Health Tips: ಬೇದಿ ಶುರುವಾಗುವುದು ಎಂದಾಗ, ಹಲವರು ಅದನ್ನು ಕಾಮನ್ ಎಂದು ತಿಳಿದುಕೊಳ್ಳುತ್ತಾರೆ. ಮತ್ತು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ನೀವು ಬೇಧಿಯನ್ನು ನಿರ್ಲಕ್ಷಿಸಿ ಬಿಟ್ಟರೆ, ಅದು ನಿಮ್ಮ ಜೀವಕ್ಕೇ ಅಪಾಯ ತಂದೊಡ್ಡುತ್ತದೆ. ಹಾಗಾಗಿ ನಾವಿಂದು ಬೇಧಿ ಶುರುವಾದಾಗ, ಮನೆಯಲ್ಲೇ ಹೇಗೆ ಮದ್ದು ಮಾಡಿಕೊಳ್ಳಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
https://www.youtube.com/watch?v=t1Kt5i209Io&t=6s
ವೈದ್ಯರಾದ ಡಾ.ಕಿಶೋರ್ ಅವರು ಬೇದಿ ಕಂಟ್ರೋಲ್ ಮಾಡಲು...
Health Tips: ನಾವು ನಮಗೆ ಜ್ವರ, ನೆಗಡಿ, ಕೆಮ್ಮು ಬಂದಾಗ, ಮನೆ ಮದ್ದು ಮಾಡಿ, ಆರೋಗ್ಯವನ್ನು ಸರಿಪಡಿಸಿಕೊಂಡು ಬಿಡುತ್ತೇವೆ. ಆದರೆ ಮಕ್ಕಳ ವಿಷಯದಲ್ಲಿ ಹಾಗೆ ಎಂದಿಗೂ ಮಾಡಬಾರದು. ಮಗುವಿಗೆ ಕೆಮ್ಮು, ನೆಗಡಿ, ಜ್ವರ ಬಂದ ತಕ್ಷಣವೇ, ತಡಮಾಡದೇ ವೈದ್ಯರ ಬಳಿ ಕರೆದೊಯ್ಯಬೇಕು. ಏಕೆಂದರೆ, ಅದು ನಿಮೋನಿಯಾದ ಲಕ್ಷಣವಿರಬಹುದು. ಹಾಗೆ ನಿಮೋನಿಯಾ ಬಂದಾಗ, ಅದನ್ನು ನಿರ್ಲಕ್ಷಿಸಿದರೆ,...
Health Tips: ಮಗುವಿನ ಆರೈಕೆ ಹೇಗೆ ಮಾಡಬೇಕು. ಯಾವ ರೀತಿಯ ಆಹಾರ ನೀಡಬೇಕು, ಕಾಳಜಿ ಮಾಡಬೇಕು. ಮಗುವಿಗೆ ತಾಯಿಯ ಹಾಲು ಏಕೆ ಅಷ್ಟು ಮುಖ್ಯ ಅನ್ನೋ ಬಗ್ಗೆ ನಾವು ನಿಮಗೆ ಹಲವಾರು ಟಿಪ್ಸ್ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರು, ನಿಮೋನಿಯಾದಿಂದ ಮಕ್ಕಳನ್ನು ಹೇಗೆ ದೂರವಿಡಬಹುದು ಅನ್ನೋ ಬಗ್ಗೆ ವಿವರಿಸಿದ್ದಾರೆ.
https://www.youtube.com/watch?v=kpm2RS3lOJA
ಈ ವಿಷಯದ ಬಗ್ಗೆ ವೈದ್ಯೆಯಾದ...
Health Tips: ಮೊದಲೆಲ್ಲ ಮುಟ್ಟಿನ ದಿನಗಳಲ್ಲಿ ಬಟ್ಟೆ ಬಳಸುತ್ತಿದ್ದರು. ಅದಾದ ಬಳಿಕ, ಬಟ್ಟೆ ಬದಲು ಪ್ಯಾಡ್ ಬಳಸಲು ಶುರು ಮಾಡಿದರೂ. ಏಕೆಂದರೆ ಬಟ್ಟೆ ಬಳಸುವುದರಿಂದ, ಇನ್ಫೆಕ್ಷನ್ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಪ್ಯಾಡ್ ಬಳಸಲು ಶುರ ಮಾಡಿದರು. ಈಗ ಹೆಚ್ಚಿನವರು ಮೆನ್ಸ್ಟ್ರುವಲ್ ಕಪ್ ಬಳಸುತ್ತಾರೆ. ಹಾಾಗಾದ್ರೆ ಪ್ಯಾಡ್, ಮತ್ತು ಮೆನ್ಸ್ಟ್ರುವಲ್ ಕಪ್ನಲ್ಲಿ ಯಾವುದು ಉತ್ತಮ ಅನ್ನೋ...
Health Tips: ಖ್ಯಾತ ವೈದ್ಯರಾದ ಡಾ. ಆಂಜೀನಪ್ಪ ಅವರು ಆರೋಗ್ಯದ ಕಾಳಜಿ ಹೇಗೆ ಮಾಡಬೇಕು ಎಂಬ ಬಗ್ಗೆ, ನಿರ್ಲಕ್ಷ್ಯ ಮಾಡಿದಾಗ, ಎಷ್ಟು ಸಣ್ಣ ರೋಗ ಎಷ್ಟು ದೊಡ್ಡದಾಗಿ, ನಮ್ಮ ಆರೋಗ್ಯ ಹಾಳು ಮಾಡಬಹುದು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಕೊರೋನಾ ಖಾಯಿಲೆಯಿಂದ ನಮಗೇ ಇನ್ನು ಮುಂದೆ ತೊಂದರೆ ಇದೆಯಾ..? ಮತ್ತೆ ಕೊರೋನಾ ಬರಬಾರದು...
Health Tips: ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಡಾ.ಆಂಜೀನಪ್ಪ ಅವರು ಸಾಕಷ್ಟು ಟಿಪ್ಸ್ ಕೊಟ್ಟಿದ್ದಾರೆ. ಚಳಿಗಾಲದಲ್ಲಿ ಆದಷ್ಟು ಬೆಚ್ಚಗೆ ಇರಬೇಕು. ಬಿಸಿ ಬಿಸಿ ನೀರು, ಕಾಫಿ, ಟೀ ಏನೇ ಕುಡಿಯುವುದಿದ್ದರೂ ಬಿಸಿ ಬಿಸಿಯಾಗಿರಬೇಕು. ಫ್ರಿಜ್ನಲ್ಲಿ ಇರಿಸಿದ ನೀರು, ಜ್ಯೂಸ್, ಆಹಾರವನ್ನು ಸೇವಿಸಬಾರದು. ಬಿಸಿ ಬಿಸಿ ಆಹಾರವನ್ನೇ ಸೇವಿಸಬೇಕು. ಆದಷ್ಟು ಫ್ರೆಶ್...
Health tips: ದೇಹದಲ್ಲಿ ಗಂಟಾದಾಗ, ಅದಕ್ಕೆ ಹಲವಾರು ಕಾರಣಗಳಿರುತ್ತದೆ. ಕೆಲವರಿಗೆ ಸಾಮಾನ್ಯವಾಗಿ ದೇಹದಲ್ಲಿರುವ ಕೊಬ್ಬಿನ ಅಂಶ ಒಂದೆಡೆ ಸೇರಿ, ಗಡ್ಡೆಯಾಗುತ್ತದೆ. ಆದರೆ ಮನುಷ್ಯನ ದೇಹದಲ್ಲಿ ಯಾವುದೇ ಸಮ್ಣ ಗಡ್ಡೆಯಾದರೂ, ಆ ಬಗ್ಗೆ ಒಮ್ಮೆ ವೈದ್ಯರ ಬಳಿ ವಿಚಾರಿಸುವುದು ತುಂಬಾ ಮುಖ್ಯ. ಏಕೆಂದರೆ, ಕ್ಯಾನ್ಸರ್ ಬಂದಾಗಲೂ, ಈ ರೀತಿಯ ಗಂಟುಗಳಾಗುತ್ತದೆ. ಹಾಗಾಗಿ ದೇಹದಲ್ಲಿ ಗಂಟಾದಾಗ, ಆ...
Health Tips: ಕಣ್ಣು ದಾನ ಮಾಡುವುದು ಒಂದು ಪುಣ್ಯ ಕಾರ್ಯ ಅಂತತಾ ಎಲ್ಲರಿಗೂ ಗೊತ್ತು. ಆದರೆ ಹಲವರು ಕಣ್ಣು ದಾನ ಮಾಡುವುದಿಲ್ಲ. ಕೆಲವರಿಗೆ ಕಣ್ಣು ದಾನ ಮಾಡುವ ಆಸೆ ಇರುತ್ತದೆ. ಆದರೆ ನೋಂದಣಿ ಮಾಡಿಸಿಕೊಳ್ಳದೇ, ಈ ಬಗ್ಗೆ ಯಾರಲ್ಲಿಯೂ ಹೇಳದೇ ಸಮಯ ವ್ಯರ್ಥ ಮಾಡುತ್ತಾರೆ. ಆದು ಆಸೆಯಾಗಿಯೇ ಉಳಿಯುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ, ಅಂದ್ರೆ...
Recipe: ಹಲವರು ಹೊಟೇಲ್ಗೆ ಹೋದಾಗ ಹೆಚ್ಚಾಗಿ ಆರ್ಡರ್ ಮಾಡುವ ರೆಸಿಪಿ ಅಂದ್ರೆ ಪನೀರ್ ಟಿಕ್ಕಾ. ದರೆ ಕೆಲವು ಹೊಟೇಲ್ನಲ್ಲಿ ಪನೀರ್ ಟಿಕ್ಕಾ ಸರಿಯಾಗಿ ಪ್ರಿಪೇರ್ ಮಾಡಿ ಕೊಡುವುದಿಲ್ಲ. ಅರ್ದಂಭರ್ದ ಬೆಂದಿರುತ್ತದೆ. ಹಾಗಾಗಿ ನೀವು ಮನೆಯಲ್ಲೇ ಹೇಗೆ ಪನೀರ್ ಟಿಕ್ಕಾ ತಯಾರಿಸಬಹುದು ಅಂತಾ ತಿಳಿಯೋಣ ಬನ್ನಿ..
ಒಂದು ಮಿಕ್ಸಿಂಗ್ ಬೌಲ್ಗೆ ಒಂದು ಕಪ್ ಮೊಸರು, ಒಂದು ಸ್ಪೂನ್...
ದೇಶದಲ್ಲಿ ಹವಾಮಾನದ ಸ್ವರೂಪ ದಿಢೀರ್ ಬದಲಾಗುತ್ತಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ವ್ಯವಸ್ಥೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಗೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ...