ನಮ್ಮ ಅಡುಗೆ ಮನೆಯಲ್ಲಿರುವ, ಕೆಲವು ಮಸಾಲೆ ಪದಾರ್ಥಗಳೇ ಔಷಧಿಯ ರೀತಿ ಕೆಲಸ ಮಾಡುತ್ತದೆ. ಅವುಗಳನ್ನ ಹಾಗೆ ಸೇವಿಸಿದರೆ, ಅಥವಾ ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದಲೇ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಆದ್ದರಿಂದಲೇ, ಭಾರತದ ಮಸಾಲೆ ಪದಾರ್ಥಗಳಿಗೆ, ವಿದೇಶದಲ್ಲಿ ಬೇಡಿಕೆ ಇರುವುದು. ನಾವಿಂದು ಆ ಮಸಾಲೆ ಪದಾರ್ಥಗಳಲ್ಲಿ ಒಂದಾದ ಓಮ ಕಾಳು ಸೇವನೆಯ ಪ್ರಯೋಜನದ ಬಗ್ಗೆ ಹೇಳಲಿದ್ದೇವೆ.
ಪ್ರತಿದಿನ ರಾತ್ರಿ...
ವಾತ, ಪಿತ್ತ, ಕಫ ಈ ಮೂರು ಸಮ ಪ್ರಮಾಣದಲ್ಲಿದ್ದರೆ, ಆ ಮನುಷ್ಯ ಸಂಪೂರ್ಣ ಆರೋಗ್ಯವಂತನೆಂದು ಅರ್ಥ. ಈ ಮೂರನ್ನೂ ಸಮ ಪ್ರಮಾಣದಲ್ಲಿ ಇರಬೇಕು ಅಂದ್ರೆ, ನೀವು ವೋಮದ ಸೇವನೆ ಮಾಡಬೇಕು. ಹಾಗಾಗಿ ನಾವಿಂದು ವೋಮವನ್ನು ಹೇಗೆ ಸೇವಿಸಬೇಕು..? ಯಾಕೆ ತಿನ್ನಬೇಕು..? ಮತ್ತು ಯಾವಾಗ ತಿನ್ನಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ..
ಮೊದಲನೇಯದಾಗಿ ವೋಮವನ್ನು ಯಾಕೆ...
Political News: ರಾಜ್ಯ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಪದೇ ಪದೇ ಆರೋಪಗಳು ಕೇಳಿಬರುತ್ತಿದೆ. ಹಾಗಾಗಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು...