Tuesday, February 24, 2026

beauty tips

ಚಳಿಗಾಲದಲ್ಲಿ ಇಂಥ ಖಾಯಿಲೆಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತದೆ..

Health Tips: ಚಳಿಗಾಲ ಬಂತಂದ್ರೆ, ನೆಗಡಿ- ಕೆಮ್ಮು, ಜ್ವರ ಎಲ್ಲವೂ ಬರುತ್ತದೆ. ಹಾಗಾಗಿ ನಾವು ಚಳಿಗಾಲದಲ್ಲಿ ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂನು ಕಡಿಮೆಯೇ. ಹಾಗಾಗಿ ಡಾ.ಆಂಜೀನಪ್ಪಾ ಅವರು ಚಳಿಗಾಲದಲ್ಲಿ ನಾವು ಯಾವ ರೀತಿ, ಆರೋಗ್ಯ ಕಾಳಜಿ ಮಾಡಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಚಳಿಗಾಲದಲ್ಲಿ ಯಾವ ಖಾಯಿಲೆಗಳು ಹೆಚ್ಚಾಗಿರುತ್ತದೆ ಅನ್ನೋ ಬಗ್ಗೆ ವಿವರಿಸಿದ್ದಾರೆ....

ನಾಲಿಗೆಯ ಬಣ್ಣ ಬದಲಾಗಿದೆಯಾ..? ಇದಕ್ಕೆ ಕಾರಣವೇನು…?

Health tips: ನೀವು ವೈದ್ಯರ ಬಳಿ ಹೋದಾಗ, ವೈದ್ಯರು ಮೊದಲು ಚೆಕ್ ಮಾಡುವುದೇ ನಿಮ್ಮ ನಾಲಿಗೆ. ನಾಲಿಗೆ ನೋಡಿ, ನಿಮ್ಮ ದೇಹದಲ್ಲಿ ಏನಾಗಿದೆ ಎಂದು ಹೇಳಲಾಗುತ್ತದೆ. ಇನ್ನು ನಾಲಿಗೆಯ ಬಣ್ಣ ಬದಲಾಗೋಕ್ಕೆ ಕಾರಣವೇನು ಎಂದು ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=2NCTDD1cfcE&t=4s ಡಾ.ಆಂಜೀನಪ್ಪಾ ಅವರು ಈ ಬಗ್ಗೆ ವಿವರಿಸಿದ್ದು, ಜ್ವರ ಬಂದಾಗ ನಮ್ಮ ನಾಲಿಗೆ ಹಳದಿ...

ಚಳಿಗಾಲದ ರೋಗದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ..?

Health Tips: ಚಳಿಗಾಲ ಬಂತಂದ್ರೆ, ನೆಗಡಿ- ಕೆಮ್ಮು, ಜ್ವರ ಎಲ್ಲವೂ ಬರುತ್ತದೆ. ಹಾಗಾಗಿ ನಾವು ಚಳಿಗಾಲದಲ್ಲಿ ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂನು ಕಡಿಮೆಯೇ. ಇಂದು ವೈದ್ಯರಾದ ಡಾ.ಆಂಜೀನಪ್ಪ ಅವರು ನಾವು ಚಳಿಗಾಲದಲ್ಲಿ ಯಾವ ರೀತಿ ರೋಗದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=mH4xl8OtMPs ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ ಸಾಮಾನ್ಯವಾಗಿರುತ್ತದೆ....

ಸಕ್ಕರೆ ಬದಲಿಗಳು ಎಂದರೇನು..? ಇವುಗಳನ್ನು ಬಳಸುವುದು ಎಷ್ಟು ಸೂಕ್ತ..?

Health Tips: ಸಕ್ಕರೆ ಬದಲಿಗಳು ಅಂದ್ರೆ, ಕೃತಕ ಸಿಹಿಕಾರಕ. ನಾವು ಸೇವಿಸುವ ಆಹಾರ ಸಿಹಿಯಾಗಬೇಕು ಅಂತಾ ಇದನ್ನು ಉಪಯೋಗಿಸಲಾಗುತ್ತದೆ. ಆದರೆ ಇವುಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಗೊತ್ತಿರುವುದಿಲ್ಲ. ಹಾಗಾಗಿ ವೈದ್ಯೆಯಾದ ಡಾ.ಅಶ್ವಿನಿ ಚಕ್ರಸಾಲಿಯವರು ಈ ಬಗ್ಗೆ ವಿವರಿಸಿದ್ದಾರೆ ನೋಡಿ.. https://www.youtube.com/watch?v=-ztcFoQEJ7c ಸಕ್ಕರೆ ಬದಲಿಗಳಲ್ಲಿ ಎರಡು ವಿಧವಿದೆ. ಒಂದು ನ್ಯಾಚುರಲ್ ಸ್ವೀಟ್‌ ಇನ್ನೊಂದು ಆರ್ಟಿಫಿಶಿಯಲ್ ಸ್ವೀಟ್. ನ್ಯಾಚುಲ್...

