ದುಡ್ಡು ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ.. ದುಡಿದ ದುಡ್ಡು ಉಳಿಸೋಕ್ಕಾದ್ರೆ ಅಷ್ಟೇ ಸಾಕು ಅನ್ನುವವರು ಹಲವರಿದ್ದಾರೆ. ಆದ್ರೆ ಕಾರಣಾಂತರಗಳಿಂದ ಆ ಕೆಲಸ ಸಾಧ್ಯವಾಗುವುದೇ ಇಲ್ಲ. ಅಂಥವರು ನಾವಿವತ್ತು ಹೇಳುವ ಕೆಲಸವನ್ನ ಮಾಡಿದ್ರೆ ಹಣಕಾಸಿನ ಸಮಸ್ಯೆ ಖಂಡಿತ ಪರಿಹಾರವಾಗುತ್ತದೆ.
ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ...
ನಮ್ಮ ಅದೃಷ್ಟ ದುರಾದೃಷ್ಟಗಳೆಲ್ಲ ನಾವು ಮಾಡುವ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ. ದಿನ ನಿತ್ಯದ ಕೆಲಸಗಳಲ್ಲೂ ಕೂಡ ನಾವು ಮಾಡುವ ತಪ್ಪುಗಳು ನಮ್ಮ ಕಷ್ಟಕ್ಕೆ ಕಾರಣವಾಗುತ್ತದೆ. ಅಂತೆಯೇ ಸ್ನಾನ ಮಾಡುವಾಗ ಕೂಡ ನಾವು ಕೆಲ ತಪ್ಪುಗಳನ್ನ ಮಾಡುತ್ತೇವೆ. ಅದು ಯಾವ ತಪ್ಪುಗಳು..?, ಯಾಕೆ ಆ ತಪ್ಪುಗಳನ್ನ ಮಾಡಬಾರದು..? ಅಂತಹ ತಪ್ಪುಗಳನ್ನ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ...