Tuesday, December 23, 2025

bangalore news

ಸ್ವಾಮೀಜಿಗಳಿಂದ ಡಿ.ಕೆ.ಶಿವಕುಮಾರ್ ಭೇಟಿ

www.karnatakatv.net: ರಾಜ್ಯ: ಬೆಂಗಳೂರು- ಗದಗ ಜಿಲ್ಲೆಯ ಬಾಲೆ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ವಿಜಯಪುರದ ಬಸವಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳ 25 ಮಠಗಳ ಸ್ವಾಮೀಜಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿಂದು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ...

ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಹತ್ಯೆ

www.karnatakatv.net: ರಾಜ್ಯ- ಬೆಂಗಳೂರಿನಲ್ಲಿ ಹಾಡಹಗಲೇ ಬರ್ಬರ ಕೊಲೆ ನಡೆದಿದೆ. ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಛಲವಾದಿಪಾಳ್ಯದ ಫ್ಲವರ್ ಗಾರ್ಡನ್ ನಲ್ಲಿ ಈ ಘಟನೆ ನಡೆದಿದೆ. ಮನೆಯಿಂದ ಹೊರಕರೆತಂದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಖಾರವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯ್ತು, ಆದ್ರೆ ಚಿಕಿತ್ಸೆ...

ರಾಜರಾಜೇಶ್ವರಿ ನಗರದಲ್ಲೇ ನಾರಾಯಣಸ್ವಾಮಿ ಕಾರ್ಯ ಬೆಸ್ಟ್ – ಮುನಿರತ್ನ

ಕರ್ನಾಟಕ ಟಿವಿ ಬೆಂಗಳೂರು : ಕೊರೊನಾ ಜನರನ್ನ ತೀವ್ರವಾಗಿ ಕಾಡ್ತಿದೆ. ಒಂದೆಡೆ ರೋಗ ಹರಡುವ ಭೀತಿ ಇದ್ರೆ, ಕೊರೊನಾ ಕೆಲಸವನ್ನ ಕಿತ್ತುಕೊಂಡಿದೆ. ಲಾಕ್ ಡೌನ್ ಘೋಷಣೆಯಾದ ಮೊದಲದಿನದಿಂದಲೂ ಬೆಂಗಳೂರಿನ ಲಗ್ಗೆರೆಯ ನಾರಾಯಣಸ್ವಾಮಿ ಕ್ಷೇತ್ರದ ಜನರಿಗೆ ನಿರಂತರವಾಗಿ ನೆರವನ್ನ ನೀಡುತ್ತಾ ಬಂದಿದ್ದಾರೆ.. ಇದುವರೆಗೂ ಕ್ಷೇತ್ರದ ಜನರಿಗೆ ಹಲವು ಬಾರಿ ಫುಡ್ ಕಿಟ್ ವಿತರಣೆ ಮಾಡಿದ್ದಾರೆ.. ಕಳೆದೊಂದು...

ನಾರಾಯಣಸ್ವಾಮಿಯವರ ನಿತ್ಯ ನಿರಂತರ ಫುಡ್ ಕಿಟ್ ವಿತರಣೆಗೆ ಶ್ಲಾಘನೆ

ಕರ್ನಾಟಕ ಟಿವಿ ಬೆಂಗಳೂರು : ಕೊರೊನಾ ಭಾರತಕ್ಕೆ ಭೀಕರವಾಗಿ ಕಾಡ್ತಿದೆ, ಪ್ರಧಾನಿ ಮೋದಿ ಮೊದಲ ಲಾಕ್ ಘೋಷಣೆ ಮಾಡಿ ಇಂದಿಗೆ 100 ದಿನ ಆಗಿದೆ. ಇದೀಗ ಲಾಕ್ ಡೌನ್ ಇಲ್ಲ, ಅನ್ ಲಾಕ್ ಮಾಡಲಾಗಿದೆ. ಆದ್ರೆ, ಕೊರೊನಾ ಸುನಾಮಿ ರೀತಿ ಅಪ್ಪಳಿಸುತ್ತಿದ್ದು ಜನ ಭಯಭೀತರಾಗಿದ್ದಾರೆ. ಜೀವನ ನಡೆಸೋದು ಕಷ್ಟವಾಗಿದೆ. ಮೊದಮೊದಲು ಎಲ್ಲರೂ ಸಹಾಯ ಮಾಡಿದ್ರು,...

ಕೊರೊನಾ ವಿರುದ್ಧ ಟ್ರಾಫಿಕ್ ಪೊಲೀಸರ ವಿಭಿನ್ನ ಜಾಗೃತಿ ಅಭಿಯಾನ

ಬೆಂಗಳೂರು : ಕೊರೊನಾ ನಮ್ಮಕರ್ನಾಟಕ ಮಾತ್ರವನ್ನ, ದೇಶವಷ್ಟೆ ಅಲ್ಲ ಇಡೀ ವಿಶ್ವವನ್ನ ಕಾಡ್ತಿದೆ.. ಅರ್ಧಕ್ಕರ್ಧ ವಿಶ್ವವೇ ಲಾಕ್ ಡೌನ್ ಆಗಿದೆ. ಇನ್ನು ನಮ್ಮ ದೇಶವೂ ಸಂಪೂರ್ಣ ಸ್ತಬ್ಧವಾಗಿದೆ.. ಒಂದು ಕೋಟಿ ಜನಸಂಖ್ಯೆ ಇರುವ ಬೆಂಗಳೂರು ಸಹ ಸೈಲೆಂಟ್ ಆಗಿದೆ.. ಆದರೂ ಕೆಲವೆಡೆ ಜನ ಕೊರೋನಾ ನಮಗೆ ಬರೋದಿಲ್ಲಅಂತ ಓಡಾಡ್ತಿದ್ದಾರೆ..  ಇಂಥಹವರ ದೃಷ್ಟಿಯಲ್ಲಿಟ್ಟಕೊಂಡು ಇಷ್ಟು ದಿನ ಸಂಚಾರಿ ರೂಲ್ಸ್ ಫಾಲೋ ಮಾಡಿ...

ಸಿಎಂ ಬೆಂಗಳೂರು ರೌಂಡ್ಸ್ ನಲ್ಲಿ ಕಂಡುಬಂದಿದ್ದೇನು..?

ಕರ್ನಾಟಕ ಟಿವಿ : ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ್ದಾರೆ. ನಂತರ ಮಾತನಾಡಿದ ಯಡಿಯೂರಪ್ಪ ಸಾಧ್ಯವಾದರೆ ಇನ್ನು 15 ದಿನಕ್ಕೊಮ್ಮೆ ಬೆಂಗಳೂರು ನಗರ ಪರಿವೀಕ್ಷಣೆ ಮಾಡೋದಾಗಿ ಸಿಎಂ ಹೇಳಿದ್ರು. ನಾನು ಇಂದು ಸಾರ್ವಜನಿಕ ಅಭಿಪ್ರಾಯ ಕೇಳುವ ಪ್ರಯತ್ನ ಮಾಡಿದ್ದೇನೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಅಂತ ಭಾನುವಾರ ನಗರ...
- Advertisement -spot_img

Latest News

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...
- Advertisement -spot_img