ಕಣ್ಣು ದಾನ ಮಾಡೋದು ಹೇಗೆ..? ಇಲ್ಲಿದೆ ನೋಡಿ ಮಾಹಿತಿ..

Health Tips: ಸಾಯೋಕ್ಕೂ ಮುನ್ನ ತಮ್ಮ ಕಣ್ಣು ದಾನಮ ಮಾಡಬೇಕು ಎಂದು ಹಲವರು ಬಯಸುತ್ತಾರೆ. ಆದರೆ ಹಾಗೆ ಕಣ್ಣು ದಾನ ಮಾಡಲು ಏನೇನು ರೂಲ್ಸ್ ಫಾಲೋ ಮಾಡಬೇಕು ಎಂದು ಮಾತ್ರ, ಹಲವರಿಗೆ ಗೊತ್ತಿರುವುದಿಲ್ಲ. ಇಂದು ನಾವು ಕಣ್ಣು ದಾನ ಮಾಡೋಕ್ಕೆ ಏನೇನು ರೂಲ್ಸ್ ಇದೆ ಅಂತಾ ಹೇಳಲಿದ್ದೇವೆ. https://www.youtube.com/watch?v=4L1ObiRVQk8 ಕಣ್ಣು ದಾನ ಮಾಡಲು, ನೀವು ಕಣ್ಣಿನ ಬ್ಯಾಂಕ್‌ನಲ್ಲಿ...

ಕಣ್ಣು ದಾನ ಮಾಡೋಕ್ಕೂ ಇದೆ ರೂಲ್ಸ್..

Health Tips: ಸಾಯೋಕ್ಕೂ ಮುನ್ನ ತಮ್ಮ ಕಣ್ಣು ದಾನಮ ಮಾಡಬೇಕು ಎಂದು ಹಲವರು ಬಯಸುತ್ತಾರೆ. ಆದರೆ ಹಾಗೆ ಕಣ್ಣು ದಾನ ಮಾಡಲು ಏನೇನು ರೂಲ್ಸ್ ಫಾಲೋ ಮಾಡಬೇಕು ಎಂದು ಮಾತ್ರ, ಹಲವರಿಗೆ ಗೊತ್ತಿರುವುದಿಲ್ಲ. ಇಂದು ನಾವು ಕಣ್ಣು ದಾನ ಮಾಡೋಕ್ಕೆ ಏನೇನು ರೂಲ್ಸ್ ಇದೆ ಅಂತಾ ಹೇಳಲಿದ್ದೇವೆ. https://www.youtube.com/watch?v=hXykJwRgwNA ಯಾರೂ ಬೇಕಾದರೂ ಕಣ್ಣು ದಾನ ಮಾಡಬಹುದು. ಆದರೆ...

ಸಕ್ಕರೆ ಮತ್ತು ಬೆಲ್ಲದಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು..?

Health Tips: ಸಕ್ಕರೆ ಮತ್ತು ಬೆಲ್ಲ ನಮ್ಮ ದೈನಂದಿನ ಜೀವನಕ್ಕೆ ಬೇಕೇ ಬೇಕು ಎನ್ನುವ ಪದಾರ್ಥಗಳು. ಕೆಲವರು ಸಕ್ಕರೆ ಬಳಸಿದರೆ, ಇನ್ನು ಕೆಲವರು ಬೆಲ್ಲವನ್ನು ಬಳಸುತ್ತಾರೆ. ಶುಗರ್ ಇದ್ದವರು ಮಾತ್ರ, ಇವೆರಡನ್ನು ಬಳಸಬಾರದು. ಹಾಗಾದ್ರೆ ಸಕ್ಕರೆ ಮತ್ತು ಬೆಲ್ಲದಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=J5Nk7j5mDKo ಆಹಾರ ತಜ್ಞೆ, ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಈ ಬಗ್ಗೆ...

ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು..?

