Sunday, January 25, 2026

anyone

ನಾಲಿಗೆ ಮೇಲೆ ಮಚ್ಚೆ ಇದ್ದವರು ಏನುಹೇಳಿದರೂ ಜರುಗತ್ತದೆಯೇ ..? ಇದರಲ್ಲಿ ಸತ್ಯವೆಷ್ಟು..?

ನಾಲಿಗೆಯ ಮೇಲೆ ಮಚ್ಚೆಗಳಿರುವವರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ..? ಮಚ್ಚೆ ಇರುವವರು ಕೆಲವು ನಿಯಮಗಳನ್ನು ಪಾಲಿಸಬೇಕು.ಈ ವಿಷಯ ಅವರಿಗೆ ಗೊತ್ತಿಲ್ಲದ ಕಾರಣ ಅವರು ನಿಯಮಗಳನ್ನು ಪಾಲಿಸುವುದಿಲ್ಲ . ಸಾಮಾನ್ಯವಾಗಿ ನೀವು ಕೇಳಿರುತ್ತೀರಿ ನಾಲಗೆಯ ಮೇಲೆ ಮಚ್ಚೆ ಇರುವವರು ಏನು ಹೇಳಿದರು ಅದು ನಡೆಯುತ್ತದೆ ಎಂದು ಆದರೆ ಅಂತಹ ಮಚ್ಚೆಗಳು ಅಪರೂಪವಾಗಿ ಕಾಣುತ್ತದೆ . ಹೇಳಬೇಕೆಂದರೆ...

ಯಾರು ಏನೇ ಹೇಳಿದರೂ ಹಣವೇ ಮನುಷ್ಯನನ್ನು ನಡೆಸುತ್ತದೆ ಎಂದ ಚಾಣಕ್ಯ.. ಲಕ್ಷ್ಮಿ ದೇವಿಯ ಕೃಪೆಗಾಗಿ ಈ ವಿಷಯಗಳನ್ನು ಅನುಸರಿಸಿ..!

Chayanaka niti: ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಚಾಣುಕ್ಯ ಹಲವು ಮಾರ್ಗಗಳನ್ನು ಹೇಳಿದನು. ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಲಕ್ಷ್ಮಿಯು ನಿಮ್ಮ ಮನೆಯಲ್ಲಿ ಸದಾ ಇರುತ್ತಾಳೆ. ನಿಮ್ಮ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಹಣದ ಬಗ್ಗೆ ಚಾಣಕ್ಯ ನೀತಿ ಏನು ಹೇಳುತ್ತದೆ ಎಂದು ತಿಳಿಯೋಣ. ಲಕ್ಷ್ಮಿಯ ದೃಷ್ಟಿ ಯಾರ ಮೇಲಿದೆಯೋ.. ಆ ಮನೆಯಲ್ಲಿ ಸದಾ ಸುಖ ಸಂಪತ್ತು ಇರುತ್ತದೆ. ಹಣವು...

ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ.. ಈ ವಿಷಯಗಳನ್ನು ಮರೆತು ಕೂಡಾ ಯಾರಿಗೂ ಹೇಳಬೇಡಿ..ಏಕೆಂದರೆ..

ಆಚಾರ್ಯ ಚಾಣಕ್ಯರು ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ. ಯಾವಾಗ ಮತ್ತು ಯಾವ ಸಂದರ್ಭದಲ್ಲಿ ಪ್ರತಿಕ್ರಿಯಿಸಬೇಕು.. ಯಾವ ಸಂದರ್ಭಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಅಷ್ಟೇ ಏಕೆ.. ಆಚಾರ್ಯ ಚಾಣಕ್ಯನ ನೀತಿಗಳು ಸಾಮಾನ್ಯ ಮನುಷ್ಯನನ್ನೂ ಮಹಾನ್ ಚಕ್ರವರ್ತಿಯನ್ನಾಗಿ ಮಾಡಿತು. ಆಚಾರ್ಯ ಚಾಣಕ್ಯರ ಬೋಧನೆಗಳು ಇಂದಿಗೂ ಎಷ್ಟೋ ಜನರ ಕಣ್ಣು ತೆರೆಸುತ್ತಿವೆ. ಆದರೆ, ಚಾಣಕ್ಯ...
- Advertisement -spot_img

Latest News

ವಿಕಾಸಸೌಧ – ವಿಧಾನಸೌಧಕ್ಕೆ ಸೋಲಾರ್ ಪವರ್

ರಾಜ್ಯದ ಪ್ರಮುಖ ಆಡಳಿತ ಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಸೋಲಾರ್ ಮೂಲಕ ವಿದ್ಯುತ್ ಪೂರೈಕೆ ಮಾಡುವ ಯೋಜನೆಯು ಭರದಿಂದ ಸಾಗುತ್ತಿದೆ.ಸೆಲ್ಕೋ ಸಂಸ್ಥೆಯ ಮೂಲಕ ಒಟ್ಟು 300...
- Advertisement -spot_img