Thursday, December 25, 2025

batuk bhairav

ಈ ದೇವರಿಗೆ ಮದ್ಯವೇ ನೈವೇದ್ಯ: ಇದು ಭೈರವನ ಪ್ರಸಾದ..!

ಮನಸ್ಸಿನಲ್ಲಿರುವ ಭಯವನ್ನು ತೆಗೆದುಹಾಕಿ, ಧೈರ್ಯ ತುಂಬುವ ಕಾಲಭೈರವ ಶಿವನ ಅಂಶವಾಗಿದ್ದಾನೆ. ಇಂಥ ಕಾಲಭೈರವನಿಗೆ ಕೆಲವೆಡೆ ಮದ್ಯವನ್ನ ನೈವೇದ್ಯವನ್ನಾಗಿ ಇಡುತ್ತಾರಂತೆ. ಹಾಗಾದ್ರೆ ಯಾವ ದೇವಸ್ಥಾನದಲ್ಲಿ ಭೈರವನಿಗೆ ಮದ್ಯವನ್ನ ನೈವೇದ್ಯವನ್ನಾಗಿ ಇಡ್ತಾರೆ..? ಯಾಕೆ ಇಡ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/4zOQVAxJe3A ಉಜ್ಜಯಿನಿಯ ಭೈರವಘಡದ ಕಾಲಭೈರವ ಮತ್ತು ಬಟುಕ್ ಭೈರವ ನಾಥ್ ದೇವಾಲಯದಲ್ಲಿ ದೇವರಿಗೆ ಮದ್ಯವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಮೊದಲನೇಯದಾಗಿ...
- Advertisement -spot_img

Latest News

ನಿಮಗೆ ಮ್ಯಾಟ್ರಿಮೋನಿ ಕ್ಯಾಪ್ಸುಲ್ ಬಗ್ಗೆ ಗೊತ್ತಾ..? ಟ್ರೆಂಡ್ ಆಗುತ್ತಿದೆ ಈ AI Video

Web Story: ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ, ಎಐ ವೀಡಿಯೋದೇ ಸದ್ದು. ಸತ್ಯ ಸಂಗತಿ ಇದ್ದರೂ ಎಐ ಇರಬಹುದಾ ಅನ್ನೋ ಅನುಮಾನವಂತೂ ಬಂದೇ ಬರತ್ತೆ. ಅದೇ...
- Advertisement -spot_img