Saturday, July 27, 2024

BCCI

ಇಂದು ಭಾರತ –ವಿಂಡೀಸ್ ಮೊದಲ ಟಿ20

https://www.youtube.com/watch?v=AnLHuU8uK8U   ಪೋರ್ಟ್ ಆಫ್ ಸ್ಪೇನ್:ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ನಂತರ ಟೀಮ್ ಇಂಡಿಯಾ ಇಂದಿನಿಂದ ಆತಿಥೇಯರ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇಲ್ಲಿನ ಪೋರ್ಟ್ ಆಫ್ ಸ್ಪೇನ್ ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಇಂದು ಮೊದಲ ಟಿ20 ಪಂದ್ಯ ನಡೆಯಲಿದೆ. ರೋಹಿತ್ ನೇತೃತ್ವದ ಭಾರತ ತಂಡ ಬಲಿಷ್ಠವಾಗಿದೆ.ಯಾರಿಗೆ ಪ್ಲೇಯಿಂಗ್ ಇಲೆವೆನ್ ಅವಕಾಶ ಸಿಗುತ್ತೆ ಅನ್ನೋದು...

ಸರಣಿ ಕ್ಲೀನ್‍ಸ್ವೀಪ್ ಭಾರತದ ಗುರಿ

https://www.youtube.com/watch?v=efGbNOyEiu0 ಪೋರ್ಟ್ ಆಫ್ ಸ್ಪೇನ್: ಈಗಾಗಲೆ ಏಕದಿನ ಸರಣಿಯನ್ನು ಬಗಲಿಗೆ ಇಳಿಸಿಕೊಂಡಿರುವ ಭಾರತೀಯ ತಂಡವು ಇಂದು ನಡೆಯುವ ಕೊನೆಯ ಏಕದಿನ ಪಂದ್ಯವನ್ನೂ ಗೆದ್ದು ವೆಸ್ಟಿಂಡೀಸ್‍ಗೆ ವೈಟ್‍ವಾಶ್ ಬಳಿಯುವ ಗುರಿ ಹೊಂದಿದೆ. ಇದರ ಜತೆಗೇ  ತಂಡದಲ್ಲಿ ಕೆಲವು ಬದಲಾವಣೆ ಮಾಡಿ ಮೀಸಲು ಆಟಗಾರರಿಗೆ ಅವಕಾಶ ಕಲ್ಪಿಸುವ ಕುರಿತಂತೆಯೂ ಯೋಚಿಸುತ್ತಿದೆ. ಪ್ರಮುಖ ಆಟಗಾರರ ಗೈರು ಹಾಜರಿಯಲ್ಲಿಯೂ ಅತ್ಯುತ್ತಮ ನಿರ್ವಹಣೆ ನೀಡಿರುವ...

ವಿದೇಶಿ ಲೀಗ್‍ಗಳಲ್ಲಿ ಆಡಲು ಆಟಗಾರರಿಗೆ ಬಿಸಿಸಿಐ ಅನುಮತಿ ?

https://www.youtube.com/results?search_query=karnataka+tv ಹೊಸದಿಲ್ಲಿ: ಭವಿಷ್ಯದಲ್ಲಿ  ಭಾರತೀಯ ಆಟಗಾರರು  ವಿದೇಶಿ ಲೀಗ್‍ಗಳಲ್ಲಿ ಆಡಲು ಬಿಸಿಸಿಐ ಅನುಮತಿ ಕೊಡುವ ಸಾಧ್ಯತೆ ಹೆಚ್ಚಿದೆ. ವರಿದಿಗಳ ಪ್ರಕಾರ  ಹಲವಾರು ವರ್ಷಗಳ ನಿರ್ಬಂಧದ ನಂತರ ದೇಶದ ಅಗ್ರ ಕ್ರಿಕೆಟ್ ಸಂಸ್ಥೆ ತನ್ನ ಆಟಗಾರರನ್ನು  ಬೇರೆ ಲೀಗ್‍ಗಳಲ್ಲಿ ಆಡಲು ಅನುಮತಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್‍ನಿಂದಾಗಿ  ಟೀಮ್ ಇಂಡಿಯಾ ಆಟಗಾರರಿಗೆ  ವಿದೇಶಿ ಲೀಗ್‍ಗಳಲ್ಲಿ ಭಾರೀ ಬೇಡಿಕೆ ಇದೆ. ಇತ್ತಿಚೆಗೆ  ಕ್ರಿಕೆಟ್...

