Spiritual: ನಮಗೆಲ್ಲರಿಗೂ ಶ್ರೀಕೃಷ್ಣ ಲೀಲೆಯಲ್ಲಿ ಬರುವ ಪೂತನಿ ಸಂಹಾರದ ಬಗ್ಗೆ ಗೊತ್ತು. ಪೂತನಿ ಚೆಂದದ ರೂಪ ಧರಿಸಿ, ಶ್ರೀಕೃಷ್ಣ ರೂಪ ಧರಿಸಲು ಬಂದು, ಅವನಿಗೆ ತನ್ನ ವಿಷಪೂರಿತ ಎದೆ ಹಾಲು ಕುಡಿಸಿ, ಕೊಲ್ಲಲು ಪ್ರಯತ್ನಿಸುತ್ತಾಳೆ. ಕೊನೆಗೆ ಶ್ರೀಕೃಷ್ಣನಿಂದಲೇ ಸಂಹಾರಗೊಳ್ಳುತ್ತಾಳೆ. ಆದರೆ ಪೂತನಿ ಪೂರ್ವ ಜನ್ಮದಲ್ಲಿ ಏನಾಗಿದ್ದಳು. ಆಕೆಯ ಯಾವ ತಪ್ಪಿಗೆ ಆಕೆಗೆ ಪೂತನಿಯ ಜನ್ಮ...
ಪುರಾಣ ಕಥೆಗಳಲ್ಲಿ ನಾವು ಎಂತೆಂಥಾ ಮಹಾ ಪುರುಷರ ಬಗ್ಗೆ ಕೇಳಿದ್ದೇವೆ. ಕೆಲವರು ಮರಣ ಹೊಂದಿದವರ ಜೀವವನ್ನ ಉಳಿಸಿದವರಿದ್ದಾರೆ. ಇನ್ನು ಕೆಲವರು ಶಾಪ ನೀಡಿ, ಜೀವವಿದ್ದವರನ್ನ ಕಲ್ಲು ಮಾಡಿದ್ದಾರೆ. ಹಾಗೆ ಅಗಾಧವಾದ ಶಕ್ತಿಯುಳ್ಳ ಮಹಾಪುರುಷರ ಬಗ್ಗೆ ನಾವು ಕೇಳಿದ್ದೇವೆ. ಅದರಲ್ಲೂ ಕೆಲವರಿಗೆ ಚಿರಂಜೀವಿಯಾಗುವ ವರ ಸಿಕ್ಕಿದೆ. ಇವರಿಗೆ ಎಂದಿಗೂ ಸಾವು ಬರುವುದಿಲ್ಲ. ಇವರು ಈ ಭೂಮಿಯ...
Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...