿಸಿ  ಶುಭ ನುಡಿಗಳನ್ನು  ನುಡಿದರು. ಈ ಸಂ,ದರ್ಭ ಸಿಎಂ ಬೊಮ್ಮಾಯಿ,...
- Advertisement -spot_img

Latest News

ಐಶ್ವರ್ಯಗೌಡ ಮೊಬೈಲ್ ಕರೆ ವಿವರ ನೀಡಿದ್ದ ಹೆಡ್‌ ಕಾನ್‌ಸ್ಟೇಬಲ್ ಸೇರಿ ಇಬ್ಬರ ಬಂಧನ

Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...
- Advertisement -spot_img