ಗ್ರಹಗಳಲ್ಲಿ ಅತಿ ಶುಭ ಫಲವನ್ನು ನೀಡುವ ಗ್ರಹ ಅಂದ್ರೆ ಅದು ಗುರು.. ಈಗ ಕೆಲ ರಾಶಿಯವರಿಗೆ ಗುರುಬಲ ಬರ್ತಿದೆ. ಈ ಗುರುಬಲದಿಂದ ಅವ್ರು ಇನ್ಮುಂದೆ ರಾಜರಂತೆ ಬದುಕ್ತಾರೆ.ನವಗ್ರಹಗಳಲ್ಲಿ ಶನಿಯನ್ನು ಬಿಟ್ಟರೆ ಅತ್ಯಂತ ವಿಧಾನಗತಿಯಲ್ಲಿ ಚಲಿಸುವಂತಹ ಗ್ರಹ ಅಂದ್ರೆ ಅದು ಗುರು..
ಅಕ್ಟೋಬರ್ 9ರಿಂದ ಗುರು ವೃಷಭ ರಾಶಿಯಲ್ಲಿ ತನ್ನ ವಕ್ರಿಯ ಚಲನೆ ಪ್ರಾರಂಭಿಸಲಿದ್ದಾನೆ. ಇದರಿಂದ 12...
ಸ್ನೇಹಿತರೆ ಶನಿವಾರ ದಿನ ಹುಟ್ಟಿರುವವರ ಲಕ್ಷಣಗಳು ಹೇಗೆ ಇರುತ್ತದೆ, ಅವರು ಯಾವ ಕ್ಷೇತ್ರದಲ್ಲಿ ಮುಂದೆ ಇರುತ್ತಾರೆ ಆರೋಗ್ಯ ಪರವಾಗಿ ಯಾವ ಜಾಗ್ರತೆ ತೆಗೆದುಕೊಳ್ಳಬೇಕು ಹಾಗೂ ಐಶ್ವರ್ಯ ಪ್ರಾಪ್ತಿ ಮಾಡಿಕೊಳ್ಳಲು ಯಾವ ದೇವರನ್ನು ಪೂಜಿಸಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಸಂಖ್ಯಾ ಶಾಸ್ತ್ರದಲ್ಲಿ ಶನಿವಾರ ಮತ್ತು 8 ನೆ ಸಂಖ್ಯೆ ಗೆ ಎಲ್ಲಿಲ್ಲದ ಹತ್ತಿರ ಸಂಬಂಧ...
ಮನೆ ಕಟ್ಟುವ ಕನಸು ಬಹುಕಾಲದಿಂದ ಇದ್ದರೆ ಈ ಪೂಜೆ ಮಾಡಿ. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ಹೇಳುತ್ತಾರೆ ಹಿರಿಯರು. ಅಂದರೆ ಮನೆ ಕಟ್ಟುವುದು ಅಷ್ಟೊಂದು ಸುಲಭವಾದ ಕೆಲಸ ಅಲ್ಲ ಎಂದು. ಪ್ರತಿಯೊಬ್ಬರೂ ಸ್ವಂತ ಮನೆ ಇರಬೇಕು ಎಂದು ಆಸೆ ಪಡುತ್ತಾ ಇರುತ್ತಾರೆ ಸಾಲ ಇಲ್ಲದವರು ಮತ್ತು ಸ್ವಂತ ಮನೆ ಇರುವವರು...
ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಹಿರಿಯರು ಹೇಳುವ ಹಾಗೆ ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು, ಇದರಿಂದ ಸಾಕಷ್ಟು ಕಷ್ಟಗಳು ನಷ್ಟಗಳು ಉಂಟಾಗುತ್ತವೆ ಎಂದು, ನಮ್ಮ ಶಾಸ್ತ್ರಗಳು ಕೂಡ ಇದನ್ನೇ ಹೇಳುತ್ತದೆ. ದೇವಾಲಯದ ಗೋಪುರ ನೆರಳುಗಳು ಮನೆಯ ಮೇಲೆ ಬೀಳುವುದು ಮನೆಯ ಅಭಿವೃದ್ಧಿಗೆ ಶ್ರೇಯಸ್ಕರವಲ್ಲ ಇದು ಸಾಕಷ್ಟು ಕಷ್ಟಗಳನ್ನು ಉಂಟುಮಾಡುತ್ತದೆ ಎಂದು, ಕೆಲವರು ವಿಧಿ ಇಲ್ಲದೆ...
ಈ ರಾಶಿಯಲ್ಲಿ ಹುಟ್ಟಿದ ಗಂಡಸರು ಅವರ ಜೀವನದ ಸಂಗಾತಿಯನ್ನು ಮಹಾರಾಣಿಯಂತೆ ನೋಡಿಕೊಳ್ಳುತ್ತಾರೆ. ಅಂದರೆ ಈ ರಾಶಿಯ ಪುರುಷರು ಅತ್ಯುತ್ತಮ ಪತಿಯಾಗಿ ಇರುತ್ತಾರೆ. ರಾಶಿಯ ಮೂಲಕವೇ ವ್ಯಕ್ತಿಯ ಗುಣ ಮತ್ತು ಸ್ವಭಾವವನ್ನು ತಿಳಿದುಕೊಳ್ಳಬಹುದಾಗಿದೆ. ಪ್ರತಿಯೊಬ್ಬ ಮಹಿಳೆಯೂ ಸಹ ಒಳ್ಳೆಯ ಜೀವನ ಸಂಗಾತಿಯನ್ನು ಬಯಸುತ್ತಾಳೆ. ಇನ್ನೂ ಪತಿಯಾದವನು ಪ್ರತಿಯೊಂದು ಸಂದರ್ಭ ದಲ್ಲಿಯೂ ತನ್ನ ಜೊತೆಗೆ ಇರಬೇಕೆಂದು ಬಯಸುತ್ತಾಳೆ....
ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಕೆಲವೊಮ್ಮೆ ವಿನಾಕಾರಣ ಸಮಸ್ಯೆಗಳು ಕಷ್ಟಗಳು ಎದುರಾಗುತ್ತಲೇ ಇರುತ್ತವೆ, ಆದರೆ ಇದಕ್ಕೆ ಏನು ಕಾರಣ ಎನ್ನುವುದು ಮಾತ್ರ ತಿಳಿದಿರುವುದಿಲ್ಲ, ಇಂತಹ ಸಮಸ್ಯೆಗಳಿಗೆ ಕೆಲವೊಮ್ಮೆ ನಾವು ದೇವರಿಗೆ ಮಾಡಿಕೊಂಡಂತಹ ಹರಕೆಗಳನ್ನು ತೀರಿಸಿದೆ ಹೋದರು ಕೂಡ ಸಮಸ್ಯೆಗಳು ಎದುರಾಗುತ್ತವೆ. ಎಷ್ಟು ಬಾರಿ ನಾವು ಯಾವುದೋ ಒಂದು ಕಷ್ಟಗಳಿಗೆ ದೇವರ ಬಳಿ ಹರಕೆಯನ್ನು ಕಟ್ಟಿಕೊಂಡಿರುತ್ತೇವೆ. ಒಂದು...
National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....