Thursday, October 16, 2025

AJITH DOVAL

ಅಮಿತ್ ಶಾ ನೇತೃತ್ವದಲ್ಲಿ ಸಭೆ:RAW,IBN,ED ತನಿಖೆ ಕುರಿತಾಗಿ ಚರ್ಚೆ..!

Breaking News: ಪಿಎಫ್ ಐ  ಶಾಂತಿ ಕದಡುವ ಸಂಘಟನೆಗಳ  ಜನ್ಮ  ಜಾಲಾಡುತ್ತಿರುವ  ವಿಚಾರವೀಗ  ರಾಷ್ಟ್ರದಾದ್ಯಂತ  ಬಹಳ  ಸದ್ದು  ಮಾಡುತ್ತಿದೆ. ಈ  ನಿಟ್ಟಿನಲ್ಲಿ  ಇದೀಗ  ಕೇಂದ್ರದಲ್ಲಿ  ಅಮಿತ್ ಶಾ  ನೇತೃತ್ವದಲ್ಲಿ  ಸಭೆ ನಡೆದಿದೆ. ಸಭೆಯಲ್ಲಿ  ರಾ ಐ ಬಿ  ಎನ್ ಇಡಿ ತನಿಖೆ ಕುರಿತಾಗಿ ಚರ್ಚೆಯಾಗಿದೆ.ಹಾಗು  ಸಭೆಯಲ್ಲಿ ರಾಷ್ಟ್ರೀಯ ಭದ್ರತಾ  ಸಲಹಾಗಾರ ಅಜಿತ್ ದೋವಲ್ ಮತ್ತು  ಕೇಂದ್ರ...

ಸಂಸತ್ತಿನಲ್ಲಿ ಮೋದಿ-ಶಾ ಇದ್ದಾಗ ಕಾಶ್ಮೀರದಲ್ಲಿ ಅಜಿತ್ ಧೋವಲ್ ಮಾಡಿದ್ದೇನು..?

ಕರ್ನಾಟಕ ಟಿವಿ : ಕಾಶ್ಮೀರದಲ್ಲಿ ಇದ್ದಕ್ಕಿದ್ದಂತೆ ಕರ್ಫ್ಯೂ, ಲಕ್ಷಾಂತ ಸೈನಿಕರ ನಿಯೋಜನೆ.. ಇದೆಲ್ಲವನ್ನ ನೋಡಿದ ವಿಪಕ್ಷಗಳು ಲಾಲ್ ಚೌಕ್ ನಲ್ಲಿ ಮೋದಿ ಬಾರಿ ಧ್ವಜಾರೋಹಣ ಮಾಡ್ತಾರೆ. ಹೀಗಾಗಿ ಸೇನೆ ನಿಯೋಜನೆ ಮಾಡ್ತಿದ್ದಾರೆ ಅಂತ.. ಮೊಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾರನ್ನ ರಾತ್ರೋರಾತ್ರಿ ಗೃಹಬಂಧನದಲ್ಲಿರಿಸುತ್ತಿದ್ದಂತೆ ಮೋದಿ ಮತ್ತೆ ಏನಾದರೂ ಪಾಕಿಸ್ತಾನ ಮೇಲೆ ಯುದ್ಧ ಸಾರಿಬಿಟ್ರಾ ಅನ್ನೋ ಚರ್ಚೆ ಸಹ ಶುರುವಾಯ್ತು.. ಆದ್ರೆ, ಅಮಿತ್ ಶಾ...
- Advertisement -spot_img

Latest News

ಶಾಲಾ ಮಕ್ಕಳೇ ಇಲ್ನೋಡಿ ನಿಮಗೆ ಸರ್ಕಾರದಿಂದ ಇನ್ನೊಂದು ‘ಗುಡ್ ನ್ಯೂಸ್’

ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್...
- Advertisement -spot_img