ಧವನ್ ಪಡೆಗೆ ಸರಣಿ ಗೆಲ್ಲುವ ತವಕ :ಇಂದು ಭಾರತ, ವಿಂಡೀಸ್ 2ನೇ ಏಕದಿನ ಪಂದ್ಯ 

https://www.youtube.com/watch?v=iugXyigbn7c ಪೋರ್ಟ್ ಆಫ್ ಸ್ಪೇನ್:  ಮೊದಲ ಪಂದ್ಯ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇಂದು ಎರಡನೆ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.  ಎರಡನೆ ಪಂದ್ಯವನ್ನು ಗೆದ್ದು ಸರಣಿ ಕೈವಶಪಡಿಸಿಕೊಳ್ಳಲು ಹೋರಾಡಲಿದೆ. ಧವನ್ ಅವರ ನಾಯಕನ ಅಟ, ಶುಭಮನ್ ಗಿಲ್ ಅವರ ಆಕ್ರಮಣಕಾರಿ ಆರಂಭ ಹಾಗೂ ವೇಗಿ ಮೊಹ್ಮದ್ ಸಿರಾಜ್ ಅವರ ಅದ್ಬುತ ದಾಳಿ ಎಲ್ಲಾ...

ಬೆಳಕಿಗೆ ಬಂತು ಮತ್ತೊಂದು ನಕಲಿ ಐಪಿಎಲ್ ಟೂರ್ನಿ: ಉ.ಪ್ರದೇಶದ ಮೀರತ್‍ನಲ್ಲಿ  ಭಾರೀ ಬೆಟ್ಟಿಂಗ್ ದಂಧೆ

https://www.youtube.com/watch?v=yzqsTnMgh2s ಮೀರತ್: ಗುಜರಾತ್‍ನಲ್ಲಿ ನಕಲಿ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆದ ಬೆನ್ನಲ್ಲೆ ಉತ್ತರಪ್ರದೇಶದಲ್ಲೂ ನಕಲಿ ಐಪಿಎಲ್ ಕ್ರಿಕೆಟ್ ಪತ್ತೆಯಾಗಿದೆ. ಉತ್ತರ ಪ್ರದೇಶದ ಹಾಪುರದಲ್ಲಿ  ಐಪಿಎಲ್ ಮಾದರಿಯ ಬಿಗ್ ಬ್ಯಾಶ್ ಪಂಜಾಬ್ ಟಿ20 ಲೀಗ್ ನಡೆಯುತ್ತಿತ್ತು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಟೂರ್ನಿ ಆಯೋಜಕರು ಯೂಟ್ಯೂಬ್ ಚಾನಲ್ ಮೂಲಕ ಸ್ಥಳಿಯ ಯುವಕರನ್ನು ರಣಜಿ ಆಟಗಾರರೆಂದು ಪರಿಚಯಿಸಿ ಅವರಿಂದ ಪ್ರತಿ...

ಶತಕ ವೀರ ಪಂತ್ ಮುಡಿಗೆ ಹಲವಾರು ದಾಖಲೆ

https://www.youtube.com/watch?v=pG6bKZowfqA ಮ್ಯಾಂಚೆಸ್ಟರ್:ಟೀಮ್ ಇಂಡಿಯಾ ನಿನ್ನೆ ಆಂಗ್ಲರ ವಿರುದ್ಧದ ನಿರ್ಣಾಯಕ ಮೂರನೆ ಏಕದಿನ ಪಂದ್ಯದಲ್ಲಿ 5 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ಆಂಗ್ಲರ ನೆಲದಲ್ಲಿ ವಿಜಯಿಯಾಗಲು ಕಾರಣವಾಗಿದ್ದು ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಜೊತೆಗೂಡಿ 5ನೇ ವಿಕೆಟ್ ಗೆ 133 ರನ್ ಸೇರಿಸಿ ತಂಡವನ್ನು ಗೆಲುವಿಗೆ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಪರಾಕ್ರಮ ಮೆರೆದ ಪಂತ್ ಬೌಂಡರಿ ಸಿಕ್ಸರ್...

ಪಂತ್ ಪರಾಕ್ರಮ: ಭಾರತಕ್ಕೆ ಸರಣಿ ಜಯ

https://www.youtube.com/watch?v=--aHuF3SnTQ ಮ್ಯಾಂಚೆಸ್ಟರ್: ರಿಷಬ್ ಪಂತ್ ಅವರ ಆಕರ್ಷಕ ಶತಕ  ಹಾಗೂ ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದ ನೆರೆವಿನಿಂದ  ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೂರನೆ ಪಂದ್ಯದಲ್ಲಿ  5 ವಿಕೆಟ್‍ಗಳ ಅಂತರದಿಂದ ಗೆದ್ದು  2-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇಲ್ಲಿನ ಟ್ರಾಫಾರ್ಡ್ ಮೈದಾನದಲ್ಲಿ  ನಡೆದ ಜಿದ್ದಾ ಜಿದ್ದಿನ ಕದನದಲ್ಲಿ  ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 45.5...

ಇಂದು ಭಾರತ-ಇಂಗ್ಲೆಂಡ್ 3ನೇ ಏಕದಿನ : ರೋಹಿತ್ ಪಡೆಗೆ ನಿರ್ಣಾಯಕ ಕದನ

https://www.youtube.com/watch?v=vcTO8aAo3-A ಮ್ಯಾಂಚೆಸ್ಟರ್:  ಸೋಲಿನಿಂದ ಕಂಗೆಟ್ಟಿರುವ  ಟೀಮ್ ಇಂಡಿಯಾ  ಇಂದು  ನಿರ್ಣಾಯಕ ಮೂರನೆ ಟಿ20 ಪಂದ್ಯದಲ್ಲಿ  ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾನುವಾರ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ  ರೋಹಿತ್ ಪಡೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬೇಕಿದೆ. ಉಭಯ ತಂಡಗಳು 1-1 ಸಮಬಲ ಸಾಧಿಸಿವೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಯಶಸ್ಸಿ ಕಂಡಿತ್ತು. ಮೊನ್ನೆ ಎರಡನೆ ಏಕದಿನ...

ವೇಗಿ ಬುಮ್ರಾ ಮತ್ತೆ ನಂ.1 ಬೌಲರ್ 

https://www.youtube.com/watch?v=udXfiHHXB5k ಲಂಡನ್:  ಆಂಗ್ಲರ ವಿರುದ್ಧ ಅತ್ಯದ್ಭುತ  ಪ್ರದರ್ಶನ ನೀಡಿದ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ಏಕದಿನ  ರಾಂಕಿಂಗ್‍ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.  ಮೊನ್ನೆ ಓವೆಲ್ ಮೈದಾನದಲ್ಲಿ  ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ  ವೇಗಿ ಬುಮ್ರಾ ಕೇವಲ 19 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಇದೀಗ ಐಸಿಸಿ ಏಕದಿನ ರ್ಯಾಂಕಿಂಗ್‍ನಲ್ಲಿ  ಬುಮ್ರಾ ಮೂರು ಸ್ಥಾನ...

50 ವರ್ಷ ಪೂರೈಸಿದ ಸೌರವ್ ದಾದಾ

ಮುಂಬೈ: ಭಾರತದ ಲೆಜೆಂಡರಿ ನಾಯಕ ಸೌರವ್ ಗಂಗೂಲಿ ಶುಕ್ರವಾರ ಜುಲೈ 8 ರಂದು 50 ವರ್ಷಗಳನ್ನು ಪೂರೈಸಿದರು. ದಾದಾ ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದಾರೆ. ಅವರು 2019 ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಭಾರತೀಯ ಕ್ರಿಕೆಟ್‌ನ ಯೋಗಕ್ಷೇಮಕ್ಕಾಗಿ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಈ ಮೊದಲು ಗಂಗೂಲಿ ಜನವರಿ 1992ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img