Health tips: ಚಳಿಗಾಲದಲ್ಲಿ ಚರ್ಮ ಒಣಗುತ್ತದೆ. ಅಲ್ಲದೇ, ಹಲವು ಚರ್ಮದ ಸಮಸ್ಯೆಗಳು ಬರುತ್ತದೆ. ಚರ್ಮದ ಸಮಸ್ಯೆಗಳು ಹೇಗೆ ಬರುತ್ತದೆ..? ಅದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು..? ಎಂಬ ಬಗ್ಗೆ ವೈದ್ಯೆಯಾದ ಡಾ.ದೀಪಿಕಾ ಹೇಳಿದ್ದಾರೆ. ಇಂದು ಕೂಡ ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಎಂಬ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=H17N6PgvPnQ ಚಳಿಗಾಲದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲಿ...

6 ತಿಂಗಳವರೆಗೆ ಮಗುವಿಗೆ ನೀರು ಕುಡಿಯಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Health tips: ಓರ್ವ ಹೆಣ್ಣು ಗರ್ಭಿಣಿಯಾದಾಗಿನಿಂದ, ಆಕೆ ಮಗುವನ್ನು ಹೆತ್ತು, ಆ ಮಗು ದೊಡ್ಡದಾಗುವವರೆಗೂ ಮಕ್ಕಳನ್ನು ಎಷ್ಟು ಕಾಳಜಿಯಿಂದ ನೋಡಿಕೊಂಡರೂ ಕಡಿಮೆಯೇ. ಅದರಲ್ಲೂ ಮಗು ಹುಟ್ಟಿದಾಗಿನಿಂದ ಅದಕ್ಕೆ ಆರು ತಿಂಗಳವಾಗುವವರೆಗೂ, ಅದರ ಆಹಾರ ಕ್ರಮ ಸರಿಯಾಗಿ ಇರಬೇಕು. ಇಲ್ಲವಾದಲ್ಲಿ, ಮಗುವಿನ ಭವಿಷ್ಯ ಅನಾರೋಗ್ಯದಿಂದ ಕೂಡಿರುತ್ತದೆ. ವೈದ್ಯರು ಹೇಳುವ ಪ್ರಕಾರ, ಮಗುವಿಗೆ 6 ತಿಂಗಳಾಗುವವರೆಗೂ ತಾಯಿಯ...

ಕೊಬ್ಬು ಕೆಟ್ಟದ್ದೇನಲ್ಲ.. ಕೊಬ್ಬು ಆರೋಗ್ಯವಂತ ದೇಹಕ್ಕೆ ಎಷ್ಟು ಮುಖ್ಯ..?

Health Tips: ದೇಹದಲ್ಲಿ ಕೊಬ್ಬಿನಂಶ ಹೆಚ್ಚಾದಾಗಲೇ, ಹೃದಯಕ್ಕೆ ಸಮಸ್ಯೆಯಾಗುತ್ತದೆ. ಹಾರ್ಟ್ ಅಟ್ಯಾಕ್ ಆಗುತ್ತದೆ ಎಂದು ಹೇಳಲಾಗುತ್ತದೆ. ಹಾಗಂತ ಕೊಬ್ಬಿನಂಶ ಇರಲೇಬಾರದು ಅಂತಲ್ಲ. ಏಕೆಂದರೆ, ಕೊಂಚ ಕೊಬ್ಬಿನಂಶ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕು. ಹಾಗಾದ್ರೆ ಕೊಬ್ಬು ಆರೋಗ್ಯವಂತ ದೇಹಕ್ಕೆ ಎಷ್ಟು ಮುಖ್ಯ ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=errwcbPbBys ಕೊಬ್ಬಿನ ಬಗ್ಗೆ ಎಲ್ಲರೂ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಫ್ಯಾಟ್ ಇದ್ದರೆ,...
- Advertisement -spot_img

Latest News

ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಕೊಲೆ ಅತ್ಯಂತ ಆಘಾತಕಾರಿ ಅಪರಾಧಿಕ ಕೃತ್ಯ: ಬಿ.ವೈ.ವಿಜಯೇಂದ್ರ

Political News: ಶಿವಮೊಗ್ಗದಲ್ಲಿ ಅನ್ಯಕೋಮಿನ ಯುವಕರು SSLC ವಿದ್ಯಾರ್ಥಿಯ ಮೇಲೆ ಸಾಯುವಂತೆ ಹಲ್ಲೆ ಮಾಡಿದ್ದು, ಆತ ಹತ್ಯೆಗೀಡಾಗಿದ್ದಾನೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗದಲ್ಲಿ...
- Advertisement -spot_img