Tuesday, February 24, 2026

beauty tips

ಎಷ್ಟೋ ಗಂಡಸರು ಈ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೆದರಿಕೊಳ್ಳುತ್ತಾರೆ.. ಆದರೆ ಎಚ್ಚರ..

Health Tips: ಪುರುಷರ ಸಮಸ್ಯೆ ಬಗ್ಗೆ ವೈದ್ಯರಾದ ಡಾ. ಅರ್ಜುನ್ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ. ಇಂದು ಗಂಡಸರಿಗಿರುವ ಕೆಲವು ಸಮಸ್ಯೆಗಳ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=KAxVlFCERQI ಗಂಡಸರಿಗಿರುವ ಮುಖ್ಯವಾದ ಸಮಸ್ಯೆ ಅಂದ್ರೆ, ಶಿಶ್ನದ ಬಳಿ ಆಗುವ ಪ್ರಾಬ್ಲಂ. ಹಾಗಾಗಿ ಗಂಡು ಮಗು ಹುಟ್ಟಿದಾಗ, ಅದರ ಬೆಳವಣಿಗೆಯಾಗುವಾಗ, ಮಗುವಿನ ಶಿಶ್ನದ ಬೆಳವಣಿಗೆ...

ಎಚ್ಚರ.. ಗಂಡಸರು ಈ ಸಮಸ್ಯೆ ಬಗ್ಗೆ ಎಚ್ಚೆತ್ತುಕೊಳ್ಳಬೇಕು..

Health Tips: ಡಾ. ಅರ್ಜುನ್ ಅವರು ಪುರುಷರ ಸಮಸ್ಯೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಪುರುಷರ ಶಿಶ್ನ ಸಮಸ್ಯೆಗಳ ಬಗ್ಗೆ ಇಂದು ವಿವರಿಸಲಿದ್ದಾರೆ. https://www.youtube.com/watch?v=BYHKin6dm8Q&t=4s ಪುರುಷರ ಗುಪ್ತಾಂಗದಲ್ಲಿ ಎಡ ಮತ್ತು ಬಲ ಭಾಗದಲ್ಲಿ ಬೀಜಗಳು ಇರಲೇಬೇಕು. ಮತ್ತು ಗಂಡು ಮಗು ಹುಟ್ಟಿದಾಗಿನಿಂದ ಅದರ ಬೆಳವಣಿಗೆ ಆಗುವಾಗ ತಂದೆ ತಾಯಿ ಈ ವಿಷಯವನ್ನು ಗಮನಿಸಬೇಕು. ಇನ್ನು...

ಗಂಡಸರ ಎದೆ ಹೆಂಗಸರಂತೆ ದಪ್ಪಗಾಗಲು ಕಾರಣವೇನು..?

Health Tips: ಹಲವು ಪುರುಷರ ಎದೆ ಹೆಣ್ಣು ಮಕ್ಕಳ ಎದೆಯಂತೆ ದಪ್ಪಗಿರುತ್ತದೆ. ಕೆಲವರು ಜಿಮ್‌ಗೆ ಹೋಗಿ ಹಾಗೆ ಆಗಿರುತ್ತದೆ. ಮತ್ತೆ ಕೆಲವರದ್ದು ಬೇರೆ ಬೇರೆ ಕಾರಣಗಳಿಂದ ಈ ರೀತಿಯಾಗುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=H0c0YNZwZPY ಡಾ.ಅರ್ಜುನ್ ಅವರು ಈ ಬಗ್ಗೆ ವಿವರಿಸಿದ್ದಾರೆ. ಈ ರೀತಿಯಾಗುವುದನ್ನು ಗೈನೊಕೋಮ್ಯಾಸ್ಟೀಯಾ ಎನ್ನಲಾಗುತ್ತದೆ. ಗಂಡು ಹೆಣ್ಣು ಇಬ್ಬರಿಗೂ ಎದೆ ಭಾಗ...

ಈ ಮೂರು ಕಾರಣಗಳಿಂದಾಗಿ ಹೆಣ್ಣು ಮಕ್ಕಳಲ್ಲಿ ಡಿಪ್ರೆಶನ್ ಕಂಡುಬರುತ್ತದೆ.

Health Tips: ಮೊದಲೆಲ್ಲ ಡಿಪ್ರೆಶನ್ ಅಂದ್ರೆ ಏನು ಅನ್ನೋದೇ ಗೊತ್ತಿರಲಿಲ್ಲ. ಏಕೆಂದರೆ, ಮನೆಯಲ್ಲಿ ಕೂಡ ಹೆಣ್ಣು ಮಕ್ಕಳು ಕಷ್ಟದ ದಿನ ಕಂಡಿರುತ್ತಿದ್ದರು. ಪತಿಯ ಮನೆಗೆ ಬಂದ ಬಳಿಕವೂ, ಅವರಿಗೆ ಅಷ್ಟು ಕಷ್ಟ ಎಂದೆನ್ನಿಸುತ್ತಿರಲಿಲ್ಲ. ಅಲ್ಲದೇ, ಅಂದಿನ ಕಾಲದಲ್ಲಿ ಬಾಣಂತನ ಅನ್ನೋದು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಹಾಗಾದ್ರೆ ಇಂದಿನ ಹೆಣ್ಣು ಮಕ್ಕಳು ಡಿಪ್ರೆಶನ್‌ಗೆ ಹೋಗೋಕ್ಕೆ ಕಾರಣವೇನು ಅಂತಾ...

ಇತ್ತೀಚೆಗೆ ಗರ್ಭಧಾರಣೆ ಕಷ್ಟವಾಗುವುದಕ್ಕೆ ಕಾರಣವೇನು..?

Health Tips: ಮೊದಲಿನ ದಿನಗಳಲ್ಲಿ ಮಕ್ಕಳಾಗದವರು ಬಹಳ ಅಪರೂಪವಾಗಿರುತ್ತಿದ್ದರು. ಏಕೆಂದರೆ ಅವರ ಆಹಾರ ಪದ್ಧತಿ, ಜೀವನ ರೀತಿ ಉತ್ತಮವಾಗಿತ್ತು. ಹೊರಗಿನ ತಿಂಡಿ ಹೆಚ್ಚು ತಿನ್ನುತ್ತಿರಲಿಲ್ಲ. ಮನೆಯಲ್ಲಿ ಕೆಲಸ ಮಾಡಿಕೊಂಡೇ, ದೇಹದ ತೂಕ ಮೆಂಟೇನ್ ಮಾಡುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಹಲವರು ಸಂತಾನಹೀನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾದರೆ, ಇತ್ತೀಚೆಗೆ ಗರ್ಭಧಾರಣೆ ಕಷ್ಟವಾಗುವುದಕ್ಕೆ ಕಾರಣವೇನು..?ಅನ್ನೋ ಬಗ್ಗೆ ಡಾ..ಚಂದ್ರಿಕಾ ವಿವರಿಸಿದ್ದಾರೆ....

ಪಿಸಿಓಎಸ್ ಇರುವವರಿಗೆ ಮಕ್ಕಳಾಗುವುದು ಕಷ್ಟ ಯಾಕೆ..?

Health Tips: ಪಿಸಿಓಎಸ್ ಅನ್ನೋದು ಇಂದಿನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಖಾಯಿಲೆ. ಜನ ಇದನ್ನು ಖಾಯಿಲೆ ಎಂದರೆ ಒಪ್ಪುವುದಿಲ್ಲ. ಆದರೆ ಈ ಸಮಸ್ಯೆಯ ಬಗ್ಗೆ ನೀವು ಹೆಚ್ಚು ಗಮನ ವಹಿಸದೇ, ನಿರ್ಲಕ್ಷಿಸಿದರೆ, ಇದು ನಿಮ್ಮನ್ನು ಡಿಪ್ರೆಶನ್‌ಗೆ ಕರೆದೊಯ್ಯುತ್ತದೆ. ಅಲ್ಲದೇ, ಇಂಥವರಿಗೆ ಮಕ್ಕಳಾಗುವುದು ಕೂಡ ಕಷ್ಟವೇ. ಇದಕ್ಕೆ ಕಾರಣವೇನು ಅಂತಾ ಡಾ.ಚಂದ್ರಿಕಾ ವಿವರಿಸಿದ್ದಾರೆ. ಆ...

ಪಿಸಿಓಎಸ್ ಇರುವವರು ಈ 5 ಕೆಲಸಗಳನ್ನು ಮಾಡಬಾರದು..

Health Tips: ಪಿಸಿಓಎಸ್ ಅನ್ನೋದು ಇಂದಿನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಖಾಯಿಲೆ. ಜನ ಇದನ್ನು ಖಾಯಿಲೆ ಎಂದರೆ ಒಪ್ಪುವುದಿಲ್ಲ. ಆದರೆ ಈ ಸಮಸ್ಯೆಯ ಬಗ್ಗೆ ನೀವು ಹೆಚ್ಚು ಗಮನ ವಹಿಸದೇ, ನಿರ್ಲಕ್ಷಿಸಿದರೆ, ಇದು ನಿಮ್ಮನ್ನು ಡಿಪ್ರೆಶನ್‌ಗೆ ಕರೆದೊಯ್ಯುತ್ತದೆ. ಹಾಗಾಗಿ ಪಿಸಿಓಎಸ್ ಇದ್ದವರು ಯಾವ 5 ಕೆಲಸ ಮಾಡಬಾರದು ಅಂತಾ ವೈದ್ಯೆಯಾದ ಡಾ.ಚಂದ್ರಿಕಾ ವಿವರಿಸಿದ್ದಾರೆ....

ಹೆಣ್ಣು ಮಕ್ಕಳು ಎತ್ತರಕ್ಕೆ ತಕ್ಕ ತೂಕ ಹೊಂದಿರದೇ ಇದ್ದಲ್ಲಿ ಏನಾಗುತ್ತದೆ..?

Health Tips: ಓರ್ವ ಆರೋಗ್ಯಕರ ಮನುಷ್ಯ, ಅವನ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರಬೇಕಾಗಿರುತ್ತದೆ. ಎತತ್ತರಕ್ಕೆ ತಕ್ಕ ತೂಕವಿರದೇ ಇದ್ದಲ್ಲಿ, ಅಥವಾ ಅಗತ್ಯಕ್ಕಿಂತ ಹೆಚ್ಚು ತೂಕವಿದ್ದಲ್ಲಿ, ಅದು ಅನಾರೋಗ್ಯದ ಸಂಕೇತವಾಗಿರುತ್ತದೆ. ಅದೇ ರೀತಿ ಹೆಣ್ಣು ಮಕ್ಕಳು ಕೂಡ ತಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರಬೇಕು. ಈ ಬಗ್ಗೆ ವೈದ್ಯರಾದ ಚಂದ್ರಿಕಾ ಅವರು ವಿವರಿಸಿದ್ದಾರೆ ನೋಡಿ.. https://www.youtube.com/watch?v=0fFMTa7V9OE&t=10s ಪಿಸಿಓಎಸ್, ಪಿಸಿಓಡಿ...

ಬಾಣಂತಿಯರ ವರ್ತನೆಯಲ್ಲಿ ಬದಲಾವಣೆ ಕಂಡುಬಂದಲ್ಲಿ ನಿರ್ಲಕ್ಷಿಸದಿರಿ..

Health Tips: ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯೆಯಾದ ಚಂದ್ರಿಕಾ ಆನಂದ ನಿಮಗೆ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಇಂದು, ಬಾಣಂತಿಯರ ವರ್ತನೆಯಲ್ಲಿ ಬದಲಾವಣೆ ಬಂದರೆ ಏನು ಮಾಡಬೇಕು ಅಂತಾ ವಿವರಿಸಿದ್ದಾರೆ. https://www.youtube.com/watch?v=GSFO0Ar7roQ ಹೆಚ್ಚಿನ ಕಡೆ ಬಾಣಂತಿಯರು ಡಿಪ್ರೆಶನ್‌ಗೆ ಒಳಗಾಗುತ್ತಾರೆ. ಇದಕ್ಕೆ ಹಲವು ಕಾರಣಗಳಿರುತ್ತದೆ. ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗುತ್ತದೆ. ಅಲ್ಲದೇ, ಜವಾಬ್ದಾರಿ...

ಪ್ರೇಮಿಗಳ ದಿನಕ್ಕೆ ನಿಮ್ಮ ಹುಡುಗಿಗೆ ಈ ಆರೋಗ್ಯಕರ ಗಿಫ್ಟ್ ನೀಡಿ

Valentines Day Special: ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ಸಮಯದಲ್ಲಿ ಹಲವು ಹುಡುಗರು ತಮ್ಮ ಗೆಳತಿಗಾಗಿ, ಚಾಕೋಲೇಟ್ಸ್, ಮೇಕಪ್ ಕಿಟ್, ಬಟ್ಟೆ, ಚಪ್ಪಲಿ, ಬ್ಯಾಗ್, ಪರ್ಫ್ಯೂಮ್ ಖರೀದಿಸುತ್ತಾರೆ. ಇದೆಲ್ಲವೂ ಕಾಮನ್ ಉಡುಗೊರೆ. ಅಲ್ಲದೇ, ಇವೆಲ್ಲವೂ ಹೆಣ್ಣು ಮಕ್ಕಳಿಗೂ ಇಷ್ಟವಾಗುವ ಗಿಫ್ಟ್‌. ಆದರೆ ನೀವು ಈ ವರ್ಷ ನಿಮ್ಮ ಹುಡುಗಿಗೆ, ಆಕೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ, ಕೆಲವು...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img