Wednesday, March 18, 2026

Balochistan

Pakistan ; ಪಾಕ್​ಗೆ ಕುಕ್ಕಿದ ‘ಉಗ್ರ’ ಗಿಣಿ :ಮಾಡಿದ್ದುಣ್ಣೋ ಮಾರಾಯ

ಅದೇನೋ ಹೇಳ್ತಾರಲ್ಲ.. ಮಾಡಿದುಣ್ಣೋ ಮಾರಾಯ ಅಂತ.. ಪ್ರಸ್ತುತ ನೆರೆಯ ಶತ್ರುರಾಷ್ಟ್ರದ ಪರಿಸ್ಥಿತಿಯನ್ನ ನೋಡ್ತಾ ಇದ್ರೆ ಈ ಗಾದೆ ಮಾತು ಬಹುಶಃ ಪಾಕಿಸ್ತಾನವನ್ನ ನೋಡೇ ಹೇಳಿರಬೇಕು ಅನ್ನಿಸ್ತಿದೆ.. ಭಯೋತ್ಪಾದನೆ ಅನ್ನೋ ಮುಳ್ಳಿನ ಗಿಡಕ್ಕೆ ಆರಂಭದಿಂದಲೂ ನೀರೆರೆದು ಪೋಷಿಸಿಕೊಂಡು ಬಂದಿರೋ ಪಾಕಿಸ್ತಾನಕ್ಕೆ ಇದೀಗ ಅದೇ ಉಗ್ರವಾದ ಅನ್ನೋ ಮುಳ್ಳಿನ ಗಿಡ ಮಗ್ಗುಲ ಮುಳ್ಳಾಗಿ ಚುಚ್ಚೋಕೆ ಶುರು ಮಾಡಿದೆ.. ನಮ್ಮದು...

Terror Attack: ಬಲೂಚಿಸ್ತಾನದಲ್ಲಿ ಉಗ್ರರ ಅಟ್ಟಹಾಸ.. ತಪಾಸಣೆ ನೆಪದಲ್ಲಿ 31 ನಾಗರಿಕರ ಹತ್ಯೆಗೈದ ಭಯೋತ್ಪಾದಕರು

ಇಸ್ಲಾಮಾಬಾದ್: ನೈರುತ್ಯ ಪಾಕಿಸ್ತಾನ (Southwestern Pakistan)ದಲ್ಲಿ ನಡೆದ ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿಯಲ್ಲಿ 31 ನಾಗರಿಕರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬಲೂಚಿಸ್ತಾನದಲ್ಲಿ ಗುರುತಿನ ಚೀಟಿ ತಪಾಸಣೆ ನೆಪದಲ್ಲಿ ಬಸ್​ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ ಬಂದೂಕುಧಾರಿಗಳು 23 ಪ್ರಯಾಣಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದಾರೆ. https://youtu.be/rJmANOcBbLs?si=prV6oJTUzkLn-9IZ ಆಕ್ರಮಣಕಾರರು ಅಂತರ-ಪ್ರಾಂತೀಯ ಬಸ್‌ಗಳು ಮತ್ತು ಟ್ರಕ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಪ್ರಯಾಣಿಕರನ್ನು ಕೆಳಗಿಳಿಸಿ...
- Advertisement -spot_img

Latest News

Bollywood News: ನಟಿ ಸಾರಾ ಅಲಿ ಖಾನ್‌ಗೆ ಕೇದಾರನಾಥ, ಬದ್ರಿನಾಥಕ್ಕೆ ಪ್ರವೇಶವಿಲ್ಲ.

Bollywood News: ಬಾಲಿವುಡ್ ನಟಿ ಸಾರಾ ಅಲಿಖಾನ್ ಮುಸ್ಲಿಂ ಆದರೂ, ಅಮ್ಮನ ಜತೆ ಹಿಂದೂ ದೇವಸ್ಥಾನಕ್ಕೆ ಹೋಗಿ, ಭಕ್ತಿ ಮಾಡುತ್ತಾರೆ. ಏಕೆಂದರೆ ಸೈಫ್ ಅಲಿ ಖಾನ್...
- Advertisement -spot_img