Monday, February 23, 2026

beauty tips

ಪ್ರತಿದಿನ ಎರಡು ಬಾರಿ ಬ್ರಶ್ ಮಾಡದಿದ್ದಲ್ಲಿ ಏನಾಗುತ್ತದೆ..?

Health Tips: ಹಲ್ಲಿನ ಸಮಸ್ಯೆ ಬಗ್ಗೆ, ಟೂತ್ ಪೇಸ್ಟ್, ಟೂತ್ ಬ್ರಶ್ ಬಳಕೆ ಬಗ್ಗೆ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಅದೇ ರೀತಿ ಇಂದು ವೈದ್ಯರು ಪ್ರತಿದಿನ ಎರಡು ಬಾರಿ ಬ್ರಶ್ ಮಾಡದೇ ಇದ್ದಲ್ಲಿ ಏನಾಗುತ್ತದೆ ಅಂತಾ ವಿವರಿಸಿದ್ದಾರೆ ನೋಡಿ.. https://www.youtube.com/watch?v=CH5ze7Ty8eg ಯಾರು ಹೆಚ್ಚು ಸಕ್ಕರೆ ಅಂಶವಿರುವ ತಿಂಡಿ, ಸಿಹಿ ತಿಂಡಿ ತಿನ್ನುತ್ತಾರೋ, ಅಂಥವರಿಗೆ ಕ್ಯಾವಿಟಿ ಬರುತ್ತದೆ....

ನಿಮ್ಮಿಷ್ಟದ ದಿನಕ್ಕೆ ಎಂದಿಗೂ ಹೆರಿಗೆ ಮಾಡಿಸಿಕೊಳ್ಳಬೇಡಿ.. ಇದಕ್ಕಿಂತ ಅಪಾಯ ಮತ್ತೊಂದಿಲ್ಲ..

Health Tips: ಮೊದಲೆಲ್ಲ ಯಾವಾಗ ನೀರಿನ ಚೀಲ ಒಡೆಯುತ್ತಿತ್ತೋ, ಅಥವಾ ಹೊಟ್ಟೆ ನೋವು ಶುರುವಾಗುತ್ತಿತ್ತೋ, ಆವಾಗ ಆಸ್ಪತ್ರೆಗೆ ಓಡುತ್ತಿದ್ದರು. ಆದರೆ ಈಗ ಕೆಲವು ಆಸ್ಪತ್ರೆಗಳಲ್ಲಿ ಹೆರಿಗೆ ನೋವಿನಿಂದ ಹೆಣ್ಣು ಮಕ್ಕಳು ಬೊಬ್ಬೆ ಹಾಕುತ್ತಾರೆಂಬ ಕಾರಣಕ್ಕೆ, ಇಲ್ಲ ಸಲ್ಲದ ಕಾರಣ ಕೊಟ್ಟು, ಸಿಸರೀನ್ ಮಾಡಿಬಿಡುತ್ತಾರೆ. ಇನ್ನು ಕೆಲ ಗರ್ಭಿಣಿಯರೇ, ತಮಗೆ ನಾರ್ಮಲ್ ಡಿಲೆವರಿ ಬೇಡಾ, ಸಿಸರಿನ್...

ಮಸಾಲಾ ಟೀ ರೆಸಿಪಿ

Recipe: ಮಸಾಲಾ ಟೀ ಮಾಡಲು, ಹಾಲು, ಟೀ ಪುಡಿ, ಶುಂಠಿ, ಏಲಕ್ಕಿ, ಲವಂಗ, ಕಾಳುಮೆಣಸು, ಸಕ್ಕರೆ, ಇವಿಷ್ಟು ಬೇಕು. ಮೊದಲು ಹಾಲನ್ನು ಕುದಿಸಿ, ಅದಕ್ಕೆ ಸಕ್ಕರೆ, ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು. ಬಳಿಕ ಏಲಕ್ಕಿ, ಲವಂಗ, ಶುಂಠಿ, ಕಾಳುಮೆಣಸು ಜಜ್ಜಿ ಸೇರಿಸಿ, ಚೆನ್ನಾಗಿ ಕುದಿಸಿ, ಸೋಸಿದರೆ, ಮಸಾಲಾ ಟೀ ರೆಡಿ.. ಇದಕ್ಕೆ ನೀವು ತುಳಸಿ...

ವೆಜ್ ಬರ್ಗರ್ ರೆಸಿಪಿ

Recipe: ವೆಜ್ ಬರ್ಗರ್ ಮಾಡಲು, ಬನ್, ಚೀಸ್, ಮೆಯೋನೀಸ್, ಕಾಲು ಕಪ್ ಅವಲಕ್ಕಿ, ಒಂದು ಕಪ್ ಆಲೂಗಡ್ಡೆ, ಹಸಿ ಬಟಾಣಿ, ಬೀನ್ಸ್, ಕ್ಯಾರೆಟ್ ಮಿಕ್ಸ್, ಸಣ್ಣಗೆ ಹೆಚ್ಚಿಕೊಂಡ ಚಿಕ್ಕ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊಂಚ ಬೆಣ್ಣೆ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, ಮೈದಾ, ಕಾರ್ನ್‌ಫ್ಲೋರ್, ಕರಿಯಲು...

ಅತಿಯಾಗಿ ಕೈ ತೊಳೆದುಕೊಳ್ಳುವುದು ತಪ್ಪಾ..? ಕೈಗಳನ್ನು ಕೋಮಲವಾಗಿ ಕಾಪಾಡಿಕೊಳ್ಳುವುದು ಹೇಗೆ..?

Health Tips: ಸೌಂದರ್ಯ ಸಮಸ್ಯೆಗೆ ಸಂಬಂಧಿಸಿದಂತೆ, ಡಾ.ದೀಪಿಕಾ ಅವರು ಹಲವು ವಿಷಯಗಳನ್ನು ನಮಗೆ ತಿಳಿಸಿದ್ದಾರೆ. ಅದೇ ರೀತಿ ಅತಿಯಾಗಿ ಕೈ ತೊಳೆದುಕೊಳ್ಳುವುದರಿಂದ ಏನಾಗುತ್ತದೆ..? ಕೈಗಳನ್ನು ಕೋಮಲವಾಗಿ ಕಾಪಾಡಿಕೊಳ್ಳುವುದು ಹೇಗೆ ಅಂತಾ ವಿವರಿಸಿದ್ದಾರೆ. https://www.youtube.com/watch?v=XAA7Ah1hUVE ದೇಹದಲ್ಲಿರುವ ಮುಖ್ಯವಾದ ಅಂಗ ಅಂದ್ರೆ ಅದು ಚರ್ಮವಾಗಿದೆ. ಹಾಗಾಗಿ ಚರ್ಮದ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ. ಹಾಗಂತ ಕೆಮಿಕಲ್ ಯುಕ್ತವಾದ...

ಅತಿಯಾಗಿ ಕೂದಲು ಉದುರುತ್ತಿದೆಯಾ..? ಕಾರಣವೇನು ಗೊತ್ತಾ..?

Health Tips: ಇಂದಿನ ಕಾಲದ ಹಲವರ ಸಮಸ್ಯೆ ಅಂದ್ರೆ, ಅದು ಕೂದಲು ಉದುರುವ ಸಮಸ್ಯೆ. ಏನೇ ಔಷಧಿ ಮಾಡಿದ್ರೂ ಕೂದಲು ಉದುರೋದು ಮಾತ್ರ ಕಡಿಮೆಯಾಗಲ್ಲ. ಡಾ.ದೀಪಿಕಾ ಅವರು ಇಂದು ಅತಿಯಾರಿ ಕೂದಲು ಉದುರಲು ಕಾರಣವೇನು ಅಂತಾ ವಿವರಿಸಿದ್ದಾರೆ. https://www.youtube.com/watch?v=Bdk60vK3I2Q ವೈದ್ಯರು ಹೇಳುವುದೇನೆಂದರೆ, ನಾವು ಆರೋಗ್ಯಕರ ಆಹಾರ ಸೇವಿಸದಿದ್ದಲ್ಲಿ, ನಮ್ಮ ಜೀವನದಲ್ಲಿ ಒತ್ತಡವಿದ್ದಲ್ಲಿ, ಥೈರಾಯ್ಡ್ ಸಮಸ್ಯೆ ಇದ್ದಲ್ಲಿ, ದೇಹದಲ್ಲಿ...

ಚಳಿಗಾಲದಲ್ಲಿ ಹೆಚ್ಚು ಮೈ ಕೈ ನೋವು ಕಾಣಿಸಿಕೊಳ್ಳಲು ಕಾರಣವೇನು..?

Health Tips: ನಮಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಬರುವುದೇ ಚಳಿಗಾರದಲ್ಲಿ. ಕೂದಲು ಉದುರುವುದು, ಚರ್ಮ ಒಣಗುವುದು, ತುಟಿ ಒಣಗುವುದು, ಕೈ ಕಾಲು ನೋವು ಸೇರಿ, ಹಲವು ಆರೋಗ್ಯ ಸಮಸ್ಯೆಗಳು ಬರುವುದೇ ಚಳಿಗಾಲದಲ್ಲಿ. ಹಾಗಾದ್ರೆ ಯಾಕೆ ಚಳಿಗಾಲದಲ್ಲಿ ಹೆಚ್ಚು ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=g0X1mFHEq58&t=2s ಯಾಕೆ ಚಳಿಗಾಲದಲ್ಲಿ ಹೆಚ್ಚು ಮೈ ಕೈ ನೋವಾಗುತ್ತದೆ...

ಜ್ವರದ ಕಾರಣ ತಿಳಿಯದೇ ಚಿಕಿತ್ಸೆ ನೀಡಬಾರದು..

Health Tips: ಜ್ವರ ಬಂತೆಂದರೆ ಕೆಲವರು ಮನೆ ಮದ್ದು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಮನನೆಯಲ್ಲಿರುವ ಯಾವುದಾದರೂ ಗುಳಿಗೆ ತೆಗೆದುಕೊಳ್ಳುತ್ತಾರೆ. ಆದರೆ ಹೀಗೆ ನಿರ್ಲಕ್ಷ್ಯ ಮಾಡಿದಾಗಲೇ, ಜ್ವರದ ಸೈಡ್ ಎಫೆಕ್ಟ್ ಜೋರಾಗುತ್ತದೆ. ಹಾಗಾಗಿ ಜ್ವರದ ಕಾರಣ ತಿಳಿಯದೇ, ನಾವು ಮನೆಯಲ್ಲೇ ಚಿಕಿತ್ಸೆ ಪಡೆಯಬಾರದು. ವೈದ್ಯರ ಬಳಿ ಹೋಗಬೇಕು. ಯಾಕೆ ಅನ್ನೋ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.. https://www.youtube.com/watch?v=mlW4U_oYZls ದೇಹದ...

ಹೊಟ್ಟೆ ನೋವು, ಜ್ವರ ಕಾಡ್ತಾ ಇದೆಯಾ..? ಅಪೆಂಡಿಕ್ಸ್ ಇರಬಹುದು..

Health Tips: ಸಾಮಾನ್ಯವಾಗಿ ಹಲವರು ತಮಗೆ ಜ್ವರ ಬಂದ್ರೆ, ಮನೆಮದ್ದು ಮಾಡುತ್ತಾರೆ. ಮನೆಯಲ್ಲೇ ಇರುವ ಯಾವುದಾದರೂ ಗುಳಿಗೆ ತಿಂದು ಸುಮ್ಮನಾಗುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಏಕೆಂದರೆ, ಯಾವಾಗಲೂ ಜ್ವರ ನಾರ್ಮಲ್ ಆಗಿರುವುದಿಲ್ಲ. ಕೆಲವೊಮ್ಮೆ ಯೂರಿನ್ ಪ್ರಾಬ್ಲಮ್ ಆಗಿ ಜ್ವರ ಬರಬಹುದು. ಇನ್ನು ಹಲವು ಕಾರಣಗಳಿಗೆ ಜ್ವರ ಬರಬಹುದು. ಅದೇ ರೀತಿ ಅಪೆಂಡಿಕ್ಸ್ ಬರುವಾಗಲೂ...

ಅಪೆಂಡಿಕ್ಸ್ ಖಾಯಿಲೆ ಇದ್ದಲ್ಲಿ ಏನು ಮಾಡಬೇಕು..? ಗುಣಪಡಿಸುವುದು ಹೇಗೆ..?

Health Tips: ವೈದ್ಯರಾದ ಡಾ.ಆಂಜೀನಪ್ಪ ಅವರು ಹಲವು ಆರೋಗ್‌ಯ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ, ಪರಿಹಾರಗಳನ್ನು ಕೂಡ ಹೇಳಿದ್ದಾರೆ. ಅದೇ ರೀತಿ ಅಪೆಂಡಿಕ್ಸ್ ಖಾಯಿಲೆ ಇದ್ದಲ್ಲಿ ಏನು ಮಾಡಬೇಕು..? ಅದನ್ನು ಹೇಗೆ ಗುಣಪಡಿಸಬೇಕು ಅಂತಲೂ ವಿವರಿಸಿದ್ದಾರೆ. https://www.youtube.com/watch?v=j7OpmNSy5s0&t=4s ಅಪೆಂಡಿಕ್ಸ್ ಬಂದಾಗ, ಆ್ಯಂಟಿ ಬಯೋಟಿಕ್ಸ್ ಕೊಡಲಾಗುತ್ತದೆ. ಆ್ಯಂಟಿ ಫಿವರ್ ಡ್ರಗ್ಸ್ ಕೊಡಲಾಗುತ್ತದೆ. ಹೀಗೆ ಮಾಡಿದಾಗ, ಕೊಂಚ ತಿಂಗಳಿಗೆ ಅಪೆಂಡಿಕ್ಸ್...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img